<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-36381514</id><updated>2012-02-17T08:24:44.621+05:30</updated><category term='-----  ವಿನೋದ'/><category term='~----  ಅರುಣ ಯಾದವಾಡ'/><category term='-----  ಕಥೆ'/><category term='----- ಕವನ'/><category term='-----  ಸಂವೇದನೆ'/><category term='~----  ಗಿರೀಶ ಬೆಳಂದೂರ'/><category term='&apos;ಲೇಖನಗಳು'/><category term='----- ಜೀವನ'/><category term='----- ಮಾರ್ಗದರ್ಶಿ'/><category term='~---- ಶುಭಶ್ರೀ. ಜಿ. ಬೆಳಂದೂರ'/><category term='-----  ಮಾರ್ಗದರ್ಶಿ'/><category term='-----  ಜೀವನ'/><category term='~----  ಪ್ರಕಾಶ ರಾಜಗೋಳಿ'/><category term='~----  ಮೃಣಾಲಿನಿ ಗುಡಿ'/><category term='~----  ಮೀನಾಕ್ಷಿ ಅಂಗಡಿ'/><category term='~----  ಶ್ರೀಮತಿ ಶಾಂತಾ ರಾಜಗೋಳಿ'/><category term='~----  ಶ್ರೀನಿವಾಸ. ಆರ್. ಗುಡಿ'/><category term='-----  ಸಂಸ್ಕೃತಿ'/><category term='~---- ಶ್ರೀಮತಿ ಎಮ್.ಬಿ. ರಾಜಗೋಳಿ'/><category term='~---- ಪ್ರಕಾಶ ರಾಜಗೋಳಿ'/><category term='`ಲೇಖಕರು'/><category term='~----  ತಾಹೀರ್ ಸನದಿ'/><category term='~---- ರಾಜು ಹಿರೇಗೌಡರ'/><category term='-----  ಕವನ'/><category term='~----  ಗಿರೀಶ ಮೆಟಗುಡ್ಡಮಠ'/><category term='~----  ಶುಭಶ್ರೀ. ಜಿ. ಬೆಳಂದೂರ'/><title type='text'>ನಿರಂತರ-ಕ್ರಿಯಾಶೀಲತೆಯ ವಿಚಾರಧಾರೆ, ಇದು ಟಿಪಿಬಳಗದ ಕೊಡುಗೆ</title><subtitle type='html'>ಟಿಪಿಬಳಗ :ಇದು ೧೯೯೩ನೇ ವರ್ಷ ಹುಬ್ಬಳ್ಳಿಯ ಬಿ.ವಿ.ಬಿ ಇಂಜಿನಿಯರಿಂಗ್ ಕಾಲೇಜ್ , ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಕೆಲವು ಆತ್ಮೀಯ ಸ್ನೇಹಿತರು ಮತ್ತು ಅವರ ಕುಟುಂಬದವರು ಸೇರಿ ಆರಂಭಿಸಿದ ಒಂದು ಬಳಗ.</subtitle><link rel='http://schemas.google.com/g/2005#feed' type='application/atom+xml' href='http://tpbalaga.blogspot.com/feeds/posts/default'/><link rel='self' type='application/atom+xml' href='http://www.blogger.com/feeds/36381514/posts/default?max-results=100'/><link rel='alternate' type='text/html' href='http://tpbalaga.blogspot.com/'/><link rel='hub' href='http://pubsubhubbub.appspot.com/'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><generator version='7.00' uri='http://www.blogger.com'>Blogger</generator><openSearch:totalResults>23</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-36381514.post-1192828319437192948</id><published>2008-04-15T23:17:00.005+05:30</published><updated>2008-04-15T23:27:17.806+05:30</updated><category scheme='http://www.blogger.com/atom/ns#' term='~---- ಪ್ರಕಾಶ ರಾಜಗೋಳಿ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='----- ಜೀವನ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ಕ್ಷಣ ಕ್ಷಣ - ಪ್ರಕಾಶ ಸಿ ರಾಜಗೋಳಿ. ಬೆಂಗಳೂರು</title><content type='html'>&lt;span style="color:#000066;"&gt;ಸದ್ಯ ಬೆಂಗಳೂರಿನ ಐ.ಬಿ.ಎಮ್ ಇಂಡಿಯಾ ಸಂಸ್ಥೆಯಲ್ಲಿ ಎಸ್.ಏ.ಪಿ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸ್ಯಾಪ್ ರಾಜ ಕನ್ನಡದಲ್ಲಿ ಲೇಖನ ಬರೆಯುವ ಪ್ರಮುಖ ಹವ್ಯಾಸ ಹೊಂದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆಯಲ್ಲದೇ ಕೆಲ ಕಾರ್ಯಕ್ರಮಗಳು ಆಕಾಶವಾಣಿ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಿಂದ ಪ್ರಸಾರಗೊಂಡಿವೆ. ದೀಪಾ ಅವರೊಂದಿಗೆ ವೈವಾಹಿಕ ಜೀವನ ನಡೆಸ್ಮತ್ತಿವ ರಾಜ್‌ಗೆ ಮಗ ದರ್ಶನ್ ಕಂಡರೆ ಇನ್ನಿಲ್ಲದ&lt;br /&gt;ಸಂಭ್ರi . &lt;/span&gt;&lt;br /&gt;&lt;br /&gt;&lt;span style="color:#000066;"&gt;ಪುರಾಣ ಪ್ರಸಂಗದಲ್ಲಿ ಸಮುದ್ರಮಥನ ನಡೆಯುವಾಗ ದೇವಾನುದೇವತೆಗಳೆಲ್ಲ ಅಮೃತಕ್ಕಾಗಿ ಹಾತೊರೆದರು... ಸೇವನೆ ಮಾಡಿದರು.... ಅಮರತ್ವ ಪಡೆದರು. ಆದರೆ ಸಮುದ್ರಮಥನದ ಬೈ ಪ್ರಾಡಕ್ಟ್ ಆದಂತಹ ಕಾರ್ಕೋಟಕ ವಿಷವನ್ನು ಏನು ಮಾಡುವದು ಎಂದು ದೇವಾನುದೇವತೆಗಳೆಲ್ಲ ಚಿಂತಾಕ್ರಾಂತರಾದ ಆ ಕ್ಷಣದಲ್ಲಿ ಭೋಳೆ ಶಂಕರ ಆ ವಿಷವನ್ನು ಆಪೋಷಣ ಮಾಡಲು ರೇಡಿಯಾಗದೇsss ಈ ಲೇಖನ ಬರೆಯಲು ನಾನಿರುತ್ತಿರಲಿಲ್ಲ!! ಓದಲು ನೀವಿರುತ್ತಿರಲಿಲ್ಲ!!! ಅಲ್ಲವೇ?&lt;br /&gt;ಪ್ರಥಮವಂದ್ಯ ಗಣೇಶನ ಬುದ್ಧಿ ಸಾಮರ್ಥ್ಯವನ್ನು ಜಗತ್ತಿಗೆ ಸಾರಲು ಪರಮೇಶ್ವರ ಪಾರ್ವತಿಯರು ತಮ್ಮ ಮಕ್ಕಳಿಬ್ಬರಿಗೆ ವಿಶ್ವ ಪ್ರದಕ್ಷಿಣೆಯ ಸವಾಲು ಹಾಕಿದ ಆ ಕ್ಷಣದಲ್ಲಿ ಗಣಪತಿ ತನ್ನ ವಾಹನವಾದ ಇಲಿಯ ಇತಿಮಿತಿಗಳನ್ನರಿತು ಸರ್ವೇಶ್ವರ ಶಿವನ ಮತ್ತು ಆದಿಶಕ್ತಿ ಪಾರ್ವತಿಯರ ಸುತ್ತ ಸುತ್ತುವ ನಿರ್ಧಾರ ತೆಗೆದುಕೊಳ್ಳದೇ sss ಅಂದಿನಿಂದ ಇಂದಿನವರೆಗೆ ಗಣೇಶ ಬುದ್ಧಿಪ್ರದಾಯಕ ಎಂದೆನಿಸಿಕೊಳ್ಳುತ್ತಿರಲಿಲ್ಲವೇನೋ...&lt;br /&gt;ರಾಮಾಯಣದಲ್ಲಿ ಸೀತೆಯು ತನಗೆ ಬಂಗಾರದ ಜಿಂಕೆ ಬೇಕು ಎಂದು ಆ ಕ್ಷಣದಲ್ಲಿ ಹಠ ಹಿಡಿಯದೇ sss ಮತ್ತು ಮೈದುನ ಲಕ್ಷ್ಮಣ ಹಾಕಿದ "ಲಕ್ಷ್ಮಣ ರೇಖೆ"ಯನ್ನು ಆ ಕ್ಷಣದಲ್ಲಿ ದಾಟದೇ ಇದ್ದಿದ್ದರೆ ರಾಮಾಯಣ ಯುದ್ಧವೇ ಆಗುತ್ತಿರಲಿಲ್ಲವೇನೋ.&lt;br /&gt;ಮಹಾಭಾರತದಲ್ಲಿ ಮಯ ನಿರ್ಮಿತ ಅರಮನೆಯ ಚಮತ್ಕಾರಗಳಿಗೆ ಬಲಿಯಾಗಿ ದಾರಿ ಎಂದು ತಿಳಿದು ನೀರಲ್ಲಿ ಬಿದ್ದ ದುರ್ಯೋಧನನನ್ನು ನೋಡಿ ದ್ರೌಪದಿಯು ನಕ್ಕ ಕ್ಷಣದಲ್ಲಿ ಆತ ಅದು ತನ್ನ ಅತ್ತಿಗೆ ನಕ್ಕಿದ್ದಾಳೆ ಬಿಡು ಎಂದು ದೊಡ್ಡ ಮನಸ್ಸು sss.... ಇಡೀ ಮಹಾಭಾರತವೇ ನಡೆಯುತ್ತಿರಲಿಲ್ಲವೇನೋ.&lt;br /&gt;ತನ್ನ ಸೋದರ ಸಂಬಂಧಿಗಳೊಂದಿಗೆ ಹೋರಾಡಲು ಅರ್ಜುನ ಕಪಟನಾಟಕ ಸೂತ್ರಧಾರಿ ಕೃಷ್ಣನ ಒಂದೇ ಮಾತಿಗೆ ತಕ್ಷಣವೇ ಒಪ್ಪಿ sss ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯ ರಚನೆಯೇ ಆಗುತ್ತಿರಲಿಲ್ಲವೇನೋ.&lt;br /&gt;ಸಿಟ್ಟಿಗೆ ಹೆಸರಾದ ಜಮದಗ್ನಿ ಋಷಿಯು ತನ್ನ ಅರ್ಧಾಂಗಿ ಆದಿಶಕ್ತಿ ರೇಣುಕೆಯ ಮೇಲೆ ಕೋಪಗೊಂಡು ಆ ಕ್ಷಣದಲ್ಲಿ ಪರಶುರಾಮನಿಗೆ ಅವಳ ಶಿರಚ್ಛೇದದ ಆಜ್ಞೆ ನೀಡದೇ sss......... ಪರಶುರಾಮನ ಪಿತೃ ವಾಕ್ಯ ಪರಿಪಾಲನಾ ಮತ್ತು ಮೃತ ತಾಯಿಯನ್ನು ಮತ್ತೆ ಜೀವಂತಗೊಳಿಸಿಕೊಂಡ ನಿದರ್ಶನ ನಮ್ಮ ಮುಂದೆ ಇರುತ್ತಿರಲಿಲ್ಲವೇನೋ.&lt;br /&gt;೧೨ ನೆಯ ಶತಮಾನದಲ್ಲಿ ನಡೆದ ಘಟನೆ: ನಗರ ವೀಕ್ಷಣೆಗೆ ಬಂದ ಮಂತ್ರಿ ಬಸವಣ್ಣನಿಗೆ ಅಂತ್ಯಜ ಡೋಹರ ಕಕ್ಕಯ್ಯ ಶರಣು ಎಂದಿದ್ದಕ್ಕೆ ಪ್ರತಿಯಾಗಿ ಬಸವಣ್ಣ ಶರಣು ಶರಣಾರ್ಥಿ ಎಂದಾಗ ಆ ಕ್ಷಣದಲ್ಲಿ ಆ ದಂಪತಿಗಳು ಮಾಡಿದ ಕಠೋರ&lt;br /&gt;ನಿರ್ಧಾರ......... ಮತ್ತು ತನ್ಮೂಲಕ ಅವರ ದೇಹದ ಚರ್ಮದಿಂದ ತಯಾರಾದ ಪಾದುಕೆಗಳನ್ನು ಬಸವಣ್ಣ ಅವರ ಭಕ್ತಿಗೆ ಮೆಚ್ಚಿ ಆ ಕ್ಷಣದಲ್ಲಿ ತನ್ನ ತಲೆಯ ಮೇಲೆ ಇರಿಸಿಕೊಳ್ಳದೇ sss ಅಂತಹುದೊಂದು ಮಹಾನ್ ಘಟನೆಗೆ ಇತಿಹಾಸ ಸಾಕ್ಷಿಯಾಗುತ್ತಿರಲಿಲ್ಲವೇನೋ...&lt;br /&gt;ಕನ್ನಡ ನಾಡಿನ ಕೆಚ್ಚೆದೆಯ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಪತಿಯ ಮರಣಾನಂತರ ವಾರಸು ಕಾಯಿದೆಯಡಿ ಕುಟಿಲ ಖ್ಯಾತಿಯ ಆಂಗ್ಲರು ರಾಜ್ಯ ಕಬಳಿಸಲು ಹೊಂಚಿಸಿದ ಆ ಕ್ಷಣದಲ್ಲಿ ಅವರ ಬೆದರಿಕೆಗಳಿಗೆ ಜಗ್ಗದೆ ಯುದ್ಧಕ್ಕೆ ಅಣಿಯಾಗದೆ sss......... ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ನಾಡು ಸಾಕ್ಷಿಯಾಗುತ್ತಿರಲಿಲ್ಲವೇನೋ (ಆದರೆ ವಿಪರ್ಯಾಸ ನೋಡಿ ಕಿತ್ತೂರು ಯುಧ್ಧವಾಗಿ(೧೮೨೪) ಎಷ್ಟೋ ವರ್ಷಗಳ ನಂತರ ಕ್ರಿ.ಶ.೧೮೫೭ರಲ್ಲಿ ನಡೆದ ಸಿಪಾಯಿ ದಂಗೆಯನ್ನು ನಾವೆಲ್ಲಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾನ್ಯ ಮಾಡಿದ್ದೇವೆ.)&lt;br /&gt;ಅಮೇರಿಕೆಯ ಚಿಕ್ಯಾಗೋದಲ್ಲಿ ನಡೆದ ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸ್ವಾಮಿ ವಿವೇಕಾನಂದ ನೆರೆದ ಜನರನ್ನು ಸಂಬೋಧಿಸಲು "ಅಕ್ಕ ತಂಗಿಯರೆ ಅಣ್ಣ ತಮ್ಮಂದಿರೆ" ಎಂಬುದಾಗಿ ಬಳಸದೆ sss ಅವರ ಮಹತ್ವ ವಿದೇಶೀಯರಿಗೆ ಗೊತ್ತಾಗುತ್ತಿರಲಿಲ್ಲವೇನೋ....&lt;br /&gt;ಭಾರತದ ಅಣುಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಯಪಡಿಸಿದ ಪೋಖ್ರಾನ್ ಅಣು ಪರೀಕ್ಷೆಯ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಚಲವಾದ ನಿರ್ಧಾರವನ್ನು ಆ ಕ್ಷಣದಲ್ಲಿ ತೆಗೆದುಕೊಳ್ಳದೇ sss ಜಗತ್ತಿನ ದೊಡ್ಡಣ್ಣ ಅಮೇರಿಕಾಗೆ ನಮ್ಮ ಶಕ್ತಿ ಸಾಮರ್ಥ್ಯ ತಿಳಿಯುತ್ತಿರಲಿಲ್ಲವೇನೋ.....&lt;br /&gt;ಆಯಾಯಾ ಕ್ಷಣದ ನಿರ್ಧಾರಗಳು ಯಾರನ್ನೇ ಆದರೂ ಎಂಥಾ ಇಕ್ಕಟ್ಟಿಗೆ, ಪೇಚಿಗೆ, ಆಪತ್ತಿಗೆ, ಸಂಭ್ರಮಕ್ಕೆ, ದುಃಖಕ್ಕೆ, ಸಂತಸಕ್ಕೆ ಸಿಕ್ಕಿಸುತ್ತವೆ ಹೇಳಲು ಬಾರದು.&lt;br /&gt;ರಾತ್ರಿ ಊಟವಾದ ಮೇಲೆ ಏಕಾಂತದಲ್ಲಿ ಹೆಂಡತಿ ಗಂಡನ ಮನಸೆಳೆದು ತನ್ನ ರೇಶ್ಮೆ ಸೀರೆ, ಬಂಗಾರದ ಒಡವೆ, ವಜ್ರದ ಓಲೆ ಇತ್ಯಾದಿಗಳಿಗೆ ಬೇಡಿಕೆ ಸಲ್ಲಿಸಿದಾಗ ಆ ಕ್ಷಣದಲ್ಲಿ ಗಂಡ ಎನ್ನುವ ಪ್ರಾಣಿ ಎಚ್ಚೆತ್ತುಕೊಂಡರೆ ಸರಿ ಇಲ್ಲವಾದರೆ ಬೇಡಿಕೆ ಪೂರೈಸಲು ಹರಸಾಹಸ ಮಾಡುವದನ್ನು ನಾವೆಲ್ಲ ಅನುಭವಿಸಿದ್ದೇವೆ ಅಥವಾ ಅನುಭವಿಕರಿಂದ ತಿಳಿದುಕೊಂಡಿದ್ದೇವೆ.&lt;br /&gt;ಪ್ರಿಯಕರನ ಮನೋಸ್ಥಿತಿ ಅರಿಯದೆ ಹಿಂದಿನಿಂದ ಬಂದು ತನ್ನ ಕೈಯಿಂದ ಅವನ ಕಣ್ಣು ಮುಚ್ಚಿ "ಪೆಹಚಾನ್ ಕೌನ್" ಎಂದ ಪ್ರಿಯತಮೆಗೆ ಅತ್ಮೀಯ ಇಲ್ಲವೆ ಸಿಡಿಮಿಡಿ ಮಾತುಗಳು ಸಿಗಬಹುದು. ಅದು ಆ ಕ್ಷಣ ಪ್ರಿಯಕರ ಪ್ರತಿಕ್ರಿಯಿಸುವ ರೀತಿಯ ಮೇಲೆ ನಿರ್ಧಾರಿತವಾಗುತ್ತದೆ.&lt;/span&gt;&lt;br /&gt;&lt;br /&gt;&lt;span style="color:#000066;"&gt;ಹೊಟ್ಟೆ ಹಸಿದು ತಟ್ಟೆಯಲ್ಲಿರುವದನ್ನು ಗಬಗಬನೆ ತಿನ್ನುವಾಗ ತುತ್ತಿನಲ್ಲಿ ಬರುವ ಕಲ್ಲು, ಬೇಡವಾದ ಅತಿಥಿಯಂತೆ ಬರುವ ಕ್ರೆಡಿಟ್ ಕಾರ್ಡಿನವರ, ಬ್ಯಾಂಕಿನವರ ಮೊಬೈಲ್ ಕಾಲ್ಲು, ಇಂಪಾರ್ಟಂಟ್ ನ್ಯೂಸ್ ನೋಡುತ್ತಿರುವಾಗ ಮನೆಯ ಸದಸ್ಯರೊಬ್ಬರು ಬದಲಾಯಿಸುವ ಟಿವಿ ಚಾನೆಲ್ಲು, ಸೇಲ್ಸಮನ್ನುಗಳು ಬಾರಿಸುವ ಮನೆಯ ಕಾಲ್ ಬೆಲ್ಲು, ಬಾಗಿಲು ತೆಗೆದ ಹೆಂಡತಿಯ ಮುಖದ ಮೇಲಿನ ಡಲ್ಲು, ಕೋರಿಯರ್ ಇಲ್ಲವೆ ಪೋಸ್ಟಿನಲ್ಲಿ ಬರುವ ಕ್ರೆಡಿಟ್ ಕಾರ್ಡ್ ಬಿಲ್ಲು, ಅತಿ ಮುಖ್ಯ ಸಂದರ್ಭದ ಫೋಟೋ ತೆಗೆಯುತ್ತಿರುವಾಗ ಕೈಕೊಡುವ ಕ್ಯಾಮೆರಾ ಬ್ಯಾಟರಿ ಸೆಲ್ಲು, ಆ ಕ್ಷಣದಲ್ಲಿ ಎಷ್ಟೊಂದು ಪಿತ್ತ ನೆತ್ತಿಗೇರಿಸುತ್ತವೆ ಅಲ್ಲವೆ?&lt;br /&gt;ಅವೆಲ್ಲ ಆ ಕ್ಷಣ ನಮ್ಮ ಮನಸ್ಸು ಪ್ರತಿಕ್ರಿಯಿಸುವ ರೀತಿಗೆ ಅನ್ವಯವಾಗಿರುತ್ತವೆ. "ಪ್ರೀತಿಗೆ ಕಣ್ಣಿಲ್ಲ" ಹಾಗೆ ಆಗುವದು ನಮ್ಮ ಮನದಾಳದಲ್ಲಿ ಉದ್ಭವಿಸುವ ವಿಚಾರಗಳಿಂದ ನಾವು ತೆಗೆದುಕೊಳ್ಳುವ ಆ ಕ್ಷಣದ ನಿರ್ಧಾರಗಳಿಂದ ಅಲ್ಲವೆ? ಒಂದು ಕ್ಷಣ ಯೋಚಿಸಿ ನೋಡಿ.&lt;/span&gt;&lt;br /&gt;&lt;br /&gt;&lt;span style="color:#000066;"&gt;ಜೀವನವೆಂದ ಮೇಲೆ ಕಷ್ಟ ಕಾರ್ಪಣ್ಯಗಳು, ತೊಂದರೆಗಳು, ಸೋಲುಗಳು, ರೋಗ ರುಜಿನಗಳು ಬರುವದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ, ಆ ಕ್ಷಣಗಳಲ್ಲಿ ನಾವು ನಮ್ಮ ಬುದ್ಧಿಗೆ ದೆವ್ವ ಬಡಿದವರಂತೆ ಜೀವನದ ಮುಂದಿನ ಕ್ಷಣ ನಮ್ಮ ಪಾಲಿಗೆ ಇಲ್ಲ ಎಂದು ನಿರ್ಣಯಿಸಿ ಸೇಡಿನ ಕ್ರಮಗಳನ್ನು, ದೇಹದಂಡನೆ ಅಥವಾ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡರೆಽಽಽ ಜೀವನಕ್ಕೆ ಅರ್ಥವೆಂಬುದಿದೆಯೆ?&lt;br /&gt;ಅತಿ ಸಂತಸವಾದಾಗ, ಅತಿ ದುಃಖವಾದಾಗ ಆ ಕ್ಷಣದಲ್ಲಿ ಅತಿ ಹೆಚ್ಚಿನ ರಕ್ತ ಪೊರೈಕೆ ನಮ್ಮ ಮೆದುಳಿಗೆ ಆಗುವದರಿಂದ ಬ್ಯಾಲನ್ಸ್ ಕಳೆದುಕೊಳ್ಳುವ ನಮ್ಮ ಮನಸ್ಸು ನಮ್ಮ ಕೈಯಿಂದ ಏನೆಲ್ಲಾ ಮಾಡಿಸುತ್ತದೆ ಒಂದು ಕ್ಷಣ ಯೋಚಿಸಿ ನೋಡಿ....&lt;br /&gt;ಭಾರತ ಪಂದ್ಯ ಗೆದ್ದ ಖುಷಿಯಲ್ಲಿ ನಾಯಕ ಸೌರವ್ ಗಂಗೂಲಿ ಹಾಕಿಕೊಂಡ ಶರ್ಟು ಕಳಚಿ ಮೈದಾನದ ತುಂಬ ನೆರೆದ ಜನರ ಅರಿವೇ ಇಲ್ಲದೆ ಕೈಯಿಂದ ಅದನ್ನು ಸುತ್ತಿಸುತ್ತಾನೆ, ವಿಶ್ವ ಸುಂದರಿ ಐಶ್ವರ್ಯಾ ರೈ ತನಗೆ ಒಲಿಯುತ್ತಿಲ್ಲ ಎಂದು ಕಂಠ ಪೂರ್ತಿ ಕುಡಿದ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲೂ ಸರಿರಾತ್ರಿಯಲ್ಲಿ ಅವಳ ಮನೆಯೆದುರು ರಂಪಾಟ ಮಾಡುತ್ತಾನೆ,&lt;br /&gt;&lt;/span&gt;&lt;br /&gt;&lt;span style="color:#000066;"&gt;ಶತಾಯ ಗತಾಯ ಚುನಾವಣೆ ಗೆಲ್ಲ ಬಯಸಿದ್ದ ಆಮ್ಚಿ ಮುಂಬೈ ಖ್ಯಾತಿಯ ಬಾಳ್ ಠಾಕ್ರೆ ಉತ್ತರ ಭಾರತೀಯರನ್ನು ಒಲಿಸಿಕೊಳ್ಳಲು ಬಹಿರಂಗ ಸಭೆಯೊಂದರಲ್ಲಿ ಸೇರಿದ ಜನಕ್ಕೆ ದೀರ್ಘದಂಡ ನಮಸ್ಕಾರ ಮಾಡುತ್ತಾನೆ, ವಾದವಿವಾದಗಳಲ್ಲಿ ತೊಡಗಿದ ತಮಿಳುನಾಡಿನ ವಿಧಾನಸಭೆಯಲ್ಲಿ ಬುದ್ಧಿಗೆ ಮಂಕು ಕವಿದ ಸದಸ್ಯನೊಬ್ಬ ಜಯಲಲಿತಾಳ ಸೀರೆ ಸೆಳೆಯಲು ಮುಂದಾಗಿ ಆಧುನಿಕ ದುಶ್ಯಾಸನ ಆಗಬಯಸುತ್ತಾನೆ......&lt;br /&gt;"ಬ್ಯುಟಿ ಲೈಸ್ ಇನ್ ಬಿಹೋಲ್ಡರ್ಸ್ ಐಸ್" ಅನ್ನುವಂತೆ "ಸೌಂದರ್ಯ ನೋಡುಗನ ಕಣ್ಣಲ್ಲಿರುತ್ತದೆ" ಅದೇ ರೀತಿ ಆಯಾಯಾ ಸಂದರ್ಭಗಳಿಗನುಸಾರವಾಗಿ ಆಯಾಯಾ ಕ್ಷಣಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವದು ಆಯಾಯಾ ವ್ಯಕ್ತಿಗಳ ಮನಸ್ಸಿನಲ್ಲಿ ಅಡಗಿರುತ್ತದೆ ಮತ್ತು ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ. ಮುಂದೆ ಉಂಟಾಗುವ ಪರಿಣಾಮಗಳ ಬಗ್ಗೆ ಸ್ವಲ್ಪ ಯೋಚಿಸಿ ನಾವು ನಿರ್ಧಾರಗಳನ್ನು ಕೈಗೊಂಡರೆ ಬಾಳು ಬಂಗಾರವಾಗುತ್ತದೆ ಇಲ್ಲದೆ ಹೋದರೆ ನರಕವಾಗುತ್ತದೆ.&lt;br /&gt;ಈ ಲೇಖನ ಓದಿದ ಮೇಲೆ ನಮ್ಮನ್ನೆಲ್ಲ ಒಟ್ಟಾಗಿಡಲು, ಸದಾ ಸಂಪರ್ಕದಲ್ಲಿರಿಸಲು ಹೆಣಗುವ ನಮ್ಮ ಟಿಪಿ ಬಳಗ ಯಾಹೂ ಗ್ರೂಪ್ ಹಾಗೂ ನಿರಂತರ ವಿಶೇಷಾಂಕಗಳು ಶ್ರಮಪಡುತ್ತಿರುವದು ಸೂಕ್ತ ಎಂದು ಒಂದು ಕ್ಷಣ ನಿಮಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ ಅನ್ನಿಸುತ್ತದೆ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-1192828319437192948?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/1192828319437192948/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=1192828319437192948&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/1192828319437192948'/><link rel='self' type='application/atom+xml' href='http://www.blogger.com/feeds/36381514/posts/default/1192828319437192948'/><link rel='alternate' type='text/html' href='http://tpbalaga.blogspot.com/2008/04/blog-post_4113.html' title='ಕ್ಷಣ ಕ್ಷಣ - ಪ್ರಕಾಶ ಸಿ ರಾಜಗೋಳಿ. ಬೆಂಗಳೂರು'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>1</thr:total></entry><entry><id>tag:blogger.com,1999:blog-36381514.post-6953999424259214290</id><published>2008-04-15T23:09:00.002+05:30</published><updated>2008-04-15T23:26:22.809+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='----- ಕವನ'/><category scheme='http://www.blogger.com/atom/ns#' term='~---- ಶುಭಶ್ರೀ. ಜಿ. ಬೆಳಂದೂರ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ವರುಷದ ಕಂದ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆಲ್‌ವೇರ್, ಕೊಲೆರಾಡೊ, ಯು.ಎಸ್.ಏ.</title><content type='html'>&lt;span style="color:#000099;"&gt;&lt;/span&gt;&lt;br /&gt;&lt;p&gt;&lt;span style="color:#000099;"&gt;ವರುಷದ ಕಂದ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆಲ್‌ವೇರ್, ಕೊಲೆರಾಡೊ, ಯು.ಎಸ್.ಏ.&lt;br /&gt;(ನಮ್ಮ ಮಗಳು ಸೌದಾಮಿನಿಗೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಬರೆದ ಕವನ)&lt;/span&gt;&lt;/p&gt;&lt;p&gt;&lt;span style="color:#000099;"&gt;ಮನೆಯ ಬೆಳಗಿದ ದೀಪಕೆ&lt;br /&gt;ಮನವ ತಣಿಸುವ ಮೂರ್ತಿಗೆ&lt;br /&gt;ನಮ್ಮ ಮನೆಯ ಪುಟ್ಟ ರತಿಗೆ&lt;br /&gt;ವರುಷವಾಯಿತು ಇಂದಿಗೆ&lt;br /&gt;&lt;/p&gt;&lt;/span&gt;&lt;p&gt;&lt;span style="color:#000099;"&gt;ತನುವ ಕುಣಿಸಿ ಅತ್ತು ಕಾಡಿಸಿ&lt;br /&gt;ನಮ್ಮ ಮಣಿಸಿ ಮುತ್ತು ಪೋಣಿಸಿ&lt;br /&gt;ಸರವ ಧರಿಸಿದ ಮುಗುಧೆಗೆ&lt;br /&gt;ವರುಷವಾಯಿತು ಇಂದಿಗೆ&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಮಿಂಚಿನಂತೆ ಹೊಳೆಯುತಿರುವ&lt;br /&gt;ಸಂಚಿನಲ್ಲೇ ನಮ್ಮ ಸೆಳೆವ&lt;br /&gt;ನಮ್ಮ ಮನೆಯ ಮಿಂಚುಳ್ಳಿಗೆ&lt;br /&gt;ವರುಷವಾಯಿತು ಇಂದಿಗೆ&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಹರುಷ ಸುರಿಸುವ ಕಂದಗೆ&lt;br /&gt;ಹೊಣೆಯ ಕಲಿಸಿದ ಬಾಲೆಗೆ&lt;br /&gt;ನಮ್ಮ ಮನೆಯ ಚಾರುಲತೆಗೆ&lt;br /&gt;ವರುಷವಾಯಿತು ಇಂದಿಗೆ&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ನಮ್ಮ ಬಾಳಿನ ಗ್ರಂಥವ&lt;br /&gt;ತನ್ನ ಹೆಸರಲಿ ಬರೆಯುತಿರುವ&lt;br /&gt;ಈ ಪುಟ್ಟ ಕೃತಿಕರ್ತೃವಿಗೆ&lt;br /&gt;ವರುಷವಾಯಿತು ಇಂದಿಗೆ&lt;/span&gt;&lt;/p&gt;&lt;p&gt;&lt;span style="color:#000099;"&gt;-0-&lt;/span&gt;&lt;/p&gt;&lt;p&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-6953999424259214290?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/6953999424259214290/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=6953999424259214290&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/6953999424259214290'/><link rel='self' type='application/atom+xml' href='http://www.blogger.com/feeds/36381514/posts/default/6953999424259214290'/><link rel='alternate' type='text/html' href='http://tpbalaga.blogspot.com/2008/04/blog-post_3179.html' title='ವರುಷದ ಕಂದ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆಲ್‌ವೇರ್, ಕೊಲೆರಾಡೊ, ಯು.ಎಸ್.ಏ.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-4770390059747954684</id><published>2008-04-15T23:03:00.001+05:30</published><updated>2008-04-15T23:07:25.198+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='----- ಮಾರ್ಗದರ್ಶಿ'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='~---- ಶ್ರೀಮತಿ ಎಮ್.ಬಿ. ರಾಜಗೋಳಿ'/><title type='text'>ಪರಮಾತ್ಮನ ಪರಿಚಯ - ಬ್ರಹ್ಮಕುಮಾರಿ ಮಾಲಾ (ಎಮ್.ಬಿ.ರಾಜಗೋಳಿ, ನಿವೃತ್ತ ಮುಖ್ಯೋಪಾಧ್ಯಾಯಿನಿ), ಯರಡಾಲ.</title><content type='html'>&lt;span style="color:#330099;"&gt;&lt;/span&gt;&lt;br /&gt;&lt;p&gt;&lt;span style="color:#330099;"&gt;ಪ್ರಕಾಶ ಅವರ ಸೊದರತ್ತೆಯವರಾದ ಶ್ರೀಮತಿ ಎಮ್.ಬಿ. ರಾಜಗೋಳಿ ಇವರು ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆಯಾಗಿ ಕಳೆದ ಕೆಲವೇ ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಕ್ರಿಯ ಸದಸ್ಯರಾಗಿರುವ ಇವರು ಪರಮಪಿತ ಶಿವನ ಬಗ್ಗೆ ಜನಜಾಗೃತಿ ಮೂಡಿಸಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.&lt;/span&gt;&lt;/p&gt;&lt;p&gt;&lt;br /&gt;&lt;span style="color:#330099;"&gt;ಇದೇನು ಹೊಸ ಮಾತಲ್ಲ. ಯಾರಿಗೆ ಪರಮಾತ್ಮನ ಪರಿಚಯ ಇಲ್ಲ ಮತ್ತು ಯಾರಿಗೆ ಗೊತ್ತಿಲ್ಲ. ಪರಮಾತ್ಮ ಅಂದರೆ ಕೊರಳಲ್ಲಿ ರುದ್ರಾಕ್ಷಿ ಸರ, ಜಡೆಯಲ್ಲಿ ಗಂಗೆ, ಕೈಯಲ್ಲಿ ತ್ರಿಶೂಲ, ಕೊರಳಿಗೆ ಸುತ್ತಿದ ಹಾವು, ಹುಲಿ ಚರ್ಮದ ಉಡುಗೆ ಪಕ್ಕದಲ್ಲಿ ಪಾರ್ವತಿ ಜೊತೆಗೆ ಗಣಪತಿ. ಈತನೆ ಪರಮಾತ್ಮ ಎನ್ನುತ್ತಾರೆ. ಬೇರೆ ಬೇರೆ ದೇವಾಲಯಗಳಿಗೆ ಹೋಗಿ ಹನುಮಾನ್, ಕೃಷ್ಣ, ಲಕ್ಷ್ಮಿ ಇವರುಗಳನ್ನು ದೇವರು ಎನ್ನುತ್ತಾರೆ. ಕಲ್ಲು, ಮಣ್ಣು, ಕಟ್ಟಿಗೆ ಮುಂತಾದವುಗಳಿಂದ ಮಾಡಿದ ಮೂರ್ತಿಗಳನ್ನು ದೇವರು ಎನ್ನುತ್ತಾರೆ. ಮಸೀದೆಗಳಿಗೆ ಹೋಗಿ ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ದೇವರು ಎನ್ನುತ್ತಾರೆ. ಚರ್ಚುಗಳಿಗೆ ಹೋಗಿ ಪ್ರಾರ್ಥನೆ ಮಾಡಿ ಕ್ರಿಸ್ತನನ್ನು ದೇವರು ಎನ್ನುತ್ತಾರೆ. ಗುರುದ್ವಾರಗಳಿಗೆ ಹೋಗಿ ಗ್ರಂಥಸಾಹಿಬ್ ಪಠಣ ಮಾಡಿ ಗುರುನಾನಕನನ್ನು ದೇವರು ಎನ್ನುತ್ತಾರೆ. ಅಹಿಂಸಾ ಪರಮೋಧರ್ಮ ಎಂದು ಹೇಳಿದ ಮಹಾವೀರನನ್ನು, ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ ಬುದ್ಧನನ್ನು, ಕಾಯಕವೇ ಕೈಲಾಸ ಎಂದು ಹೇಳಿದ ಬಸವಣ್ಣನನ್ನು, ವಿವಿಧ ಸಿದ್ಧಾಂತ ಬೋಧಿಸಿದ ಆಚಾರ್ಯರನ್ನು, ಮಠಾಧಿಪತಿಗಳನ್ನು, ಸಂತರನ್ನು, ಸಾಧುಗಳನ್ನು ದೇವರೆನ್ನುತ್ತಾರೆ. ಹಾಗಾದರೆ ಇವರೆಲ್ಲರೂ ದೇವರಾ? ನಿಜವಾದ ದೇವರು ಯಾರು? ಆ ನಿಜವಾದ ಸತ್ಯವಾದ ಪರಮಪಿತ ಪರಮಾತ್ಮನ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಿಕೊಳ್ಳೋಣ ಬನ್ನಿ.&lt;br /&gt;ಪರಮಪಿತ ಪರಮಾತ್ಮ ಎಂದರೆ ಈತನಿಗೆ ಯಾವ ತಂದೆ ತಾಯಿ ಇಲ್ಲ. ಈತನು ಯಾರ ಗರ್ಭದಿಂದಲೂ ಹುಟ್ಟಿಲ್ಲ. ಈತನಿಗೆ ಶರೀರ ಇಲ್ಲ. ಈತನು ಅಭೋಕ್ತ, ಅಯೋನಿಜ, ಅಶರೀರಿ, ಅಕಾಲ, ಜನನ ಮರಣ ರಹಿತ, ಧರ್ಮ-ಜಾತಿ-ವರ್ಣ-ವರ್ಗಬೇಧ ರಹಿತ ಜ್ಯೋತಿರ್ಬಿಂದು ಪರಮಾತ್ಮ ಸದಾ ಪವಿತ್ರ. ಈತನ ಹೆಸರು ಶಿವ. ಶಿವ ಎಂದರೆ ಸದಾ ಕಲ್ಯಾಣಕಾರಿ, ಮಂಗಳಕಾರಿ, ಶುಭಕಾರಿ. ದುಃಖ ದೂರ ಮಾಡಿ ಸುಖ ಕೊಡುವವನು. ದೇವರಿಗೆ ಹೆದರುವ ಕಾರಣ ಇಲ್ಲ. ಪರಮಾತ್ಮ ಆನಂದಸಾಗರ, ದಯಾಸಾಗರ, ಪ್ರೇಮಸಾಗರ. ಸಮುದ್ರದ ನೀರನ್ನೆಲ್ಲ ಮಸಿ (ಇಂಕ್) ಮಾಡಿ, ಆಕಾಶವನ್ನೆ ಹಾಳೆ (ಪೇಪರ್) ಮಾಡಿ, ಗಿಡಗಂಟಿಗಳನ್ನೆಲ್ಲ ಲೇಖನಿ (ಪೆನ್) ಮಾಡಿ ಬರೆದರೂ ಆತನ ಮಹಿಮೆ ತೀರುವದಿಲ್ಲ.&lt;br /&gt;ಹಾಗಾದರೆ ಪರಮಾತ್ಮ ಜ್ಯೋತಿರ್ಬಿಂದು ಎಂದ ಹಾಗಾಯಿತು. ಈ ಜ್ಯೋತಿರ್ಬಿಂದು ಪರಮಾತ್ಮನ ಸ್ಥಾನ ಎಲ್ಲಿದೆ, ಆತ ಮಾಡುವ ಕೆಲಸವೇನು, ಯಾವಾಗ ಭೂಮಿಗೆ ಬರುತ್ತಾನೆ, ಹೇಗೆ ಬರುತ್ತಾನೆ, ಯಾರ ಮುಖಾಂತರ ತನ್ನ ಪರಿಚಯ ತಿಳಿಸುತ್ತಾನೆ. ಪರಮಾತ್ಮ ಎಂದರೆ ಇಡೀ ವಿಶ್ವಕ್ಕೆ ತಂದೆ ಆಗಿದ್ದಾರೆ.&lt;br /&gt;ಭಕ್ತಿಯಿಂದ ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್ ಎನ್ನುತ್ತಾರೆ ಇದರ ಅರ್ಥ ಏನು? ರಾಮ ರಾಜ್ಯ ರಾವಣ ರಾಜ್ಯಗಳ ಬಗ್ಗೆ ಮಾತಾಡುತ್ತಾರೆ ಇವು ಯಾವಾಗ ಇದ್ದವು? ಭಾರತದಲ್ಲಿ ಬಂಗಾರದ ಪಕ್ಷಿ ಇತ್ತಂತೆ ಹೌದೆ? ಶಿವನ ಜಯಂತಿ ಆಚರಿಸುತ್ತಾರೆ ಏಕೆ? ಆಗಿ ಹೋದ ನಾಲ್ಕು ಯುಗಗಳ ಬಗ್ಗೆ ಈಗಿರುವ ಕಲಿಯುಗದ ಬಗ್ಗೆ ಹೇಳುತ್ತಾರೆ ಅವೆಲ್ಲ ಏನು? ಹೆಣ್ಣು ದೇವತೆಗಳಿಗೆ ಹುಲಿ ಸಿಂಹಗಳೇ ಏಕೆ ವಾಹನಗಳು? ಶಿವಲಿಂಗದ ಮುಂದೆ ನಂದಿಯೇ ಏಕೆ? ಶಿವನಿಗೆ ತ್ರಿದಳವೆ (ಪತ್ರಿ) ಏಕೆ ಪ್ರೀತಿ? ಶಿವಭಕ್ತರು ವಿಭೂತಿಯನ್ನೇ ಏಕೆ ಧರಿಸಬೇಕು? ವಿಷ್ಣು ಭಕ್ತರು ನಾಮವನ್ನೇ ಏಕೆ ಹಚ್ಚಬೇಕು? ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವೇಕೆ ತಿಳಿದುಕೊಂಡಿಲ್ಲ. ನಾನು ಯಾರು? ಎಲ್ಲಿಂದ ಬಂದೆ? ಯಾಕೆ ಬಂದೆ? ಎಲ್ಲಿಗೆ ಹೋಗಬೇಕು? ಹಿಂದೆ ಎಷ್ಟು ಜನ್ಮಗಳನ್ನು ಪಡೆದೆ? ಮುಂದೆ ಎಷ್ಟು ಜನ್ಮಗಳನ್ನು ಪಡೆಯಲಿದ್ದೇನೆ? ಈ ನಿರಂತರ ಜನನ ಮರಣಗಳಿಗೆ ಕೊನೆ ಇದೆಯೆ? ಮುಕ್ತಿ ಎನ್ನುವದೊಂದು ಇದೆಯೆ?&lt;br /&gt;ಬರೀ ನದಿಗೆ ಹೋಗಿ ಜಳಕ ಮಾಡಿ ದೇಹ ಶುದ್ಧಿ ಮಾಡಿಕೊಂಡರಾಯಿತೆ? ಹಸಿವಾದಾಗ ಊಟ ಮಾಡಿದರಾಯಿತೆ? ಈ ಶರೀರದ ಹಣೆಯ ಮಧ್ಯದಲ್ಲಿ ಜ್ಯೋತಿಸ್ವರೂಪ ಆತ್ಮ ಇದೆ. ಅದೇ ಜೀವ. ಈ ಜೀವಕ್ಕೆ ಊಟ ಯಾವಾಗ ಸಿಗುತ್ತದೆ ಅಂದರೆ ಪರಮಪಿತ ಪರಮಾತ್ಮನನ್ನು ನೆನಪು ಮಾಡಿಕೊಂಡಾಗ. ನಾವು ಪರಮಾತ್ಮನನ್ನು ಎಷ್ಟು ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತೇವೆಯೊ ಅಷ್ಟು ನಮ್ಮ ಆತ್ಮ ಶಕ್ತಿಶಾಲಿಯಾಗುತ್ತದೆ, ಖುಷಿಯಿಂದ ಸಂತೋಷದಿಂದ ಇರುತ್ತದೆ. ಜ್ಞಾನ ಬೇರೆ, ವಿಜ್ಞಾನ ಬೇರೆ, ಅಜ್ಞಾನ ಬೇರೆ. ಚಿಂತೆ ಬೇರೆ, ಚಿತೆ ಬೇರೆ ಅಂತರ ಬಿಂದು ಮಾತ್ರ. ಹಾಗೆಯೆ ಒಂದು ದೀಪಕ್ಕೆ ಎಣ್ಣೆ ಇಲ್ಲ ಅಂದರೆ ಹ್ಯಾಗೆ ಅದು ಮಂದವಾಗುತ್ತದೋ ಕಡಿಮೆ ಪ್ರಕಾಶ ಕೊಡುತ್ತದೋ ಅದೇ ರೀತಿ ಆತ್ಮವೆಂಬ ಜ್ಯೋತಿರ್ಬಿಂದುವಿಗೆ ಪರಮಾತ್ಮನ ನೆನಪು ಕಡಿಮೆ ಮಾಡಿದರೆ ಶಕ್ತಿ ಕುಂದುತ್ತದೆ. ನೆನಪು ಹೆಚ್ಚು ಮಾಡಿದಂತೆಲ್ಲ ಶಕ್ತಿ ಹೆಚ್ಚುತ್ತದೆ. ಆಗ ಆತ್ಮ ಜ್ಯೋತಿ ಪ್ರಕಾಶಮಾನವಾಗಿ ಹೊಳೆಯುತ್ತದೆ.&lt;br /&gt;ಶಿವನಿಗೆ ಸತ್ಯಂ ಶಿವಂ ಸುಂದರಂ ಎಂದು ಹೇಳುತ್ತಾರೆ. ಗಾಂಧೀಜಿ ಕೇವಲ ಶಾಂತಿಗಾಗಿ ಪ್ರಾರ್ಥನೆ ಮಾಡಿದರು. ಅವರು ಮಹಾತ್ಮರೇನೋ ಅನ್ನಿಸಿಕೊಂಡರು ಆದರೆ ನಿಜವಾದ ಪರಮಾತ್ಮನ ಬಗ್ಗೆ ಅವರು ತಿಳಿಯಲಿಲ್ಲ.&lt;br /&gt;ಹಾಗಾದರೆ ನಾವು ಹೇಳುವ ಪರಮಪಿತ ಪರಮಾತ್ಮ ಯಾವ ಯುಗದಲ್ಲಿ ಮತ್ತು ಯಾವಾಗ ಈ ಧರೆಗೆ ಬರುತ್ತಾನೆ? ಈಗ ನಾವಿರುವ ಸಂಗಮಯುಗದಲ್ಲಿ ನಾವು ಪರಮಾತ್ಮನ ನೆನಪು ಮಾಡಿಕೊಳ್ಳುವದರಿಂದ ಮುಂದೆ ಬರುವ ಸತ್ಯ ಯುಗದಲ್ಲಿ ದೇವತಾ ಪದವಿ ಪಡೆಯುತ್ತೇವೆ. ಹೀಗಿರುವ ಪರಮಾತ್ಮನನ್ನು ನೆನಪು ಮಾಡಿಕೊಳ್ಳುತ್ತ ಆ ಪರಮಾತ್ಮನಿಂದ ಸಿಗುವ ಆಸ್ತಿಗೆ ಅಧಿಕಾರಿ ಆಗೋಣ.&lt;br /&gt;&lt;br /&gt;ಎಲ್ಲರಿಗೂ ಶುಭವಾಗಲಿ.&lt;/span&gt;&lt;/p&gt;&lt;p&gt;&lt;span style="color:#330099;"&gt;ಓಂ ಶಾಂತಿ .&lt;br /&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-4770390059747954684?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/4770390059747954684/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=4770390059747954684&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/4770390059747954684'/><link rel='self' type='application/atom+xml' href='http://www.blogger.com/feeds/36381514/posts/default/4770390059747954684'/><link rel='alternate' type='text/html' href='http://tpbalaga.blogspot.com/2008/04/blog-post_7348.html' title='ಪರಮಾತ್ಮನ ಪರಿಚಯ - ಬ್ರಹ್ಮಕುಮಾರಿ ಮಾಲಾ (ಎಮ್.ಬಿ.ರಾಜಗೋಳಿ, ನಿವೃತ್ತ ಮುಖ್ಯೋಪಾಧ್ಯಾಯಿನಿ), ಯರಡಾಲ.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-6412017013836719973</id><published>2008-04-15T22:38:00.006+05:30</published><updated>2008-04-15T22:56:30.890+05:30</updated><category scheme='http://www.blogger.com/atom/ns#' term='~----  ಮೀನಾಕ್ಷಿ ಅಂಗಡಿ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='-----  ಮಾರ್ಗದರ್ಶಿ'/><title type='text'>ಹಬ್ಬಕ್ಕಾಗಿ ಒಂದಿಷ್ಟು ಖಾದ್ಯಗಳು. - ಶ್ರೀಮತಿ. ಮೀನಾಕ್ಷಿ ಅಂಗಡಿ, ಬೆಂಗಳೂರು.</title><content type='html'>&lt;em&gt;&lt;strong&gt;&lt;span style="color:#000099;"&gt;ಟಿಪಿಬಳಗದ ಸಕ್ರಿಯ ಸದಸ್ಯ ಪ್ರಕಾಶ್ ರಾಜಗೋಳಿಯವರ ಸಹೋದರಿ ಶ್ರೀಮತಿ. ಮೀನಾಕ್ಷಿ ಇತಿಹಾಸದಲ್ಲಿ ಎಮ್.ಎ ಪದವಿಧರೆಯಾಗಿದ್ದು, ಅವರ ಅಣ್ನನಂತೆ ವಿವಿಧ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ಅನಿಲ್ ಅಂಗಡಿ ಅವರನ್ನು ೨೦೦೫ರಲ್ಲಿ ಕೈ ಹಿಡಿದ ಇವರಿಗೆ ಮಗಳು ಅಂಕಿತಾ ಅಂದರೆ ಪಂಚಪ್ರಾಣ. ಇವರ ಹವ್ಯಾಸಗಳಲ್ಲಿ ಮುಖ್ಯವಾದವು ಎಂದರೆ ಪುಸ್ತಕ ಓದುವದು, ಟಿವಿ ನೋಡುವದು ಹಾಗೂ ಹೊಸರುಚಿ.&lt;br /&gt;&lt;/span&gt;&lt;/strong&gt;&lt;/em&gt;&lt;br /&gt;&lt;span style="color:#000099;"&gt;ಅವರು ಇದೀಗ ನಮ್ಮ "ನಿರಂತರ" ಬ್ಲಾಗ್‌ಗಾಗಿ ಉತ್ತರ ಕರ್ನಾಟಕದ ಕೆಲವು ಅಡುಗೆ ವಿಧಾನಗಳನ್ನು ಕಳಿಸಿದ್ದಾರೆ. ಇವು ಉತ್ತರ ಕರ್ನಾಟಕದವರಿಗೇನೂ ಹೊಸತಲ್ಲ. ಉಳಿದೆಲ್ಲರಿಗೂ ಅನೂಕೂಲವಾಗಲಿ ಎನ್ನುವ ದೃಷ್ಟಿಯಿಂದ ಇಲ್ಲಿ ಕಳಿಸಿದ್ದಾರೆ.&lt;/span&gt;&lt;br /&gt;&lt;br /&gt;&lt;span style="color:#000099;"&gt;&lt;strong&gt;೧) ಬದನೆಕಾಯಿ ಎಣಗಾಯಿ (ಮುಳಗಾಯಿ ಪಲ್ಯ)&lt;br /&gt;ಬೇಕಾಗುವ ಸಾಮಾನುಗಳು:&lt;br /&gt;&lt;/strong&gt;ಸಣ್ಣ ಗಾತ್ರದ ಬದನೆಕಾಯಿಗಳು ೧/೨ ಕಿಲೋ&lt;br /&gt;೧ ಸಣ್ಣ ಬಟ್ಟಲು ಒಣ ಕೊಬ್ಬರಿ ತುರಿ.&lt;br /&gt;೨ ಉಳ್ಳಾಗಡ್ಡಿ&lt;br /&gt;೩ ಚಹಾ ಚಮಚ ಕೆಂಪು ಖಾರದ ಪುಡಿ&lt;br /&gt;೨-೩ ಚಹಾ ಚಮಚ ಹುರಿದ ಶೇಂಗಾ ಪುಡಿ&lt;br /&gt;೧/೨ ಚಹಾ ಚಮಚ ಜೀರಿಗೆ&lt;br /&gt;೧ ಚಹಾ ಚಮಚ ಉಪ್ಪು&lt;br /&gt;ಸ್ವಲ್ಪ ಹುಣಸೆ ರಸ&lt;br /&gt;ಸ್ವಲ್ಪ ಬೆಲ್ಲ&lt;br /&gt;೧ ಚಿಟಿಕೆ ಅರಿಷಿಣ ಪುಡಿ&lt;br /&gt;ಎಣ್ಣೆ&lt;br /&gt;ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು&lt;br /&gt;ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು&lt;br /&gt;ಸ್ವಲ್ಪ ಬೆಳ್ಳುಳ್ಳಿ&lt;br /&gt;&lt;strong&gt;ತಯಾರಿಸುವ ವಿಧಾನ :&lt;/strong&gt;&lt;br /&gt;ಮೊದಲು ಜೀರಿಗೆ ಮತ್ತು ಒಣ ಕೊಬ್ಬರಿ ತುರಿ ಹುರಿದುಕೊಳ್ಳಿ. ನಂತರ ಹೆಚ್ಚಿದ ಉಳ್ಳಾಗಡ್ಡಿ, ಕೊತ್ತಂಬರಿ, ಕರಿಬೇವು ಮತ್ತು ಬೆಳ್ಳುಳ್ಳಿ ಎಣ್ಣೆಯಲ್ಲಿ ಕರಿಯಬೇಕು. ನಂತರ ಹುರಿದ ಜೀರಿಗೆ ಮತ್ತು ಕೊಬ್ಬರಿತುರಿ ಮಿಕ್ಸರ್‌ನಲ್ಲಿ ಪೌಡರ್ ಮಾಡಿ ಮತ್ತು ಕರಿದಿಟ್ಟ ಉಳ್ಳಾಗಡ್ಡಿ ಇತ್ಯಾದಿ ಪೇಸ್ಟ್ ಮಾಡಿ ಒಂದು ಪಾತ್ರೆಯಲ್ಲಿ ಇವನ್ನೆಲ್ಲ ಹಾಕಿ ಅದಕ್ಕೆ ಶೇಂಗಾ ಪುಡಿ, ಖಾರದ ಪುಡಿ, ಉಪ್ಪು, ಅರಿಷಿಣ, ಹುಣಸೆ ರಸ, ಬೆಲ್ಲ ಬೆರೆಸಿ ೧ ಚಹಾ ಚಮಚದಷ್ಟು ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಮಿಶ್ರಣ ರೆಡಿ ಮಾಡಿಟ್ಟುಕೊಳ್ಳಿ.&lt;br /&gt;ಬದನೆಕಾಯಿಗಳನ್ನು ೪ ಭಾಗ ಮಾಡಿ ಹೆಚ್ಚಬೇಕು (ಇವು ಬಿಡಿ ಬಿಡಿ ಆಗದಂತೆ ಎಚ್ಚರ ವಹಿಸಿ) ನೀರಿನಲ್ಲಿ ಹಾಕಿ ತೊಳೆದು ಪ್ರತಿಯೊಂದು ಬದನೆಕಾಯಿಗೆ ಮಧ್ಯ ರೆಡಿ ಮಾಡಿದ ಮಿಶ್ರಣ ತುಂಬಿ ಎಣ್ಣೆಯಲ್ಲಿ ಸ್ವಲ್ಪ ಹುರಿದು ಕುದಿಸಲು ಇಡಿ. ಸ್ವಲ್ಪ ಬೆಂದ ಮೇಲೆ ಆರಿಸಿ ಸರ್ವ್ ಮಾಡಿ. ಇದು ರೊಟ್ಟಿ, ಮೊಸರು ಮತ್ತು ಚಟ್ನಿ ಜೊತೆ ತಿನ್ನಲು ಸರಿ.&lt;br /&gt;&lt;/span&gt;&lt;span style="color:#000099;"&gt;&lt;strong&gt;೨) ಉದುರು ಬೇಳೆ:&lt;br /&gt;ಬೇಕಾಗುವ ಸಾಮಾನುಗಳು:&lt;/strong&gt;&lt;br /&gt;ತೊಗರಿ ಬೇಳೆ ೧ ಲೋಟ&lt;br /&gt;೨ ಉಳ್ಳಾಗಡ್ಡಿ&lt;br /&gt;೭ ರಿಂದ ೮ ಹಸಿಮೆಣಸಿನಕಾಯಿ&lt;br /&gt;೧/೨ ಚಹಾ ಚಮಚ ಜೀರಿಗೆ&lt;br /&gt;೧ ಚಹಾ ಚಮಚ ಉಪ್ಪು&lt;br /&gt;ಸ್ವಲ್ಪ ಹುಣಸೆ ರಸ&lt;br /&gt;೧ ಚಿಟಿಕೆ ಅರಿಷಿಣ ಪುಡಿ&lt;br /&gt;ಎಣ್ಣೆ&lt;br /&gt;ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು&lt;br /&gt;ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು&lt;br /&gt;ಸ್ವಲ್ಪ ಬೆಳ್ಳುಳ್ಳಿ&lt;br /&gt;ಸ್ವಲ್ಪ ಸಕ್ಕರೆ&lt;br /&gt;&lt;strong&gt;ತಯಾರಿಸುವ ವಿಧಾನ : &lt;/strong&gt;&lt;br /&gt;ಮೊದಲು ತೊಗರಿ ಬೇಳೆಯನ್ನು ಉದುರಾಗಿ ಬೇಯಿಸಿ ಆರಿಸಿಟ್ಟುಕೊಳ್ಳಿ. ನಂತರ ಎಣ್ಣೆ ಕಾಯಲು ಇಟ್ಟು ಇದಕ್ಕೆ ಹೆಚ್ಚಿದ ಉಳ್ಳಾಗಡ್ಡಿ ಮತ್ತು ಕರಿಬೇವು ಹಾಕಿ ಫ಼್ರಾಯ್ ಮಾಡಿ ನಂತರ ಮೊದಲೆ ಮಾಡಿಟ್ಟುಕೊಂಡ ಚಿಲ್ಲಿ ಪೇಸ್ಟ್ (ಮೆಣಸಿನಕಾಯಿ, ಕೊತ್ತಂಬರಿ, ಬೆಳ್ಳುಳ್ಳಿ, ಜೀರಿಗೆ, ಉಪ್ಪು ಹಾಕಿ ಮಿಕ್ಸರಿನಲ್ಲಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು) ಹಾಕಿ ಕಲಸಿರಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಅರಿಶಿಣ ಸಕ್ಕರೆ ಹಾಕಿ ಸ್ವಲ್ಪ ಹುಣಸೆ ರಸ ಹಾಕಿ ಕುದಿಸಿರಿ. ಬೇಯಿಸಿದ ಬೇಳೆ ಹಾಕಿ ಕಲಸಿ ಸರ್ವ್ ಮಾಡಿ. ಇದನ್ನು ರೊಟ್ಟಿ ಇಲ್ಲವೆ ಚಪಾತಿಯ ಜೊತೆ ತಿನ್ನಬಹುದು.&lt;/span&gt;&lt;br /&gt;&lt;br /&gt;&lt;span style="color:#000099;"&gt;&lt;strong&gt;೩) ಬದನೆಕಾಯಿ ಭರತ&lt;/strong&gt;&lt;br /&gt;&lt;/span&gt;&lt;span style="color:#000099;"&gt;&lt;strong&gt;ಬೇಕಾಗುವ ಸಾಮಾನುಗಳು:&lt;br /&gt;&lt;/strong&gt;೧ ದೊಡ್ಡ ಗಾತ್ರದ ಬದನೆಕಾಯಿ&lt;br /&gt;೧ ಹೆಚ್ಚಿದ ಉಳ್ಳಾಗಡ್ಡಿ&lt;br /&gt;೨-೩ ಹಸಿ ಮೆಣಸಿನಕಾಯಿ&lt;br /&gt;ಸ್ವಲ್ಪ ಉಪ್ಪು&lt;br /&gt;ಸ್ವಲ್ಪ ಸಕ್ಕರೆ&lt;br /&gt;೧ ಚಿಟಿಕೆ ಅರಿಷಿಣ ಪುಡಿ&lt;br /&gt;ಎಣ್ಣೆ&lt;br /&gt;ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು&lt;br /&gt;ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು&lt;br /&gt;ಸ್ವಲ್ಪ ಬೆಳ್ಳುಳ್ಳಿ&lt;br /&gt;ಲಿಂಬೆ ರಸ&lt;br /&gt;&lt;/span&gt;&lt;span style="color:#000099;"&gt;&lt;strong&gt;ತಯಾರಿಸುವ ವಿಧಾನ :&lt;br /&gt;&lt;/strong&gt;ಬದನೆಕಾಯಿಯನ್ನು ಕೆಂಡದ ಮೇಲೆ ಸುಡಬೇಕು. ಕೆಂಡ ಇಲ್ಲದಿದ್ದಲ್ಲಿ ಗ್ಯಾಸ್ ಬರ್ನರ್ ಉಪಯೋಗಿಸಿ. ನಂತರ ಅದರ ಸಿಪ್ಪೆ ತೆಗೆದು ಅದರ ತಿರುಳನ್ನು ಮಾತ್ರ ತೆಗೆದಿಡಿ. ನಂತರ ಮಿಕ್ಸರಿನ ಸಣ್ಣ ಜಾರಿನಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಜೀರಿಗೆ, ಉಪ್ಪು ಸೇರಿಸಿ ಪೇಸ್ಟ್ ಮಾಡಿ ನಂತರ ಇದಕ್ಕೆ ಬದನೆಕಾಯಿ ತಿರುಳನ್ನು ಸೇರಿಸಿ ೧ ಚಿಟಿಕೆ ಸಕ್ಕರೆ, ಲಿಂಬೆ ರಸ ಸೇರಿಸಿ ರುಬ್ಬಿಕೊಂಡು ತೆಗೆದಿಡಿ. ಇದು ಬಿಸಿ ರೊಟ್ಟಿ, ತುಪ್ಪದ ಜೊತೆ ತಿನ್ನಲು ಸ್ವಾದಿಷ್ಟವಾಗಿರುತ್ತದೆ.&lt;br /&gt;&lt;strong&gt;&lt;/strong&gt;&lt;/span&gt;&lt;br /&gt;&lt;span style="color:#000099;"&gt;&lt;strong&gt;೪) ಜುನಕದ ವಡೆ&lt;/strong&gt;&lt;br /&gt;ಬೇಕಾಗುವ ಸಾಮಾನುಗಳು:&lt;br /&gt;೧ ಲೋಟ ಜುನಕದ ಹಿಟ್ಟು ಅಥವ ೧ ಲೋಟ ಕಡಲೆ ಹಿಟ್ಟು&lt;br /&gt;೧ ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ&lt;br /&gt;ಹಸಿ ಮೆಣಸಿನಕಾಯಿ ಪೇಸ್ಟ್&lt;br /&gt;ಉಪ್ಪು&lt;br /&gt;೧ ಚಿಟಿಕೆ ಅರಿಷಿಣ ಪುಡಿ&lt;br /&gt;ಎಣ್ಣೆ&lt;br /&gt;ಸ್ವಲ್ಪ ಬೆಲ್ಲ ಅಥವ ಸಕ್ಕರೆ&lt;br /&gt;ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು&lt;br /&gt;ಸ್ವಲ್ಪ ಹೆಚ್ಚಿದ ಕರಿಬೇವು ಸೊಪ್ಪು&lt;br /&gt;ಸ್ವಲ್ಪ ಹುಣಸೆ ರಸ&lt;br /&gt;ಎಳ್ಳು ಅಥವ ಕಸಕಸಿ&lt;br /&gt;ನೀರು&lt;br /&gt;&lt;/span&gt;&lt;span style="color:#000099;"&gt;&lt;strong&gt;ತಯಾರಿಸುವ ವಿಧಾನ :&lt;br /&gt;&lt;/strong&gt;ಮೊದಲು ಎಣ್ಣೆ ಕರಿಯಲು ಇಟ್ಟು ಅದರಲ್ಲಿ ಉಳ್ಳಾಗಡ್ಡಿ, ಕರಿಬೇವು ಹಾಕಿ ಕರಿದು ನಂತರ ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಫ಼್ರಾಯ್ ಮಾಡಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಷಿಣ, ಹುಣಸೆರಸ, ಬೆಲ್ಲ ಅಥವಾ ಸಕ್ಕರೆ ಸೇರಿಸಿ ೩/೪ ಲೋಟ ನೀರು ಹಾಕಿ ಕುದಿಸಿ. ನಂತರ ಕುದಿಯುತ್ತಿರುವಾಗಲೆ ಜುನಕದಹಿಟ್ಟು ಅಥವಾ ಕಡಲೆ ಹಿಟ್ಟು ಹಾಕಿ ಗಂಟಾಗದಂತೆ ಚೆನ್ನಾಗಿ ಕಲಸಿ. ಇದು ಬಹಳ ಗಟ್ಟಿ ಅಥವಾ ಮೆದು ಆಗದಂತೆ ಮಧ್ಯಮವಾಗಿರಬೇಕು. ನಂತರ ಆರಿಸಿ ಹೋಳಿಗೆ ಮಣೆ ಅಥವಾ ಒಂದು ಸ್ಟೀಲ್ ತಟ್ಟೆಗೆ ಎಣ್ಣೆ ಸವರಿ ಇದನ್ನು ಸಮಾನಾಂತರವಾಗಿ ಹರಡಬೇಕು. ಇದರ ಮೇಲೆ ಎಳ್ಳು/ಕಸಕಸಿ ಉದುರಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ ಸರ್ವ್ ಮಾಡಿ.&lt;br /&gt;&lt;strong&gt;&lt;/strong&gt;&lt;/span&gt;&lt;br /&gt;&lt;span style="color:#000099;"&gt;&lt;strong&gt;೫) ಬಾಣ/ ಮೊಸರನ್ನ&lt;/strong&gt;&lt;br /&gt;&lt;/span&gt;&lt;span style="color:#000099;"&gt;&lt;strong&gt;ಬೇಕಾಗುವ ಸಾಮಾನುಗಳು:&lt;br /&gt;&lt;/strong&gt;೧ ಲೋಟ ದಪ್ಪ ಅಕ್ಕಿ&lt;br /&gt;೧ ಲೋಟ ಮೊಸರು&lt;br /&gt;೧ ಉಳ್ಳಾಗಡ್ಡಿ&lt;br /&gt;೫-೬ ಎಸಳು ಬೆಳ್ಳುಳ್ಳಿ&lt;br /&gt;ಉಪ್ಪು&lt;br /&gt;ಶುಂಠಿ ಮತ್ತು ಕರಿಮೆಣಸಿನ ಪೌಡರು&lt;br /&gt;ನೀರು&lt;br /&gt;&lt;strong&gt;ತಯಾರಿಸುವ ವಿಧಾನ : &lt;/strong&gt;&lt;br /&gt;ಮೊದಲು ಬಹಳ ಮೆತ್ತಗೆ ದಪ್ಪ ಅಕ್ಕಿಯ ಅನ್ನವನ್ನು ಮಾಡಿ ಆರಿಸಿ ಒಂದು ಪಾತ್ರೆಗೆ ಹರಡಿ. ಇದಕ್ಕೆ ಮೊಸರು ಸೇರಿಸಿ ಕಲಸಿ ಬೇಕಿದ್ದರೆ ಮತ್ತೆ ಸ್ವಲ್ಪ ಉಪ್ಪು ಹಾಕಿ ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ ಮತ್ತು ಬೆಳ್ಳುಳ್ಳಿ ಸೇರಿಸಿ. ಇದರ ಮೇಲೆ ಶುಂಠಿ ಮತ್ತು ಕರಿಮೆಣಸು ಕಾಳಿನ ಪೌಡರ್ (೧/೨ ಚಮಚ) ಉದುರಿಸಿ ಚೆನ್ನಾಗಿ ಕಲಸಿ ಉಂಡೆ ಕಟ್ಟಿ ಅಥವಾ ಹಾಗೆಯೇ ಸರ್ವ್ ಮಾಡಿ.&lt;br /&gt;&lt;strong&gt;&lt;/strong&gt;&lt;/span&gt;&lt;br /&gt;&lt;span style="color:#000099;"&gt;&lt;strong&gt;೬) ಶೇಂಗಾ ಹೋಳಿಗೆ&lt;br /&gt;ಬೇಕಾಗುವ ಸಾಮಾನುಗಳು:&lt;/strong&gt;&lt;br /&gt;ಹುರಿದು ಸಿಪ್ಪೆ ತೆಗೆದ ಶೇಂಗಾ ಪೌಡರು ೧ ಪಾವು.&lt;br /&gt;ಬೆಲ್ಲ ೧ ಪಾವು&lt;br /&gt;೨ ಚಹದ ಚಮಚ ಹುರಿದ ಗಸಗಸೆ ಪೌಡರ್&lt;br /&gt;೧ ಚಹದ ಚಮಚ ಯಾಲಕ್ಕಿ ಪೌಡರು&lt;br /&gt;ಕನಕ: ೧/೪ ಕಿಲೊ ಮೈದಾ ಹಿಟ್ಟು, ಅಕ್ಕಿ ಹಿಟ್ಟು ೧ ಸೌಟು, ೨ ಚಹದ ಚಮಚ ಕಾಯಿಸಿದ ಎಣ್ಣೆ, ಉಪ್ಪು, ಅರಿಷಿಣ ಪುಡಿ, ತುಪ್ಪ ಸೇರಿಸಿ ತಯಾರಿಸಿದ್ದು.&lt;br /&gt;&lt;/span&gt;&lt;span style="color:#000099;"&gt;&lt;strong&gt;ತಯಾರಿಸುವ ವಿಧಾನ :&lt;br /&gt;&lt;/strong&gt;ಮೊದಲು ಮೈದಾ ಹಿಟ್ಟಿಗೆ ಅಕ್ಕಿ ಹಿಟ್ಟು, ಅರಿಷಿಣ, ಎಣ್ಣೆ, ಉಪ್ಪು ಹಾಕಿ ನಾದಿ ಕನಕ ಮಾಡಿಟ್ಟುಕೊಳ್ಳಿ.&lt;br /&gt;ಹೂರಣಕ್ಕೆ ಶೇಂಗಾ ಪೌಡರ್, ತುರಿದ ಬೆಲ್ಲ, ಗಸಗಸೆ ಪೌಡರ್, ಯಾಲಕ್ಕಿ ಪೌಡರ್ ಇವುಗಳನ್ನು ಹಾಕಿ ಚೆನ್ನಾಗಿ ಕಲಸಿ ಹೂರಣ ಸಿದ್ಧ ಪಡಿಸಿಕೊಳಿ. ನಂತರ ಕನಕ ತೆಗೆದುಕೊಂಡು ಅದರಲ್ಲಿ ಹೂರಣ ತುಂಬಿ ಅಕ್ಕಿ ಹಿಟ್ಟು ಹಚ್ಚಿ ಲಟ್ಟಿಸಬೇಕು. ತವೆಗೆ ಹಾಕಿ ಬೇಯಿಸಿ ತುಪ್ಪದ ಜೊತೆ ತಿನ್ನಲು ಕೊಡಿ.&lt;br /&gt;- ೦ -&lt;br /&gt; &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-6412017013836719973?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/6412017013836719973/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=6412017013836719973&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/6412017013836719973'/><link rel='self' type='application/atom+xml' href='http://www.blogger.com/feeds/36381514/posts/default/6412017013836719973'/><link rel='alternate' type='text/html' href='http://tpbalaga.blogspot.com/2008/04/blog-post_15.html' title='ಹಬ್ಬಕ್ಕಾಗಿ ಒಂದಿಷ್ಟು ಖಾದ್ಯಗಳು. - ಶ್ರೀಮತಿ. ಮೀನಾಕ್ಷಿ ಅಂಗಡಿ, ಬೆಂಗಳೂರು.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-150131774065179880</id><published>2008-04-12T00:15:00.000+05:30</published><updated>2008-04-12T00:19:08.153+05:30</updated><category scheme='http://www.blogger.com/atom/ns#' term='~----  ಅರುಣ ಯಾದವಾಡ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='-----  ಸಂಸ್ಕೃತಿ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ನಿಮ್ಮ ಮಕ್ಕಳಿಗಾಗಿ ಶ್ಲೋಕಗಳು - ಅರುಣ ಆರ್.ಯಾದವಾಡ, ಬೆಂಗಳೂರು</title><content type='html'>&lt;span style="color:#000099;"&gt;&lt;/span&gt;&lt;br /&gt;&lt;p&gt;&lt;span style="color:#000099;"&gt;&lt;strong&gt;ಗುರು ಬೃಹ್ಮಗುರು ಬೃಹ್ಮ &lt;/strong&gt;&lt;br /&gt;ಗುರುರ್ ಬೃಹ್ಮ ಗುರುರ್ ವಿಷ್ಣು&lt;br /&gt;ಗುರುರ್ ದೇವೊ ಮಹೇಶ್ವರ&lt;br /&gt;ಗುರುರ್ ಸಾಕ್ಶಾತ್ ಪರಬೃಹ್ಮ ತಸ್ಮೈ ಶ್ರೀ ಗುರವೆ ನಮಃ &lt;/span&gt;&lt;/p&gt;&lt;p&gt;&lt;strong&gt;&lt;span style="color:#000099;"&gt;ಮೂಷಿಕ ವಾಹನ&lt;/span&gt;&lt;/strong&gt;&lt;/p&gt;&lt;p&gt;&lt;span style="color:#000099;"&gt;ಮೂಷಿಕ ವಾಹನ ಮೋದಕ ಹಸ್ತಾ&lt;br /&gt;ಚಾಮರ ಕರ್ಣ ವಿಲಂಬಿತ ಸೂತ್ರ&lt;br /&gt;ವಾಮನ ರೂಪ ಮಹೇಶ್ವರ ಪುತ್ರ&lt;br /&gt;ವಿಘ್ನ ವಿನಾಯಕ ಪಾದ ನಮಸ್ತೆ&lt;br /&gt;&lt;br /&gt;&lt;strong&gt;ಗಾಯತ್ರಿ ಮಹಾ ಮಂತ್ರ&lt;/strong&gt;&lt;br /&gt;ಓಂ ಭೂ ರ್ಬುವಸ್ಸುವಃ&lt;br /&gt;ತತ್ಸ ವಿತುರ್ವರೇಣ್ಯಂ &lt;br /&gt;ಭರ್ಗೋ ದೇವಸ್ಯ ಧೀಮಹಿ&lt;br /&gt;ಧಿಯೋ ಯೋನಃ ಪ್ರಚೋದಯಾತ್  &lt;/span&gt;&lt;/p&gt;&lt;p&gt;&lt;br /&gt;&lt;strong&gt;&lt;span style="color:#000099;"&gt;ಅನ್ನಪೂರ್ಣೆಶ್ವರಿ ಮಂತ್ರ &lt;/span&gt;&lt;/strong&gt;&lt;/p&gt;&lt;p&gt;&lt;span style="color:#000099;"&gt;ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾನವಲ್ಲಭೆ&lt;br /&gt;ಜ್ನಾನ ವೈರಾಗ್ಯ ಸಿದ್ಯರ್ಥಂ, ಭಿಕ್ಷಾಂದೇಹೀಚ ಪಾರ್ವತಿ &lt;br /&gt;ಮಾತಾಚ ಪಾರ್ವತೀ ದೇವಿ, ಮಿತ ದೇವೊ ಮಹೇಶ್ವರಃ&lt;br /&gt;ಭಾಂದವಾ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಂ  &lt;/span&gt;&lt;/p&gt;&lt;p&gt;&lt;br /&gt;&lt;span style="color:#000099;"&gt;&lt;strong&gt;ಮಹಾ ಮೃತ್ಯುಂಜಯ ಮಂತ್ರ&lt;br /&gt;&lt;/strong&gt;ಓಂ ತ್ರ್ಯಂಬಕಂ ಯಜಾಮಹೇ,&lt;br /&gt;ಸುಗಂಧಿಂ, ಪುಷ್ಟಿ ವರ್ಧನಂ &lt;br /&gt;ಉರ್ವಾರುಕಮೇವ ಬಂಧನಾತ್&lt;br /&gt;ಮೃತ್ಯೋರ್ಮುಕ್ಷೀಯ ಮಾಮೃತಾತ್  &lt;/span&gt;&lt;/p&gt;&lt;p&gt;&lt;span style="color:#000099;"&gt;&lt;strong&gt;ಯಾ ಕುಂದೆಂದುಯಾ ಕುಂದೆಂದು&lt;br /&gt;&lt;/strong&gt;ಯಾ ಕುಂದೆಂದು ತುಷಾರಹಾರ ಧವಳಾ&lt;br /&gt;ಯಾ ಶುಭ್ರ ವಸ್ತ್ರಾವೃತಾ&lt;br /&gt;ಯಾ ವೀಣಾ ವರದಂದ ಮಂದಿತಾಕಾರ&lt;br /&gt;ಯಾ ಶ್ವೇತ ಪದ್ಮಾಸನಾ&lt;br /&gt;ಯಾ ಬೃಹ್ಮಾಚ್ಯುತ ಶಂಕರ ಪ್ರಭೃತಿಃಬಿಃ&lt;br /&gt;ದೇವೈ ಸದಾ ಪೂಜಿತ&lt;br /&gt;ಸಾ ಮಾಂ ಪಟ್ಟು ಸರವತೀ ಭಗವತೀ&lt;br /&gt;ನಿಶೇಶ ಜಾದ್ಯಾಪಃ &lt;/span&gt;&lt;/p&gt;&lt;p&gt;&lt;span style="color:#000099;"&gt;&lt;strong&gt;ಅಪವಿತ್ರ ಪವಿತ್ರೋವಾ&lt;br /&gt;&lt;/strong&gt;ಅಪವಿತ್ರ ಪವಿತ್ರೋವಾ&lt;br /&gt;ಸರ್ವಾವಸ್ಥಾ ಗತೋವಿವಾ&lt;br /&gt;ಯಸ್ಮರೇತ್ ಪುಂಡರೀಕಾಕ್ಷಂ&lt;br /&gt;ಸೌಭ್ಯಂತರಸ-ಶುಚಿ&lt;br /&gt; &lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-150131774065179880?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/150131774065179880/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=150131774065179880&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/150131774065179880'/><link rel='self' type='application/atom+xml' href='http://www.blogger.com/feeds/36381514/posts/default/150131774065179880'/><link rel='alternate' type='text/html' href='http://tpbalaga.blogspot.com/2008/04/blog-post_8936.html' title='ನಿಮ್ಮ ಮಕ್ಕಳಿಗಾಗಿ ಶ್ಲೋಕಗಳು - ಅರುಣ ಆರ್.ಯಾದವಾಡ, ಬೆಂಗಳೂರು'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-7540723510785259908</id><published>2008-04-11T23:51:00.000+05:30</published><updated>2008-04-12T00:00:40.391+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='----- ಕವನ'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='~----  ಶ್ರೀಮತಿ ಶಾಂತಾ ರಾಜಗೋಳಿ'/><title type='text'>ಉಡಿ ತುಂಬುವ ಮತ್ತು ನಾಮಕರಣ ಸಂದರ್ಭದಲ್ಲಿನ ಜಾನಪದ ಗೀತೆಗಳು.- ಶ್ರೀಮತಿ. ಶಾಂತಾ ಚಂದ್ರಶೇಖರ ರಾಜಗೋಳಿ, ಧಾರವಾಡ.</title><content type='html'>&lt;p&gt;&lt;span style="color:#000099;"&gt;&lt;strong&gt;&lt;em&gt;ಹೆಣ್ಣಿಗೆ ತಾಯ್ತನ ಒಂದು ಮಹದಾನಂದ ನೀಡುವ ಜೀವನದ ಘಟ್ಟ. ಯಾವದೇ ಸ್ತ್ರೀಯು ತಾನು ತಾಯಾಗಲಿರುವ ಸುದ್ದಿ ತಿಳಿದಾಗ ಮೊತ್ತ ಮೊದಲನೆಯದಾಗಿ ಈ ವಿಷಯವನ್ನು ತನ್ನ ಪತಿಯೊಂದಿಗೆ ಹಂಚಿಕೊಳ್ಳುತ್ತಾಳೆ. ದಂಪತಿಗಳಿಬ್ಬರಿಗೆ ತಾವು ತಂದೆ-ತಾಯಿಗಳಾಗುವ ವಿಷಯ ತಿಳಿದಾಗ ಅವರ ಆನಂದಕ್ಕೆ ಪಾರವೇ ಇರುವದಿಲ್ಲ. &lt;/em&gt;&lt;/strong&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ವಿಷಯ ತಿಳಿದ ಅವಳ ತಾಯಿ, ಮನೆ ಮಟ್ಟಕ್ಕೆ ಸೀಮಿತವಿರುವ ಕಳ್ಳ ಕುಬುಸ ಅಥವಾ ಸಂಕ್ಷಿಪ್ತ ಸೀಮಂತವನ್ನು ಮಾಡಿ ಸುಖಕರ ಹೆರಿಗೆಗೆ ಆಶೀರ್ವದಿಸುತ್ತಾಳೆ. ಆಮೇಲೆ ಈ ವಿಷಯವನ್ನು ಅಧಿಕೃತವಾಗಿ ಬೇರೆಯವರಿಗೆ ತಿಳಿಸಲಾಗುತ್ತದೆ. ಬಂಧುವರ್ಗದವರು, ಸ್ನೇಹಿತರು, ಆಪ್ತರು, ಹಿತೈಷಿಗಳು ದಂಪತಿಗಳಿಬ್ಬರಿಗೆ ಶುಭ ಹಾರೈಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ನಮ್ಮ ಮನೆಗಳಲ್ಲಾಗುವ ಶುಭ ಸಮಾರಂಭಗಳಿಗೆ ಬಂಧುಮಿತ್ರರನ್ನು ಕರೆಸಿ ಊಟ ಹಾಕಿಸಿ ಸುಖ ಹಂಚಿಕೊಳ್ಳುತ್ತಾರೆ. ಅಂಥ ಸಂದರ್ಭಗಳಲ್ಲಿ ನಮ್ಮ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಜಾನಪದ ಗೀತೆಗಳ ಕೆಲವು ಸ್ಯಾಂಪಲ್ಲುಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.&lt;br /&gt;&lt;/p&gt;&lt;/span&gt;&lt;p&gt;&lt;span style="color:#000099;"&gt;&lt;strong&gt;&lt;span style="font-size:130%;"&gt;ಉಡಿ ತುಂಬುವ ಹಾಡು - ೧&lt;br /&gt;&lt;/span&gt;&lt;/strong&gt;ಒಂದೆಂಬು ತಿಂಗಳಿಗೆ ಒಂದೇನ ಬಯಸ್ಯಾಳ&lt;br /&gt;ಒಂದೆಲೆ ವರದ ಎಳೆಹುಂಚಿ&lt;br /&gt;ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೧&lt;/span&gt;&lt;/p&gt;&lt;p&gt;&lt;span style="color:#000099;"&gt;ಎರಡೆಂಬು ತಿಂಗಳಿಗೆ ಎರಡೇನ ಬಯಸ್ಯಾಳ&lt;br /&gt;ಎರಡೆಲೆ ವರದ ಎಳೆಹುಣಸೆ&lt;br /&gt;ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೨&lt;/span&gt;&lt;/p&gt;&lt;p&gt;&lt;span style="color:#000099;"&gt;ಮೂರೆಂಬು ತಿಂಗಳಿಗೆ ಮೂರೇನ ಬಯಸ್ಯಾಳ&lt;br /&gt;ಮೂಡಲ ದಿಕ್ಕಿನ ಮಗಿಮಾವ&lt;br /&gt;ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೩&lt;/span&gt;&lt;/p&gt;&lt;p&gt;&lt;span style="color:#000099;"&gt;ನಾಕೆಂಬು ತಿಂಗಳಿಗೆ ನಾಕೇನ ಬಯಸ್ಯಾಳ&lt;br /&gt;ಕಾಕಿಯ ಹಣ್ಣು ಕೈತುಂಬ&lt;br /&gt;ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೪&lt;/span&gt;&lt;/p&gt;&lt;p&gt;&lt;span style="color:#000099;"&gt;ಐದೆಂಬು ತಿಂಗಳಿಗೆ ಐದೇನ ಬಯಸ್ಯಾಳ&lt;br /&gt;ಕೊಯ್ದ ಮಲ್ಲಿಗೆ ನೆನೆದಂಡೆ&lt;br /&gt;ಕಟ್ಟೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೫&lt;/span&gt;&lt;/p&gt;&lt;p&gt;&lt;span style="color:#000099;"&gt;ಆರೆಂಬು ತಿಂಗಳಿಗೆ ಆರೇನ ಬಯಸ್ಯಾಳ&lt;br /&gt;ಆರಾಕಿದ ಬಾನ ಕೆನಿಮಸರ&lt;br /&gt;ಉಂಡೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೬&lt;/span&gt;&lt;/p&gt;&lt;p&gt;&lt;span style="color:#000099;"&gt;ಏಳೆಂಬು ತಿಂಗಳಿಗೆ ಏಳೇನ ಬಯಸ್ಯಾಳ&lt;br /&gt;ಹಲಸಿನ ಹೋಳಿಗಿ ಗೆಣಸಿನ ಹೋಳಿಗಿ ಹೂರಣದ ಹೋಳಿಗಿ ಸಜ್ಜಕದ ಹೋಳಿಗಿ&lt;br /&gt;ಇಷ್ಟು ದೀನಸ ಮಾಡಿ ತಿಂದೆನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೭&lt;/span&gt;&lt;/p&gt;&lt;p&gt;&lt;span style="color:#000099;"&gt;ಎಂಟೆಂಬು ತಿಂಗಳಿಗೆ ಎಂಟೇನ ಬಯಸ್ಯಾಳ&lt;br /&gt;ಕಂಟೆಲೆ ಎತ್ತ ಕರೆಬರಲಿ ಅಣ್ಣಯ್ಯ&lt;br /&gt;ಹತ್ತೇನೆಂಬುವಳ ಬಾಲಾನ ಬಯಕಿಗೆ ಆಕಿ ಬಯಸೆನೆಂಬುವಳ ೮&lt;/span&gt;&lt;/p&gt;&lt;p&gt;&lt;span style="color:#000099;"&gt;ಒಂಬತ್ತು ತಿಂಗಳಿಗೆ ತುಂಬ್ಯಾವ ದಿನಗೋಳ&lt;br /&gt;ಸಂದಸಂದೆಲ್ಲಾ ಕಿರಿಬ್ಯಾನಿ&lt;br /&gt;ಬಯಸೆನೆಂಬುವಳ ಗಂಡ ಮಗನ ಹಡದೆನೆಂಬುವಳ ೯&lt;br /&gt;&lt;strong&gt;&lt;em&gt;- o -&lt;/em&gt;&lt;/strong&gt;&lt;/span&gt;&lt;/p&gt;&lt;p&gt;&lt;span style="color:#000099;"&gt;&lt;strong&gt;&lt;span style="font-size:130%;"&gt;ಉಡಿ ತುಂಬುವ ಹಾಡು - ೨&lt;/span&gt;&lt;/strong&gt;&lt;br /&gt;ಬಾಳಿಕಾಯಿ ಬಾಳಫಲವ&lt;br /&gt;ಜೋಡ ಗೊಣಿಗೊಳ ಜ್ಯೋತಿ ಎತ್ತಿರೆ&lt;br /&gt;ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೧&lt;/span&gt;&lt;/p&gt;&lt;p&gt;&lt;span style="color:#000099;"&gt;ಲಿಂಬಿ ಹಣ್ಣು ರಂಭೆ ಫಲವ&lt;br /&gt;ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ&lt;br /&gt;ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೨&lt;/span&gt;&lt;/p&gt;&lt;p&gt;&lt;span style="color:#000099;"&gt;ತೆಂಗಿನಕಾಯಿ ತೆಂಗ ಫಲವ&lt;br /&gt;ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ&lt;br /&gt;ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೩&lt;/span&gt;&lt;/p&gt;&lt;p&gt;&lt;span style="color:#000099;"&gt;ಉತ್ತತ್ತಿ ಹಣ್ಣು ಮೈತ್ರಿ ಫಲವ&lt;br /&gt;ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ&lt;br /&gt;ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೪&lt;/span&gt;&lt;/p&gt;&lt;p&gt;&lt;span style="color:#000099;"&gt;ಅತ್ತಿ ಹಣ್ಣು ಅತ್ತ ಫಲವ&lt;br /&gt;ಜೋಡಿ ಗೊಣಿಗೊಳ ಜ್ಯೋತಿ ಎತ್ತಿರೆ&lt;br /&gt;ಸಣ್ಣ ಮಳಲ ಸೀತಾದೇವಿಗೆ ಉಡಿಯತುಂಬಿರೆ ೫&lt;/span&gt;&lt;/p&gt;&lt;p&gt;&lt;span style="color:#000099;"&gt;&lt;strong&gt;&lt;em&gt;- o -&lt;br /&gt;&lt;/em&gt;&lt;/strong&gt;-&lt;br /&gt;&lt;strong&gt;&lt;span style="font-size:130%;"&gt;ಉಡಿ ತುಂಬುವ ಹಾಡು - ೩&lt;/span&gt;&lt;/strong&gt;&lt;br /&gt;ಬಾಳಿಕಾಯ್ಗಳ ತಂದು ಬಾಲ್ಯಾರ ಉಡಿಗಳ ತುಂಬಿ&lt;br /&gt;ಬಾಲಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ&lt;br /&gt;ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೧&lt;/span&gt;&lt;/p&gt;&lt;p&gt;&lt;span style="color:#000099;"&gt;ಲಿಂಬಿಕಾಯ್ಗಳ ತಂದು ರಂಬ್ಯಾರ ಉಡಿಗಳ ತುಂಬಿ&lt;br /&gt;ರಂಬಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ&lt;br /&gt;ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೨&lt;/span&gt;&lt;/p&gt;&lt;p&gt;&lt;span style="color:#000099;"&gt;ಉತ್ತತ್ತಿಕಾಯ್ಗಳ ತಂದು ಉತ್ತ್ಯಾರ ಉಡಿಗಳ ತುಂಬಿ&lt;br /&gt;ಉತ್ತಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ&lt;br /&gt;ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೩&lt;/span&gt;&lt;/p&gt;&lt;p&gt;&lt;span style="color:#000099;"&gt;ತೆಂಗಿನಕಾಯ್ಗಳ ತಂದು ತಂಗ್ಯಾರ ಉಡಿಗಳ ತುಂಬಿ&lt;br /&gt;ತಂಗಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ&lt;br /&gt;ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೪&lt;/span&gt;&lt;/p&gt;&lt;p&gt;&lt;span style="color:#000099;"&gt;ಅತ್ತಿಕಾಯ್ಗಳ ತಂದು ಅತ್ತ್ಯಾರ ಉಡಿಗಳ ತುಂಬಿ&lt;br /&gt;ಅತ್ತಿ ಸೀತಕ್ಕ ನಿನ್ನ ಬಸರಾದ ಸಂಭ್ರಮವೇನ&lt;br /&gt;ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೫&lt;/span&gt;&lt;/p&gt;&lt;p&gt;&lt;span style="color:#000099;"&gt;ಆಲ ಸಮುದರ ದಾಟಿ ಕೀಲ ಸಮುದರ ದಾಟಿ ಎಲ್ಲಾ ಸಮುದರ ದಾಟಿ ನಿನ್ನ ತಂದೇವ ಸೀತಾ&lt;br /&gt;ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೫&lt;/span&gt;&lt;/p&gt;&lt;p&gt;&lt;span style="color:#000099;"&gt;ಆನೀಲೆ ಹೊನ್ನ ತರುವೆ ಒಂಟೀಲೆ ಜವಳಿ ತರುವೆ&lt;br /&gt;ಬಂದ ಬೀಗರನೆಲ್ಲಾ ಸಿಂಗರಿಸಿ ನಾ ಕಳುವೆ&lt;br /&gt;ಕರಸಲಿಲ್ಲ್ಯಾಕ ನಮ್ಮನ್ನ ಮಂಗಳಾರುತಿಗೆ ಕರಸಲಿಲ್ಲ್ಯಾಕ ನಮ್ಮನ್ನ ೬&lt;br /&gt;&lt;strong&gt;&lt;em&gt;-೦-&lt;br /&gt;&lt;/em&gt;&lt;/strong&gt;ಹೀಗೆ ಸೀಮಂತದ ಸಂಭ್ರಮ ಆಚರಿಸಿಕೊಂಡ ಮುತ್ತೈದೆ ಮುಂದೊಂದು ದಿನ ಮುದ್ದಾದ ಮಗುವಿಗೆ ಜನ್ಮ ನೀಡುತ್ತಾಳೆ.&lt;br /&gt;ಮನೆಗೆ ಆಗಮಿಸಿದ ಹೊಸ ಅತಿಥಿಗೆ ಅಧಿಕೃತವಾಗಿ ಬರಮಾಡಿಕೊಳ್ಳುವದು ಆ ಮಗುವಿಗೆ ನಾಮಕರಣ ಮಾಡುವದರಿಂದ. ಇಂಥ ಸಂದರ್ಭದಲ್ಲೂ ನಮ್ಮಲ್ಲಿ ಅನೇಕ ಜಾನಪದ ಗೀತೆಗಳು ಬಳಕೆಯಲ್ಲಿವೆ. &lt;/span&gt;&lt;/p&gt;&lt;p&gt;&lt;span style="color:#000099;"&gt;&lt;strong&gt;&lt;span style="font-size:130%;"&gt;ನಾಮಕರಣ ಸಂದರ್ಭದ ಹಾಡು&lt;br /&gt;&lt;/span&gt;&lt;/strong&gt;ಅಟ್ಟದ ಮ್ಯಾಲಿನ ತೊಟ್ಟಿಲ ತಗೊಂಡು&lt;br /&gt;ಸೀರೆ ಸೆರಗಿಲೆ ಧೂಳಾ ಝಾಡಿಸಿ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಅದಕ ಬೆಚ್ಚನ್ನ ಬಿಸಿನೀರ ಹೊಯ್ದಾಡಿ ತೊಳದ ಜೋ ಜೋ&lt;br /&gt;ಗುಲಾಬಿ ಸಂಪಿಗಿ ಮಲ್ಲಿಗಿ ಜಾಜಿ ಹೂವ ತಂದ ಜೋ ಜೋ&lt;br /&gt;ತೊಟ್ಟಿಲಾ ಶೃಂಗಾರ ಮಾಡಿರೆ ಜೋ ಜೋ&lt;br /&gt;ಬಂಗಾರದ ತೊಟ್ಟಿಲ ಬೆಳ್ಳಿ ಸರಪಳಿಲೆ ತೂಗಿರೆ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಹಾರೂರಗೇರ್‍ಯಾಗ ಹಾದ ಬಂದೆನವ್ವ&lt;br /&gt;ಕರದ ಬಂದೆನ ಮಂದಿ ನೆರೆದು ಬಂದಿತ ಬಳಗ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಒಕ್ಕಲುಗೇರ್‍ಯಾಗ ಹೊಕ್ಕಬಂದೆನವ್ವ&lt;br /&gt;ಕರದ ಬಂದೆನ ಮಂದಿ ನೆರೆದು ಬಂದಿತ ಬಳಗ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಅವರ ದೊಡ್ಡಪ್ಪನ ಕರೀರೆ ದೊರಕಿನ ಚೆಲುವರನ ಜೋ ಜೋ&lt;br /&gt;ಅವರ ಹಡದಪ್ಪನ ಕರೀರೆ ಹಾರೂರಂತವನ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಅವರ ಸೊದರತ್ತಿನ ಕರೀರೆ ಸೊಬಗಿನಗಿತ್ತಿಯನ ಜೋ ಜೋ&lt;br /&gt;ಆಕಿ ಇನ್ನ ಕೂಗ್ಯಾಡಿ ಹೆಸರ ಇಡತಾಳ ಜೊ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಬಟ್ಟಲ ಶ್ರೀಗಂಧ&lt;br /&gt;ತೇಯ್ದ ಬಟ್ಟಲ ತುಂಬಿ&lt;br /&gt;ಬೇಕ ಬೇಕ ಅಂತ ಹಚ್ಚಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಕೊಂಚಿಗಿ ಕುಲಾವಿ&lt;br /&gt;ಗೊಂಚಲ ಬಿಳಿಮುತ್ತ&lt;br /&gt;ಬೇಕ ಬೇಕ ಅಂತ ಕಟ್ಟಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಹಸರಂಗಿ ಹಾಲ್ಗಡಗ&lt;br /&gt;ಕುಶಲದ ನಾಗಮುರಗಿ&lt;br /&gt;ಬೇಕ ಬೇಕ ಅಂತ ಇಡಿಸಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ಪರಡಿ ಪಾಯಸ ಮಾಡಿ&lt;br /&gt;ಬಳದ ಬಟ್ಟಲ ತುಂಬಿ&lt;br /&gt;ಬೇಕ ಬೇಕ ಅಂತ ಉಣಿಸಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ&lt;/span&gt;&lt;/p&gt;&lt;p&gt;&lt;span style="color:#000099;"&gt;ನೀರಾಗ ನೆರಳಾಗಿ&lt;br /&gt;ಸೂರ್ಯ ಚಂದ್ರಮ ನೋಡಿ&lt;br /&gt;ಅದ ನೋಡಿ ಅದ ಬೇಕಂತ ಬಿಕ್ಕಿ ಬಿಕ್ಕಿ ಅಳತಾನ ಜೋ ಜೋ&lt;br /&gt;ಶ್ರೀಕೃಷ್ಣ ಅದ ನೋಡಿ ಅದ ಬೇಕಂತ ಬಿಕ್ಕಿ ಬಿಕ್ಕಿ ಅಳತಾನ ಜೋ ಜೋ&lt;br /&gt;&lt;strong&gt;&lt;em&gt;- 0- &lt;/em&gt;&lt;/strong&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಈ ರೀತಿಯಾಗಿ ನಮ್ಮಲ್ಲಿ ಪ್ರತಿಯೊಂದು ಸಂದರ್ಭಕ್ಕೂ ಹೊಂದುವಂತಿರುವ ಜಾನಪದ ಗೀತೆಗಳನ್ನು ಬಳಸಿ ಬೆಳೆಸಿ ಉಳಿಸಬೇಕಾಗಿರುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.  ಟಿ ಪಿ ಬಳಗದ ಎಲ್ಲ ಸದಸ್ಯರಿಗೆ ಮತ್ತು ಅವರ ಮನೆಯವರೆಲ್ಲರಿಗೂ ನನ್ನ ಶುಭಾಶಯಗಳು.&lt;br /&gt;&lt;br /&gt; &lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-7540723510785259908?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/7540723510785259908/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=7540723510785259908&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/7540723510785259908'/><link rel='self' type='application/atom+xml' href='http://www.blogger.com/feeds/36381514/posts/default/7540723510785259908'/><link rel='alternate' type='text/html' href='http://tpbalaga.blogspot.com/2008/04/blog-post_4699.html' title='ಉಡಿ ತುಂಬುವ ಮತ್ತು ನಾಮಕರಣ ಸಂದರ್ಭದಲ್ಲಿನ ಜಾನಪದ ಗೀತೆಗಳು.- ಶ್ರೀಮತಿ. ಶಾಂತಾ ಚಂದ್ರಶೇಖರ ರಾಜಗೋಳಿ, ಧಾರವಾಡ.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-3296397876071628701</id><published>2008-04-11T23:46:00.000+05:30</published><updated>2008-04-11T23:49:21.509+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='----- ಕವನ'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='~----  ಶ್ರೀಮತಿ ಶಾಂತಾ ರಾಜಗೋಳಿ'/><title type='text'>ಅಂಬಿಗನ ಹಾಡು - ಸಂಗ್ರಹ : ಶ್ರೀಮತಿ. ಶಾಂತಾ ಸಿ ರಾಜಗೋಳಿ, ಧಾರವಾಡ</title><content type='html'>&lt;span style="color:#000099;"&gt;&lt;/span&gt;&lt;br /&gt;&lt;p&gt;&lt;span style="color:#000099;"&gt;ಹಿಂದಿನ ಕಾಲದಲ್ಲಿ ಹಳ್ಳ, ಹೊಳೆ, ನದಿಗಳನ್ನು ದಾಟಲು ಹರಿಗೋಲು, ನಾವು, ತೆಪ್ಪ ಮುಂತಾದವನ್ನು ಬಳಸುತ್ತಿದ್ದರು. ಈ ಹಾಡಿನಲ್ಲಿ ಅಂಬಿಗನ ಕಾಮುಕ ದೃಷ್ಟಿಗೆ ಬಲಿಯಾದ ಮಾನವಂತ ಹೆಣ್ಣೊಬ್ಬಳು ಯಾವ ರೀತಿ ಅವನನ್ನು ಮಾನ ಕಾಪಾಡಿಕೊಳ್ಳಲು ಬೇಡಿಕೊಳ್ಳುತ್ತಾಳೆ ಮತ್ತು ಕೊನೆಗೆ "ಪ್ರಾಣಕ್ಕಿಂತ ಮಾನ ಮುಖ್ಯ" ಎಂದು ಯಾವ ರೀತಿ ದಾರುಣ ಅಂತ್ಯ ಕಾಣುತ್ತಾಳೆ ಎನ್ನುವದನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. &lt;/span&gt;&lt;/p&gt;&lt;p&gt;&lt;br /&gt;&lt;span style="color:#000099;"&gt;ಒಡೆವ ತೆಂಗಿನಕಾಯಿ ಮೇಲೆ ಹೂವಿನ ಹಾರ&lt;br /&gt;ಅದನೆಲ್ಲಾ ನಿನಗೆ ಕೊಡುವೆನೊ&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಮಸರ ಕಲಸಿದ ಬುತ್ತಿ ಎಸೆಳ ಲಿಂಬಿ ಹೊಳಾ&lt;br /&gt;ಅದನೆಲ್ಲಾ ನಿನಗೆ ಕೊಡುವೆನೊ&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಎಳ್ಳ ಹಚ್ಚಿದ ರೊಟ್ಟಿ ಎಣ್ಣೆ ಬದನಿಕಾಯಿ&lt;br /&gt;ಅದನೆಲ್ಲಾ ನಿನಗೆ ಕೊಡುವೆನೊ&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಅಕ್ಕ ತಂಗೆರು ಆರು ಮಂದಿ ನನ್ನ ಕೂಡಿ ಏಳು ಮಂದಿ&lt;br /&gt;ಅವರೆಲ್ಲ ಹೊಳೆಯ ದಾಟಿದರೊ&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಜರದ ರುಮಾಲಿನವರು ಅವರೆಲ್ಲ ನಮ್ಮ ಅಣ್ಣಗೊಳು&lt;br /&gt;ಅವರೆಲ್ಲ ಹೊಳೆಯ ದಾಟಿದರೊ&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಅತ್ತಿ ಮಾವರು ಹಾಕಿದಂತಾ ಆರುಸೇರು ಬಂಗಾರ&lt;br /&gt;ಅದನೆಲ್ಲ ನಿನಗೆ ಕೊಡುವೆನು&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ಅಷ್ಟು ದಾಗಿನ ಉಚ್ಚಿಕೊಂಡು ಸೀರಿ ಸೆರಗಿಗೆ ಕಟ್ಟಿಕೊಂಡು&lt;br /&gt;ಅಂತರಲಿ ನಾವ ಜಿಗಿದಾಳೊ&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt;&lt;/span&gt;&lt;/p&gt;&lt;p&gt;&lt;span style="color:#000099;"&gt;ನಾರಿ ಮುಳುಗಿದಲ್ಲಿ ನಲವತ್ತು ಬಾರಿ ಮುಳುಗಿ&lt;br /&gt;ನಾರಿ ನಿನ ಸೆರಗ ಸಿಗಲಿಲ್ಲಾ&lt;br /&gt;ಅಂಬಿಗರಣ್ಣಾ ತುಂಬಿ ಸಾಗಲಿ ಹರಿಗೋಲ...&lt;br /&gt; &lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-3296397876071628701?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/3296397876071628701/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=3296397876071628701&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/3296397876071628701'/><link rel='self' type='application/atom+xml' href='http://www.blogger.com/feeds/36381514/posts/default/3296397876071628701'/><link rel='alternate' type='text/html' href='http://tpbalaga.blogspot.com/2008/04/blog-post_3867.html' title='ಅಂಬಿಗನ ಹಾಡು - ಸಂಗ್ರಹ : ಶ್ರೀಮತಿ. ಶಾಂತಾ ಸಿ ರಾಜಗೋಳಿ, ಧಾರವಾಡ'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-4253588959566158582</id><published>2008-04-11T23:39:00.000+05:30</published><updated>2008-04-11T23:45:27.500+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='-----  ಕವನ'/><category scheme='http://www.blogger.com/atom/ns#' term='~----  ಶುಭಶ್ರೀ. ಜಿ. ಬೆಳಂದೂರ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ಕವನ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆನ್‌ವೇರ್, ಕೊಲೆರಾಡೊ, ಯು.ಎಸ್.ಏ.</title><content type='html'>&lt;span style="color:#000099;"&gt;ವಿಷಯವೇಕೆ ಕವನಕೆ&lt;br /&gt;ಮನದ ಭಾವ ರೂಪಕೆ&lt;/span&gt;&lt;br /&gt;&lt;br /&gt;&lt;span style="color:#000099;"&gt;ಹೆಪ್ಪುಗಟ್ಟಿ ಕೂತ ನೆನಪು&lt;br /&gt;ಚೆಲುವಿಗಿರುವ ಆ ಒನಪು&lt;br /&gt;ಪ್ರಕೃತಿಯ ಈ ಸೊಬಗು&lt;br /&gt;ನಾಳೆಗಳ ಹೊಸ ಬೆಳಗು&lt;br /&gt;&lt;/span&gt;&lt;br /&gt;&lt;span style="color:#000099;"&gt;ಕಾಣುತಿರುವ ಹಗಲುಗನಸು&lt;br /&gt;ಕಂಡ ಕನಸು ಆದ ನನಸು&lt;br /&gt;ಆಗದಿರಲು ಬಂದ ಮುನಿಸು&lt;br /&gt;ಜೀವನದ ಈ ಸೊಗಸು&lt;br /&gt;&lt;/span&gt;&lt;br /&gt;&lt;span style="color:#000099;"&gt;ಎಲ್ಲ ಕುಳಿತು ಎದೆಯಲಿ&lt;br /&gt;ಇಟ್ಟರೊಮ್ಮೆ ಕಚಗುಳಿ&lt;br /&gt;ಕೊಟ್ಟಂತೆಯೆ ಆಹ್ವಾನ&lt;br /&gt;ಬರೆಯಲೊಂದು ಕವನ!&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-4253588959566158582?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/4253588959566158582/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=4253588959566158582&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/4253588959566158582'/><link rel='self' type='application/atom+xml' href='http://www.blogger.com/feeds/36381514/posts/default/4253588959566158582'/><link rel='alternate' type='text/html' href='http://tpbalaga.blogspot.com/2008/04/blog-post_11.html' title='ಕವನ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆನ್‌ವೇರ್, ಕೊಲೆರಾಡೊ, ಯು.ಎಸ್.ಏ.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>1</thr:total></entry><entry><id>tag:blogger.com,1999:blog-36381514.post-637527339963152819</id><published>2008-04-07T11:29:00.000+05:30</published><updated>2008-04-07T11:33:37.781+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='~----  ಶ್ರೀನಿವಾಸ. ಆರ್. ಗುಡಿ'/><category scheme='http://www.blogger.com/atom/ns#' term='-----  ಸಂಸ್ಕೃತಿ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ಆರೋಗ್ಯ ಭಾಗ್ಯದ ಪ್ರಾಧಾನ್ಯತೆ - ಶ್ರೀನಿವಾಸ. ಆರ್. ಗುಡಿ. ವರ್ಜಿನಿಯಾ, ಯು.ಎಸ್.ಏ.</title><content type='html'>&lt;p&gt;ಆರೋಗ್ಯವೇ ಭಾಗ್ಯ ಅಂತಾ ಯಾರಿಗೆ ತಾನೇ ಗೊತ್ತಿಲ್ಲ. ಆಂಗ್ಲ ಭಾಷೆಯಲ್ಲೂ ಅಂತಾರಲ್ಲ "Health is Wealth" ಅಂತ.&lt;br /&gt;ಇಲ್ಲಿ ನಾನು ಪ್ರಸ್ತುತಪಡಿಸುತ್ತಿರುವ ವಿಚಾರಗಳು ಎಲ್ಲರಿಗೂ ತಿಳಿದಂತ ವಿಚಾರಗಳೇ. ಸಾಮಾನ್ಯವಾಗಿ ನಾವು ಈ ರೀತಿಯ ಗಂಭೀರ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ. ಹೀಗಾಗಿ ಯಾರು ಎಷ್ಟರಮಟ್ಟಿಗೆ ಆರೋಗ್ಯ-ಪ್ರಜ್ಞೆ ಹೊಂದಿದ್ದಾರೆ ಎಂಬುದು ತಿಳಿಯದ ವಿಷಯ. ಇರುವ ಅಲ್ಪ-ಸ್ವಲ್ಪ ಸಂಪರ್ಕ-ವಿನಿಮಯವನ್ನು ಅವಲೋಕಿಸಿದರೆ, ನನ್ನನ್ನು ಹಿಡಿದುಕೊಂಡು, ಬಹಳ ಜನರಿಗೆ ಇರತಕ್ಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಆದರೆ ನನ್ನಂತೆ ಯಾರಿಗೂ ಈ ತರದ ವಿಷಯಗಳತ್ತ ಗಮನಹರಿಸಲು ಸಮಯವೇ ಇಲ್ಲ! ಹೋಗಲಿ ಇಂದು ಗಮನ ಹರಿಸಿಯೇ ಬಿಡೋಣ ಅಂತ ಶುರು-ಹಚ್ಚಿಕೊಂಡ ಒಂದು ಚಿಂತನೆಯೇ ಈ ಲೇಖನ..!&lt;br /&gt;&lt;/p&gt;&lt;p&gt;ಇವತ್ತು ಆರೋಗ್ಯವೇ ಭಾಗ್ಯ ಅಂತ ಗೊತ್ತಿದ್ದರೂ ಕೂಡ ನಾವು ಅದನ್ನ ಸ್ವಲ್ಪ "ಲೈಟ್" ಆಗಿ ತೊಗೊತೆವಿ. ಎಲ್ಲವೂ ಸರಿ ನಡೆದಾಗ, ನಮ್ಮ ಆರೋಗ್ಯಕ್ಕೆನು ಆಗುತ್ತದೆ ಎಂಬ ಒಂದು ಹುಂಬ ಅಹಂಭಾವ ಮತ್ತು ಅಲಕ್ಷದ ಧೋರಣೆ. ನಮಗೆ ಈ ‘ಕೊನೆಯ ಆದ್ಯತೆ' ಆರೋಗ್ಯದ ಕಡೆ ಕಾಳಜಿ ಉಕ್ಕುವದು ಅನಾರೋಗ್ಯದಿಂದ ತೀರ ತೊಂದರೆಯಾಗಿ ಇನ್ನೇನು ಆಫೀಸಿಗೆ ಹೋಗಲಿಕ್ಕೆ ಆಗದು ಅಂದಾಗ ಮಾತ್ರ. ಕೆಟ್ಟಾಗ ಮಾತ್ರ ನೆನಪಾಗುವ ಆರೋಗ್ಯ, ಅದು ಕೆಡದಂತೆ ಕಾಪಾಡುವ ಯೋಚನೆಗಳು, ಯೋಜನೆಗಳು ನಮ್ಮ ತಲೆಯೊಳಗೆ ಬರುವದೇ ಇಲ್ಲ. ನಮ್ಮಲ್ಲಿ ಎಷ್ಟೋ ಜನರಿಗೆ ಆರೋಗ್ಯದ ಕಡೆ ತಲೆ ಕೆಡಸಿಕೊಳ್ಳದಿರುವದು, ವೈದ್ಯರು/ಆಸ್ಪತ್ರೆಗಳಿಗೆ ಭೇಟಿ ಕೊಡದೆ ಇರುವದು ಒಂದು ಹೆಮ್ಮೆಯ ವಿಷಯ! ಈ ‘ಆರೋಗ್ಯ-ಭಾಗ್ಯ' ವನ್ನು ನಾವು ಲೈಟ್ ಆಗಿ ತೆಗೆದುಕೊಂಡು ಅಲಕ್ಷ್ಯ ಮಾಡಿರುವದಾದರೂ ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕಲು ನಮ್ಮ ಗಡಿಬಿಡಿಯ ಬದುಕಿನತ್ತ ಒಂದು ಇಣುಕು-ನೋಟ ಹಾಕಿ ಮತ್ತು ಇದಕ್ಕೆ ಏನಾದರೂ ಪರಿಹಾರ ಉಂಟೇ ಅಂತ ಹುಡುಕುವ ಒಂದು ಪ್ರಯತ್ನವನ್ನ ಮಾಡೋಣವೆ?&lt;br /&gt;ಧನ್ಯವಾದಗಳು ಇಂದಿನ ಸ್ಪರ್ಧಾತ್ಮಕ ಮಾಹಿತಿ ತಂತ್ರಜ್ಞಾನ ಉದ್ದಿಮೆ ವಿಕಾಸಕ್ಕೆ, ಇವತ್ತು ನಮ್ಮ ಜೀವನಶೈಲಿ ಹೆಚ್ಚು-ಕಡಿಮೆ ನಮ್ಮ ಉದ್ಯೋಗ-ಶೈಲಿಯಿಂದ ನಿರ್ದೇಶಿಸಲ್ಪಡುತ್ತದೆ. ಈಗ ನಮ್ಮ ಪೀಳಿಗೆ ಮಾಡುವಷ್ಟು ಕೆಲಸ ಭಾರತದ ಇತಿಹಾಸದಲ್ಲಿ ಯಾವ ಪೀಳಿಗೆಯವರೂ ಮಾಡಿರಲಿಕ್ಕಿಲ್ಲ. ಬ್ರಿಟಿಷರು ನಮ್ಮನ್ನು ಆಳಿದಾಗ ಕೂಡ, ಇಷ್ಟು ದುಡಿದಿರಲಿಕ್ಕಿಲ್ಲ ಜನ! ಕೆಲಸದ ಅತಿ-ಹಾವಳಿಯಿಂದ ಜನರಿಗೆ ಸಾಮಾನ್ಯ ಕಾರ್ಯ-ಕೆಲಸಗಳಿಗೆ ಸಮಯ-ಸಂಯಮ ಇಲ್ಲವಾಗಿವೆ. ಎಷ್ಟು ಹೊತ್ತಿಗೆ ತಿನ್ನಬೇಕು, ಎಷ್ಟು ಗಂಟೆಗೆ ಮಲಗಬೇಕು/ಮಲಗಬಾರದು, ಸಿನಿಮಾ/ನಾಟಕಕ್ಕೆ ಹೊಗಬೇಕ/ಬೇಡವಾ, ವೈದ್ಯರ ಹತ್ತಿರ ಚೆಕ್-ಅಪ್‌ಗೆ ಹೊಗಬೇಕಾ/ಬೇಡವಾ , ಇನ್ನು ಅನೇಕ ಸಣ್ಣ-ಪುಟ್ಟ ವಿಷಯಗಳು ನಮ್ಮ ಉದ್ಯೋಗದಲ್ಲಿನ ಗಡಿಬಿಡಿ/ಪುರುಸೊತ್ತು, ಕಾರ್ಯದ ಒತ್ತಡಗಳನ್ನು ಅವಲಂಬಿಸಿರತಕ್ಕ ಅಂಶಗಳು. 'ಅಲೆಮಾರಿ-ಕನ್ಸಲ್ಟಂಟ್'ಗಳಾದರಂತು ಕೇಳುವದೇ ಬೇಡ, ತುರಿಸಿಕೊಳ್ಳುವದಕ್ಕು ಪುರುಸೊತ್ತು ಇರುವದಿಲ್ಲ! ಊರಿನಿಂದ-ಊರಿಗೆ, ಬೇರೆ ದೇಶ/ರಾಜ್ಯಗಳಿಗೆ ಪ್ರಯಾಣಿಸುತ್ತ ಉದ್ಯೋಗ, ವೈಯಕ್ತಿಕ, ಸಂಸಾರಿಕ ಮತ್ತು ಸಾಮಾಜಿಕ ಜೀವನ ಸಂಭಾಳಿಸುವ ಅವರ ಕಲಾತ್ಮಕ ಬದುಕಿನಲ್ಲಿ ಯಾವುದಕ್ಕೆ ಸಮಯ ಸಿಗುವದು/ಸಿಗದಿರುವದು ಎಂಬುದು ಬಹಳ ಸಂಕೀರ್ಣ ವಿಷಯ.&lt;/p&gt;&lt;p&gt;&lt;br /&gt;ಇಲ್ಲಿ ನಾನು ಕೊಡುತ್ತಿರುವ ವಿವರಣೆ ಸಾಮಾನ್ಯವಾಗಿ ಇಂದು ನಮ್ಮ I.T. ಉದ್ಯೋಗಗಳಲ್ಲಿ ಕಂಡುಬರತಕ್ಕ ಸನ್ನಿವೇಶ.&lt;br /&gt;ಕೆಲವು ಸುಖ-ಪುರುಷರಿಗೆ/ಮಹಿಳೆಯರಿಗೆ ಇದು ಉತ್ಪ್ರೇಕ್ಷೆ ಅನಿಸಬಹುದು, ಅವರಿಗೆ ಎಲ್ಲ ಅಂಶಗಳು ಅನ್ವಯವಾಗಲಿಕ್ಕಿಲ್ಲ.&lt;br /&gt;ಬೆಳಿಗ್ಗೆ ಬೇಗನೆ ಎದ್ದು ತಯಾರಾಗಿ, ಟ್ರಿಮ್ಮಾಗಿ ಹೊರಟರೂ, ರಸ್ತೆಯ ಮೇಲಿನ ವಿಶೇಷ ಮಮತೆಯಿಂದ, ದಿನದ ಒಂದಂಶ ರಸ್ತೆಯಲ್ಲೆ ಕಳೆದು, ಟ್ರಾಫ಼ಿಕ್ಕಿನ ಚಕ್ರವ್ಯೂಹವ ಭೇದಿಸಿ, ಆಫೀಸಿಗೆ ಆಗಮಿಸುವದರಲ್ಲಿ ಸುಸ್ತೋ-ಸುಸ್ತು! ಈ ‘ಕಮ್ಯೂಟ್'ನಲ್ಲಿ ಎಷ್ಟೋ ಜನ ತಮ್ಮ ಆಯುಷ್ಯದ ಮುಖ್ಯ ಭಾಗ ಸವೆಸುತ್ತಾರೆ ಅಂದರೆ ಅತಿಶಯೋಕ್ತಿ ಏನಲ್ಲ! ಈ ‘ಕಮ್ಯೂಟ್' ನಲ್ಲಿ, ಕೆಲವೊಂದು ವಾಹನ-ಭರಿತ ನಗರಗಳಲ್ಲಿ, ಮೂಗು/ಗಂಟಲು/ಶ್ವಾಸಕೋಶ/ಹೃದಯಗಳಿಗೆ ವಾಹನಗಳು ಥೂಕರಿಸುವ ಇಂಗಾಲದ ಡೈಯಾಕ್ಸೈಡ್ ಮತ್ತಿತರ ವಿಷಾನಿಲಗಳ ಯಥೇಚ್ಚ ಪೂರೈಕೆ! ಅಷ್ಟು ವಿಷವುಂಡ "ನಂಜುಂಡ" ಗಂಟಲನ್ನು ಕೆರಸುತ್ತ/ಕೆಮ್ಮುತ್ತ, ಸಾಯಂಕಾಲ/ರಾತ್ರಿಯವರೆಗೆ ಆಫೀಸಿನಲಿ ಗಣಕ-ಯಂತ್ರದ ಮುಂದೆ ತಪಸ್ಸು ಮಾಡಿದ್ದೇ ಮಾಡಿದ್ದು! ಸಾಲದೆ ಮನೆಗೆ ಬಂದು ಅದೇ ಗಣಕ-ಯಂತ್ರದ ಆರಾಧನೆ! ಇದೂ ಸಾಲದ್ದಕ್ಕೆ ನೂರೆಂಟು ಮೀಟಿಂಗ್‌ಗಳು, ಕಾನ್ಫರನ್ಸ್ ಕಾಲ್‌ಗಳು, ಕಾಡುವ ಪ್ರೊಡಕ್ಷನ್ ಸಮಸ್ಯೆಗಳು, ಮಜಾ ಮಾಡಬೇಕಾದ ರಜೆ ದಿನವು ಕೆಲಸದ ಸಜೆ! ಹೀಗೆ ಯಂತ್ರದ ಜೊತೆ ಕೆಲಸ ಮಾಡುತ್ತ ನಾವು ಯಂತ್ರಗಳಾಗುತ್ತಿರುವದನ್ನ ನಮ್ಮ ಪರಿವಾರದವರು ಆಕ್ಷೇಪಣೆ ಮಾಡಿದರೆ, ನಮಗೆ ಎಲ್ಲಿಲ್ಲದ ಕೋಪ!&lt;/p&gt;&lt;p&gt;&lt;br /&gt;ಅತ್ತ ಆಫೀಸಿನಲ್ಲಿ ಮೇಲಧಿಕಾರಿ ಅರ್ಥ ಮಾಡಿಕೊಳ್ಳಲಾರ, ಇತ್ತ ಮನೆಯವರು ಅಂಡರ್‌ಸ್ಟ್ಯಾಂಡಿಂಗ್ ಮಾಡಿಕೊಳ್ಳೊದಿಲ್ಲ ಎಂದು ದುಮುಗುಡುವಿಕೆ. ಆದೇ ತಾಪದ-ಲೂಪಿನಲಿ ಶಾಪ ಹಾಕುತ್ತ, ಮತ್ತದೇ ಕೀ-ಬೋರ್ಡ್ ಒತ್ತಿದ್ದೇ ಬಂತು, ಮತ್ತದೆ ಮಾನಿಟರನ್ನ ಕಣ್ಣು ಕೆಕ್ಕರಿಸಿ ದುರುಗುಟ್ಟಿ ನೋಡಿದ್ದೇ ಬಂತು. ಆ ಯಂತ್ರ ಕ್ಯಾಕರಿಸಿ ಉಗಳುವ ವಿಷಕಾರಿ ಎಲೆಕ್ಟ್ರೊ-ಮ್ಯಾಗ್ನೆಟಿಕ್ ತರಂಗಗಳೇ ನಮಗೆ ಪ್ರೀತಿಯ ಪ್ರಸಾದ! ಈ ಮಧ್ಯ ಕೆಲಸದದಲ್ಲಿ ಮೈಮರೆತು, ಕೈ-ಕಾಲು ಮತ್ತಿತರ ಎಲ್ಲ ಅಂಗಾಂಗಗಳಿಗೂ ವಿಪರೀತ ರೆಸ್ಟ್ ಕೊಟ್ಟು, ಏಸಿ ರೂಮ್ನಲ್ಲಿ ಬೆವರು ಬರದಂತೆ, ಬಂದ ಬೆವರೂ ಇಂಗಿ ಹೋಗುವಂತೆ ಕುರ್ಚಿಯಲ್ಲಿ ಕುಕ್ಕರಿಸಿ ಬಿಡುತ್ತೇವೆ.&lt;br /&gt;ನಮ್ಮ ‘ಕುರ್ಚಿ-ಪ್ರೀತಿ' ರಾಜಕಾರಣಿಗಿಂತ ಮಿಗಿಲಾದದ್ದು! ಸುಮ್ಮನೆ ಏಕೆ ದೇಹಕ್ಕೆ ತೊಂದರೆ ಅಂತ ಕಾಳಜಿಯಿಂದನೊ&lt;br /&gt;ಅಥವಾ ನಮ್ಮ ‘ತಾಂತ್ರಿಕ' ಬುದ್ಧಿಯ ‘ತಾಂತ್ರಿಕ ದೋಷ'ವೊ, ಒಟ್ಟಿನಲ್ಲಿ ನಾವು ಕುರ್ಚಿ ಬಿಟ್ಟು ಏಳುವದಿಲ್ಲ! ಇಷ್ಟೊಂದು ಐಷಾರಾಮಿ ಆದರೆ ಕೇಳಬೇಕೆ, ‘ಬೊಜ್ಜು' ಎಂಬ ‘ಕರೆಯದ ಅತಿಥಿ' ಬಂದು ಠಿಕಾಣಿ ಹೂಡುತ್ತಾರೆ! ಶ್ರೀಮಾನ್ ‘ಬೊಜ್ಜು' ಒಬ್ಬರೇ ಬರದೆ ಇನ್ನು ಬೇಡದ ಅತಿಥಿಗಳಾದ ‘ಜಡ', ‘ಆಲಸ್ಯ', ‘ರೋಗ-ರುಜಿನ' ಗಳನ್ನೂ ಸಹ ಗುಪ್ತವಾಗಿ ಕರೆತರುತ್ತಾರೆ.&lt;br /&gt;ಇನ್ನು ಸ್ವಲ್ಪ ಔದ್ಯೋಗಿಕ-ಜೀವನ ಮರೆತು ನಮ್ಮ ವೈಯಕ್ತಿಕ-ಜೀವನದತ್ತ ನೋಡಿದರೆ, ಅತಿ-ಪ್ರಿಯವಾದ "ಹರೆಯವು" ನಮಗೆ ಹೇಳದೆ-ಕೇಳದೆ ಮರೆಯಾಗುತ್ತಿದೆ! ಶರವೇಗದಿಂದ ಮಧ್ಯಮ ವಯಸ್ಸು ಧಾವಿಸುತ್ತಿದ್ದರೂ, ಇನ್ನು ನಾವು ಚಿರ-ಯುವಕ "ದೇವಾನಂದ್" ತರ ಡೌಲು ಬಡೀತೇವೆ! ದಶಕಗಳ ಹಿಂದೆ ದೇಹಕ್ಕೆ ಕೊಟ್ಟ "ಕಾಟ/ಪೀಡೆ"ಗಳನ್ನು ಇಂದು ಕೊಡುವದರಲ್ಲಿ ಹಿಂದೆ-ಮುಂದೆ ನೋಡುವದಿಲ್ಲ. ಅತಿಯಾಗಿ ತಿನ್ನುವಿಕೆ, ಏನನ್ನು ತಿನ್ನದೆ ಇರುವಿಕೆ, ನಿದ್ದೆ-ಗೆಡುವದು, ಗಾಣದ ಎತ್ತಿನಂತೆ ಅತಿಯಾಗಿ ದುಡಿಯುವಿಕೆ, ಮಾನಸಿಕ ಒತ್ತಡಗಳನ್ನು ತಲೆಯ ಮೇಲೆ ಒಟ್ಟಿಕೊಳ್ಳುವಿಕೆ, "ಸ್ವಯಂ ವೈದ್ಯ" ರಾಗಿ ಬೇಕು-ಬೇಕಾದ ಮಾತ್ರೆ-ಔಷಧಿ ಸೇವನೆ, "ಹೆಂಡ್ಕುಡುಕ-ರತ್ನ" ರ ಅತಿ ಕುಡಿತ/ಸೇದುವಿಕೆ ಇತ್ಯಾದಿ, ಇತ್ಯಾದಿಗಳನ್ನು ಪ್ರಾಯಶಃ ಇನ್ನು ದೇಹ ತಡೆದುಕೊಳ್ಳಲಾರದು. ಇಷ್ಟಕ್ಕು ಮಿಕ್ಕಿ ನಾವು ನಮ್ಮ ದೇಹದ ಮೇಲೆ ಅತ್ಯಾಚಾರ ಮುಂದುವರಿಸಿದರೆ ವಿಧ-ವಿಧ ರೋಗಗಳಿಗೆ ನಮ್ಮ ದೇಹ ಒಡೆಯನಾಗುದರಲ್ಲಿ ಸಂದೇಹವೇ ಇಲ್ಲ. ಆಮೇಲೆ ವೈದ್ಯರು, ಆಸ್ಪತ್ರೆಗಳಿಗೆ ಆಲೆದಾಡುವದು ತಪ್ಪಿದ್ದಲ್ಲ. ಈ ವೈದ್ಯರು, ಆಸ್ಪತ್ರೆಗಳು ಅಂದರೆ ಯಾರಿಗೆ ತಾನೆ ಖುಶಿ?&lt;/p&gt;&lt;p&gt;&lt;br /&gt;ಒಂದು ಹೇಳಿಕೆ ಇದೆ ವೈದ್ಯರ ಬಗ್ಗೆ,&lt;br /&gt;"ನಮೊ ಎಂಬೆ ಎಲೆ ವೈದ್ಯರಾಜನೆ,&lt;br /&gt;ಯಮರಾಜನ ಹಿರಿ-ಸೋದರನೆ,&lt;br /&gt;ಯಮ ಹೀರಿದರೆ ಪ್ರಾಣ ಮಾತ್ರವನು,&lt;br /&gt;ನೀ ಸೆಳೆಯುವೆ ಕಾಂಚಾಣವನು"!&lt;/p&gt;&lt;p&gt;&lt;br /&gt;ವೈದ್ಯ ಮಹಾಶಯರು ಪ್ರಾಣ ಹಿಂಡುವರಲ್ಲದೆ, ಕಾಂಚಾಣವನ್ನು ಕಸಿದುಕೊಳ್ಳುವರೆಂಬ (ಕು)ಪ್ರಸಿದ್ಧಿ ಪಡೆದವರು !&lt;br /&gt;ಕೆಲವು ಜನರ ರೋಗ-ಉಪಚಾರಕ್ಕೆ, ಆರೋಗ್ಯ-ವಿಮೆ ಸಹಾಯಕ್ಕೆ ಬರಬಹುದು, ಇನ್ನು ಕೆಲವರಿಗೆ ಕಂಪನಿಯವರು ವೆಚ್ಚದ ಹೊಣೆಹೊರಬಹುದು.. ಯಾರು ಕವರ್ ಮಾಡಿದರೂ, ಮಾಡದೆ ಇದ್ದರೂ ಅನುಭವಿಸುವವರು ನಾವೇ ತಾನೆ?&lt;br /&gt;ಏನೊ ಗುಣಪಡಿಸುವ ರೋಗವಾದರೆ ಪರವಾಗಿಲ್ಲ, ಜೀವನ ಪೂರ್ತಿ ಔಷಧಿಯೊಂದಿಗೆ ಜೀವನ ಮಾಡುವ ರೋಗಗಳು ಗಂಟು ಬಿದ್ದರೆ ?? ತೀರ ಸಾಮಾನ್ಯವಾಗಿರುವ, ಹೃದಯ-ರೋಗ, ರಕ್ತದ-ಒತ್ತಡ, ಮಧು-ಮೇಹ, ಮೂತ್ರ-ಪಿಂಡದ ಕಾಹಿಲೆ etc. etc. ರೋಗಗಳ ಕಾಕ-ದೃಷ್ಟಿ ಬಿದ್ದರೆ!&lt;/p&gt;&lt;p&gt;&lt;br /&gt;ಈ ರೋಗಗಳಿಗೆ ಮುಖ್ಯ ಕಾರಣ ಎಲ್ಲರಿಗೂ ತಿಳಿದೇ ಇದೆ, ಟೆನ್ಶನ್ ಭರಿತ ಜೀವನ ಮತ್ತು ಕೊಲೆಸ್ಟರಾಲ್, ಇವತ್ತು ನಮ್ಮ ಜೀವನದಲ್ಲಿ ಹೇರಳವಾಗಿ ದೊರೆಯುವ ವಸ್ತುಗಳು! ನಾವು ಎಷ್ಟು ಹಣಗಳಿಸಿ ಏನು ಪ್ರಯೋಜನ, ವೃತ್ತಿ-ಜೀವನದಲ್ಲಿ ಎಷ್ಟು ಅಭ್ಯುದಯ ಸಾಧಿಸಿದರೆ ಏನು ಬಂತು, ನಮಗೆ ಆರೋಗ್ಯ ಎಂಬ ಭಾಗ್ಯವಿಲ್ಲದೆ ಹೋದರೆ! ಒಂದು ಗಾದೆಯಿದೆ ಕನ್ನಡದಲ್ಲಿ "ಹಲ್ಲು ಇದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ" ಅಂತ.. ಜೀವನದಲ್ಲಿ ಅತಿಯಾಗಿ ಕಷ್ಟಪಟ್ಟು ಗಳಿಸಿ, ಇನ್ನೇನು ಗಳಿಸಿದ್ದನ್ನ ಆನುಭವಿಸೋಣ ಅನ್ನುವಷ್ಟರಲ್ಲಿ, ಆರೋಗ್ಯ ಕೈ ಕೊಟ್ಟರೆ ನಾವು ಕಷ್ಟಪಟ್ಟಿದ್ದು ಏನು ಪ್ರಯೋಜನ? ಹೇಗೆ ನಾವು ಹಣಗಳಿಸಲು ಅಥವ ಕರಿಯರ್‌ನಲ್ಲಿ ಮುನ್ನುಗ್ಗಲು ಪ್ರಯತ್ನ ಪಡುತ್ತೇವೊ ಹಾಗೆಯೇ ಆರೋಗ್ಯದ ಭಾಗ್ಯ ಗಳಿಸಲು ಪ್ರಯತ್ನ ಪಡಲೇಬೇಕು. ಹಿತ-ಮಿತವಾದ ಆಹಾರ, ನಿದ್ರೆ, ವ್ಯಾಯಾಮ/ಯೋಗ ದೇಹ/ಮನಕ್ಕೆ ಬೇಕಾದ ಅವಶ್ಯಕತೆಗಳು. &lt;/p&gt;&lt;p&gt;&lt;br /&gt;ಒಂದು ಸಣ್ಣ ವಾಕಿಂಗಿನಿಂದ ನಮ್ಮ ದಿನಚರಿ ಆರಂಭಿಸಿದರೆ ಬೆಳಗಿನ ಝಾವದ ತಾಜಾ ಆಮ್ಲಜನಕ ನಮ್ಮ ದೇಹದ ನರ-ನಾಡಿಗಳಿಗೆ ಯಾವ ರೋಗ ಬರದಂತೆ ನಿರೋಧಕ ಶಕ್ತಿ ಕೊಟ್ಟೀತು! ಬೆಳಗಿನ ಝಾವ ಅಂದರೆ ಒಂದು ಘಟನೆ ನೆನಪಿಗೆ ಬಂತು. ಮೊನ್ನೆ ಗುರು ಆಮೆರಿಕಕ್ಕೆ ಬಂದಾಗ, ಇಲ್ಲಿ ಜನರು ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲಗಳ ಲೆಕ್ಕಿಸದೆ, ಸುಡುವ ಬಿಸಿಲು/ಕೊರೆವ ಛಳಿಯಲ್ಲು, ಓಡುವದನ್ನ ಕಂಡು, "ಹೊತ್ತು ಗೊತ್ತು ಇಲ್ಲ ಮುಂಡೆವಕ್ಕೆ, ಬ್ಯಾರೆ ಕೆಲಸ ಇಲ್ಲೇನು ಇವಕ್ಕ, ಶೀನಣ್ಣಾ" !? ಅಂತ ಉದ್ಗಾರಿಸಿದ! &lt;/p&gt;&lt;p&gt;&lt;br /&gt;ನನಗೂಇಲ್ಲಿ ಮೊದಲಿಗೆ ಬಂದಾಗ ಅದೆ ರೀತಿ ಅನಿಸುತಿತ್ತು. ಯಾಕಂದರೆ ನಮ್ಮ ಪ್ರಕಾರ ಈ ವಾಕಿಂಗ,ಜಾಗಿಂಗ್ ಎಲ್ಲ ಬೆಳಗಿನ ಸಮಯಕ್ಕೇ ಸೀಮಿತವಾದದ್ದು! ಬೆಳಿಗ್ಗೆ ಸಮಯ ಸಿಗದಿದ್ದರೆ, ಮುಂದೆ ಅದೇ ನೆಪದಿಂದ ಏನನ್ನು ಮಾಡದಿರುವದು, ಇದು ನಮ್ಮ ಅಂತರಾಳದ ಉದ್ದೇಶವಿರಬಹುದು! ಬೆಳಗಿನ ಸಮಯ ಶ್ರೇಯಸ್ಸರವಾದರೂ, ನಮಗೆ ಯಾವಾಗ ಸಮಯ ಸಿಕ್ಕುತ್ತೊ, ಆವಾಗ ಮಾಡುವದು ಒಳ್ಳೆಯದು.&lt;/p&gt;&lt;p&gt;&lt;br /&gt;ವ್ಯಾಯಾಮ ಶಾಲೆ/ಜಿಮ್‌ಗಳಿಗೆ ಸೇರಿಕೊಂಡು ಒಂದು ಅರ್ಧ ಗಂಟೆ ಕಸರತ್ತು ಮಾಡಿ, ಸ್ವಲ್ಪ ಕ್ಯಾಲರೀಸ್‌ನ ಸುಟ್ಟರೆ, ನಮ್ಮ ದೇಹದಲ್ಲಿ ಸಂಚಿತ ಆಗಿರುವ "ಬೊಜ್ಜು" ಸ್ವಲ್ಪ ಮಟ್ಟಿಗಾದರೂ ಕರಗುವ ಅವಕಾಶ ಸಿಕ್ಕೀತು! ಅಲ್ಲದೇ ನಮ್ಮ ದೇಹದ ಅಂಗಾಂಗಳು ಸ್ವಲ್ಪವಾದರೂ ಚೇತನ ಪಡೆದುಕೊಂಡಾವು! &lt;/p&gt;&lt;p&gt;&lt;br /&gt;ಸ್ವಲ್ಪ ನಮ್ಮ ‘ಕುರ್ಚಿ ಪ್ರೀತಿ' ಕಡಿಮೆ ಮಾಡಿ, ಗಂಟೆಗೊಮ್ಮೆ, ನೀರಿಗೊ, ಚಹಾ/ಕಾಫ಼ೀಯ ನೆವದಿಂದ ಎದ್ದು, ಅಕ್ಕ-ಪಕ್ಕದ ಸಹೋದ್ಯೋಗಿಗಳ ಜೊತೆ ಸ್ವಲ್ಪ ಹರಟೆ ಹೊಡದು (?), ಕಣ್ಣಿಗೆ ವಿಶ್ರಾಂತಿ ಕೊಟ್ಟರೆ, ವರ್ಷದಿಂದ ವರ್ಷಕ್ಕೆ ಕನ್ನಡಕದ ನಂಬರ್ ಹೆಚ್ಚಾಗಲಿಕ್ಕಿಲ್ಲ! ಬಿಟ್ಟು ಬಿಡದೆ ವರ್ಷಕ್ಕೆ ಒಮ್ಮೆ ಸಂಪೂರ್ಣ ದೇಹ ಚೆಕ್-ಅಪ್ ಮಾಡಿಸುವದು ಒಳ್ಳೆಯ ವಿಚಾರ. ಈ ತರದ ಚೆಕ್-ಅಪ್, ನಮ್ಮ ಸ್ವಾಸ್ಥ್ಯದಲ್ಲಿ ಏನಾದರು ಏರು-ಪೇರಿನ ಲಕ್ಷಣಗಳಿದ್ದರೆ ಒಂದು ಮುನ್ಸೂಚನೆ ಕೊಟ್ಟು, ಬರಲಿರುವ ಅಪಾಯ ಎದುರಿಸಲು ನಮ್ಮನ್ನು ಸಜ್ಜುಗೊಳಿಸಬಹುದು ಅನ್ನುವ ಯೋಚನೆ. &lt;/p&gt;&lt;p&gt;&lt;br /&gt;ಇದೆಲ್ಲ ಮಾಡಲು ಟೈಮ್ ಎಲ್ಲಿದೆ ಅಂತೀರ? ಟೈಮ್ ಮಡಿಕೊಳ್ಳಲೆಬೇಕು.. "ವಕ್ಥ್ ಹೋತಾ ನಹಿ, ನಿಕಾಲನಾ ಪಡತಾ&lt;br /&gt;ಹೈ" ಅನ್ನೊ ತರ.. ನಮಗಾಗಿ ಅಲ್ಲದಿದ್ದರೂ ನಮ್ಮನ್ನೇ ನಂಬಿದ ಮಕ್ಕಳು/ಪರಿವಾರಕ್ಕೋಸ್ಕರವಾಗಿಯಾದರೂ ನಾವು&lt;br /&gt;ಸ್ವಲ್ಪ ಟೈಮ್ ಫ಼್ರೀ ಮಾಡಿಕೊಳ್ಳಲೇಬೇಕು. ಈ ಐ.ಟಿ.ಯಲ್ಲಿ ಕೆಲವೊಂದು ಉದ್ಯೋಗಗಳು ಇಷ್ಟು ದುಡಿಸಿ ಬಿಡುತ್ತವೆ ಅಂದರೆ ಮತ್ತೆ ವ್ಯಾಯಾಮ ಮಾಡುವದಾಗಲಿ ಆರೋಗ್ಯದ ಕಡೆಗೆ ಲಕ್ಷ ಹರಿಸುವದಾಗಲೀ ಪ್ರ್ಯಾಕ್ಟಿಕಲಿ ಸಾಧ್ಯವೆ ಆಗುವದಿಲ್ಲ. ನಮಗೋ ಈ ಸಂಕೀರ್ಣಮಯ ಜಗತ್ತಿನಲ್ಲಿ ದೊಡ್ಡ ಗೊಂದಲ, ಜೀವನ ಮಾಡುವದಕ್ಕಾಗಿ ಹೊರಾಡಬೇಕೊ ಅಥವ ಹೊರಾಟ ಮಾಡುವದಕ್ಕಾಗಿ ಜೀವನ ಮಾಡಬೇಕೊ?&lt;br /&gt;"ಕಾಯಕವೇ ಕೈಲಾಸ" ಎಂದು ಶರಣರು ಸಾರಿದ್ದರೂ ಈ ಬಂಡವಾಳ-ಶಾಹಿ ಸಂಸ್ಥೆಗಳಿಗೆ ಶರಣಾಗಿ ‘ಮೈ-ಕೈ-ಲಾಸ್' ಮಾಡಿಕೊಂಡು ದುಡಿಯವದರಲ್ಲಿ ಅರ್ಥವಿದೆಯೆ? "ಕೈ ಕೆಸರಾದರೆ ಬಾಯಿ ಮೊಸರು" ಎಂಬ ಗಾದೆ ನಿಜವಾದರೂ "ಕೆಸರಿನಲ್ಲಿಯೇ ಜೀವನ ಮಾಡು" ಅಂತ ಈ ಗಾದೆ ಬರೆದವರು ಹರಸಲಿಲ್ಲ. ಮೊಸರಿಗಾಗಿ ಕೆಸರು, ಜೀವನ ಮಾಡುವದಕ್ಕಾಗಿ ಹೋರಾಟ, ಇದನ್ನ ನಾವು ಸ್ಪಷ್ಟವಾಗಿ ತಿಳಕೊಬೇಕು.&lt;br /&gt;&lt;/p&gt;&lt;p&gt;ಈ ಬಂಡವಾಳಶಾಹಿ ಉದ್ಯೋಗಗಳು ಸ್ವಲ್ಪ ಜಾಸ್ತಿ ದುಡಿಸಿಕೊಂಡರು ಎಲ್ಲ ಕೆಲಸಗಳು ಅದೇ ರೀತಿ ಇರುವದಿಲ್ಲ.&lt;br /&gt;ಬಂಡವಾಳಶಾಹಿ ಸಂಸ್ಕೃತಿಯ ಒಂದು ಮೆಚ್ಚಬೇಕಾದ ಅಂಶ ಅಂದರೆ ಇವತ್ತು ನಮಗೆ ಉದ್ಯೋಗದಲ್ಲಿ ಇರುವ ಅವಕಾಶಗಳು. ಸ್ವಲ್ಪ ಕಣ್ಣು ತೆರೆದು ನೋಡಿದರೆ ಬೇಕಾದಷ್ಟು ಕೆಲಸಗಳು ಗೋಚರಿಸುತ್ತವೆ. ನಮ್ಮ ಹಳೆಯ ತಲೆಮಾರಿನಂತೆ ನಾವು ಹಿಡಿದ ಕೆಲಸದಲ್ಲಿಯೇ ನಿವೃತ್ತಿ ಆಗಬೇಕೆನ್ನುವ ಕಡ್ಡಾಯ ನಿಯಮವೇನೂ ಇಲ್ಲ. ಸ್ವಲ್ಪ ಸಂಶೋಧನೆ ಮಾಡಿ, ಕಡಿಮೆ ಕೆಲಸ ಇರುವ ಕೆಲಸ ಆಯ್ಕೆ ಮಾಡಿಕೊಳ್ಳಬಹುದು. "ಜೀತ ಪದ್ಧತಿ" ಶತಮಾನದಿಂದಲು ನಡೆದು ಬಂದಿದೆ. ಕೆಲವೊಮ್ಮೆ ನೀಲಿ ಕಾಲರ್, ಕೆಲವೊಮ್ಮೆ ಬಿಳಿ ಕಾಲರ್!&lt;br /&gt;&lt;/p&gt;&lt;p&gt;ನಾವು ನಮಗೆ ಹಾಕಿಕೊಳ್ಳಬೇಕಾದ ಪ್ರಶ್ನೆ "ನಾವು ಜೀತ ಮಾಡಲೇಬೇಕ"? ಆಥವ ಬೇರೆ ಏನಾದರೂ ಮಾರ್ಗ ಉಂಟಾ?&lt;br /&gt;ಇರಲಿ ನಾನು ವಿಷಯಾಂತರ ಮಾಡುತ್ತಿದ್ದೇನೆ.. ವಿಷಯ ಇಷ್ಟೆ, ಉದ್ಯೋಗ ಹೋದರೆ ಮತ್ತೆ ಪಡಕೊಬಹುದು, ಆರೋಗ್ಯ ಹೋದರೆ ಬರದು. ಒಂದು ದಶಕದ ಹಿಂದೆ ನಮಗೆ ಒಂದಿಷ್ಟು ಆರೋಗ್ಯ-ಪ್ರಜ್ಞೆ ಜಾಗೃತವಾಗಿದ್ದರೆ ಎಷ್ಟೊ ಚೆನ್ನಾಗಿರುತಿತ್ತು!&lt;br /&gt;ಕಾಲ ಇನ್ನು ಮಿಂಚಿಲ್ಲ, ಆರೋಗ್ಯಕರ ಪ್ರಕೃತಿ ಹೊಂದಲು, ಸದೃಢ-ಕಾಯ ಬೆಳೆಸಿಕೊಳ್ಳಲು ಇನ್ನು ಅವಕಾಶವಿದೆ.&lt;br /&gt;ಈಗ ಸ್ವಲ್ಪ ಕಷ್ಟಪಟ್ಟು ಪ್ರಯತ್ನಿಸಿದರೆ ಮುಂದೆ ಈ ವಿಷಯದ ಬಗ್ಗೆ ನಾವು ಹಳಹಳಿಸಬೇಕಾಗಿಲ್ಲ.&lt;br /&gt;ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ವರುಷದಾ ಆರಂಭದಲಿ ನಮ್ಮ ಆರೋಗ್ಯ-ವರ್ಧನೆಗೆ ಒಂದು ಧೃಢ ಸಂಕಲ್ಪ ಮಾಡೊಣವೆ? ನಮ್ಮ ದೇಹ/ಮನಸ್ಸಿಗೆ ಆರೊಗ್ಯಕರ ಪ್ರವೃತ್ತಿಗಳನ್ನ ಬೆಳೆಸಿಕೊಳ್ಳುವತ್ತ, ಆರೋಗ್ಯ ಆಭಿವೃದ್ಧಿ ಯ ಕಡೆ ಮೊದಲ ಆದ್ಯತೆ ನೀಡೊಣವೆ?&lt;/p&gt;&lt;p&gt;&lt;br /&gt;ಆರೋಗ್ಯ-ಅಭಿವೃದ್ಧಿಯ ಚಿಂತನೆ ಮತ್ತು ಪ್ರಯತ್ನಗಳು, ಒಮ್ಮೆ ಹುರುಪು ಬಂದು ಮಾಡಿ ಮರೆಯುವ ಆರಂಭ-ಶೂರತನವಾಗದೆ, ಈ ಪತ್ರಿಕೆಯ ಹೆಸರಿನಂತೆ, ಇದೊಂದು "ನಿರಂತರ " ಪ್ರಕ್ರಿಯೆಯಾಗಬೇಕು , ನಮ್ಮ ಬದಲಾದ ಜೀವನ-ಶೈಲಿ ಆಗಬೇಕು. ಆಗಲೇ ಬದುಕಿಗೊಂದು ಅರ್ಥ.. !&lt;/p&gt;&lt;p&gt;&lt;br /&gt;ಸಕಲರಿಗೂ ಈ ಹೊಸ-ವರುಷ, 2008, ಆರೋಗ್ಯ-ಪೂರ್ಣ ವರುಷವಾಗಲಿ ಮತ್ತು ಆ ಆರೋಗ್ಯ-ಭಾಗ್ಯದ ಬೆಳಕಿನ ಹರುಷ ನಿಮ್ಮ ಬದುಕಿನ ಎಲ್ಲ ರಂಗಗಳಲ್ಲಿ ಪ್ರತಿಫಲಿಸಲಿ.&lt;br /&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-637527339963152819?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/637527339963152819/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=637527339963152819&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/637527339963152819'/><link rel='self' type='application/atom+xml' href='http://www.blogger.com/feeds/36381514/posts/default/637527339963152819'/><link rel='alternate' type='text/html' href='http://tpbalaga.blogspot.com/2008/04/blog-post_3055.html' title='ಆರೋಗ್ಯ ಭಾಗ್ಯದ ಪ್ರಾಧಾನ್ಯತೆ - ಶ್ರೀನಿವಾಸ. ಆರ್. ಗುಡಿ. ವರ್ಜಿನಿಯಾ, ಯು.ಎಸ್.ಏ.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>1</thr:total></entry><entry><id>tag:blogger.com,1999:blog-36381514.post-2930551294295895683</id><published>2008-04-07T11:15:00.000+05:30</published><updated>2008-04-07T11:29:05.845+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='-----  ಸಂಸ್ಕೃತಿ'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='~----  ಶ್ರೀಮತಿ ಶಾಂತಾ ರಾಜಗೋಳಿ'/><title type='text'>ಬೀಸೂಕಲ್ಲಿನ ಪದಗಳು -  ಶ್ರೀಮತಿ. ಶಾಂತಾ ಸಿ ರಾಜಗೋಳಿ. ಧಾರವಾಡ</title><content type='html'>&lt;span style="color:#000099;"&gt;ನನ್ನ ಅತ್ತೆಯವರು ದೇವರ ನೈವೇದ್ಯಕ್ಕೆ ಮಡಿಯಿಂದ ತಯಾರಿಸುತ್ತಿದ್ದ ಅಡುಗೆಗಳಿಗೆ ಸ್ವತಃ ಧಾನ್ಯಗಳನ್ನು ಬೀಸುತ್ತಿದ್ದಾಗ ಹೇಳುತ್ತಿದ್ದ ಕೆಲವು ಹಾಡುಗಳನ್ನು ಇಲ್ಲಿ ಕೊಟ್ಟಿದ್ದೇನೆ. ಅವರ ಮೊಮ್ಮಗ ಪ್ರಕಾಶನ ಕುರಿತಾಗಿ ಅವರು ಬಹಳಷ್ಟು ಹಾಡುತ್ತಿದ್ದರು.&lt;br /&gt;&lt;/span&gt;&lt;br /&gt;&lt;span style="color:#000099;"&gt;ಮಾಡಿಲ್ಲ ಮಳಿಯಿಲ್ಲ ಮ್ಯಾಗ ಗದ್ದಿನಿಲ್ಲ&lt;br /&gt;ಮಾಳಗಿಮ್ಯಾಲ ಮಡನಿಂತು&lt;br /&gt;ಮಾಳಗಿಮ್ಯಾಲ ಮಡನಿಂತು ನನ ಪರಕಾಶಿ&lt;br /&gt;ನೀ ಓದಬಲ್ಲವ ನೀ ಒಡದೇಳೋ.......&lt;br /&gt;(ಮಾಡಿಲ್ಲ-ಮೋಡವಿಲ್ಲ, ಗದ್ದಿನಿಲ್ಲ-ಗುಡುಗು)&lt;br /&gt;&lt;/span&gt;&lt;br /&gt;&lt;span style="color:#000099;"&gt;ಸರಕಾರ ಅನ್ನೋದು ದರಕಾರ ನನಗಿಲ್ಲ&lt;br /&gt;ಬರಕೊಳ್ಳೊ ಪರಕಾಶಿ ಮನಿಯಾಗ&lt;br /&gt;ಬರಕೊಳ್ಳೊ ಪರಕಾಶಿ ಮನಿಯಾಗ ಇದ್ದಾಗ&lt;br /&gt;ಸರಕಾರದ ಅಂಜಿಕಿ ನನಗಿಲ್ಲಾ.....&lt;br /&gt;(ದರಕಾರ-ಹೆದರಿಕೆ, ಬರಕೊಳ್ಳೊ-ಓದಿದ, ಪರಕಾಶಿ -ಪ್ರಕಾಶ)&lt;br /&gt;&lt;/span&gt;&lt;br /&gt;&lt;span style="color:#000099;"&gt;ಅವರ್‍ಯಾರ ಇವರ್‍ಯಾರ ಅವರಿಗೊಂಚಲದವರ&lt;br /&gt;ಅವರ ನಮ್ಮವ್ವನ ತವರವರ&lt;br /&gt;ಅವರ ನಮ್ಮವ್ವನ ತವರವರ ಬಂದರ&lt;br /&gt;ಹಾಲಿನ್ಯಾಗ ಹಸ್ತ ತೊಳಿಸೇನ....&lt;br /&gt;&lt;/span&gt;&lt;br /&gt;&lt;span style="color:#000099;"&gt;ಅವರೀ ಹೂವಿನಂಗ ಅವರ ಬಾಳ ಚಲುವರ&lt;br /&gt;ಅವರವ್ವ ನಮ್ಮನಿಗೆ ಕಳವಳ್ಳ&lt;br /&gt;ಅವರವ್ವ ನಮ್ಮನಿಗೆ ಕಳವಳ್ಳ ಅವರಿಲ್ದೆ&lt;br /&gt;ಮಾಗಿಯ ಹೊತ್ತ ನಾ ಹ್ಯಾಂಗ ಕಳೀಯಲೆ...&lt;br /&gt;(ಕಳವಳ್ಳ-ಕಳಿಸ್ತಾ ಇಲ್ಲ)&lt;br /&gt;&lt;/span&gt;&lt;br /&gt;&lt;span style="color:#000099;"&gt;ಅತ್ತಿಗಿ ಅಣ್ಣನ ಮಡದಿ ಸಿಟ್ಟ ತಾಳವಳಲ್ಲ&lt;br /&gt;ಅಕ್ಕತಪ್ಪಿ ನನ್ನ ಬೇದಾಳ&lt;br /&gt;ಅಕ್ಕತಪ್ಪಿ ನನ್ನ ಬೇದಾಳ ನನ ಪರಕಾಶಿ&lt;br /&gt;ತಪ್ಪಂದ ನನ್ನ ಕಾಲ ಹಿಡಿಸ್ಯಾನ....&lt;br /&gt;(ಅಕ್ಕತಪ್ಪಿ-ಬೈ ಚಾನ್ಸ್, )&lt;br /&gt;&lt;/span&gt;&lt;br /&gt;&lt;span style="color:#000099;"&gt;ಮಳಿಯ ಬಂದರ ನಾ ಮರದಹನಿಗೆ ನಿಂತೇನ&lt;br /&gt;ಮಳಿಬಿಟ್ಟರೂ ಬಿಡದ ಮರದ ಹನಿ&lt;br /&gt;ಮಳಿಬಿಟ್ಟರೂ ಬಿಡದ ಮರದ ಹನಿ ನನ್ನ ಹಡದವ್ವ&lt;br /&gt;ನಾ ಬಿಟ್ಟರ ಬಿಡದ ನಿನ ಮನವ.....&lt;br /&gt;&lt;/span&gt;&lt;br /&gt;&lt;span style="color:#000099;"&gt;ಅಂಜಬ್ಯಾಡ ಮನವ ಆನೀಯ ಬಲವೈತಿ&lt;br /&gt;ಹಿಂದ ಗರ್ಜಿಸುವ ಹುಲಿ ಐತಿ&lt;br /&gt;ಹಿಂದ ಗರ್ಜಿಸುವ ಹುಲಿ ಐತಿ ನನ ಪರಕಾಶಿ&lt;br /&gt;ಸರಜಾ ನಿನಬಲವ ನನಗೈತಿ.....&lt;br /&gt;(ಸರಜಾ-ಒಳ್ಳೆಯ ಗುಣದವ)&lt;br /&gt;&lt;/span&gt;&lt;br /&gt;&lt;span style="color:#000099;"&gt;ಆಕಳ ಕರಬಿಟ್ಟ ನಾಕಮೂಲಿಗೆ ನಿಂತ&lt;br /&gt;ಯಾಕ ಗೋಪೆವ್ವ ನೀ ತೊರಿವಲ್ಲಿ&lt;br /&gt;ಯಾಕ ಗೋಪೆವ್ವ ನೀ ತೊರಿವಲ್ಲಿ ನನಕಂದ&lt;br /&gt;ಆಡಿಬಂದ ಮಗ ಹಸದಾನ....&lt;br /&gt;&lt;/span&gt;&lt;br /&gt;&lt;span style="color:#000099;"&gt;&lt;br /&gt;&lt;strong&gt;&lt;em&gt;ಬೀಸೂಕಲ್ಲು : ಬೀಸುವ ಕಲ್ಲು- ಹಳ್ಳಿಗಳಲ್ಲಿ ಹಿಟ್ಟಿನ ಗಿರಣಿಗಳು ಬರುವ ಮೊದಲು, ಧಾನ್ಯಗಳನ್ನು ಬೀಸಲು ಉಪಯೋಗಿಸುತ್ತಿದ್ದ ಎರಡು ವೃತ್ತಾಕಾರದ ಚಪ್ಪಟೆ ಕಲ್ಲುಗಳಿಂದ ಮಾಡಿದ ಒಂದು ಸಾಧನ. ಈಗಲೂ ಹಳ್ಳಿಗಳಲ್ಲಿ ಈ ಬೀಸುವ ಕಲ್ಲನ್ನು ಮನೆ-ಮನೆಗಳಲ್ಲಿ ಕಾಣಬಹುದು.&lt;br /&gt;&lt;/em&gt;&lt;/strong&gt;&lt;br /&gt;&lt;/span&gt;&lt;span style="color:#000099;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-2930551294295895683?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/2930551294295895683/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=2930551294295895683&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/2930551294295895683'/><link rel='self' type='application/atom+xml' href='http://www.blogger.com/feeds/36381514/posts/default/2930551294295895683'/><link rel='alternate' type='text/html' href='http://tpbalaga.blogspot.com/2008/04/blog-post_06.html' title='ಬೀಸೂಕಲ್ಲಿನ ಪದಗಳು -  ಶ್ರೀಮತಿ. ಶಾಂತಾ ಸಿ ರಾಜಗೋಳಿ. ಧಾರವಾಡ'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-2048006957042300311</id><published>2008-04-05T01:32:00.000+05:30</published><updated>2008-04-11T23:39:05.123+05:30</updated><category scheme='http://www.blogger.com/atom/ns#' term='-----  ಜೀವನ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='~----  ಪ್ರಕಾಶ ರಾಜಗೋಳಿ'/><title type='text'>ಹೊಸ ವರುಷ ತರಲಿ ನಮಗೆಲ್ಲ ಹರುಷ - ಪ್ರಕಾಶ ಸಿ. ರಾಜಗೋಳಿ, ಬೆಂಗಳೂರು</title><content type='html'>&lt;span style="color:#000099;"&gt;ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.&lt;br /&gt;ಈ ಲೇಖನದಲ್ಲಿ ನಾನು ಜಗತ್ತಿನಾದ್ಯಂತ ಆಚರಿಸಲ್ಪಡುವ ಹೊಸ ವರ್ಷದ ವಿವಿಧ ಆಚರಣೆಗಳು ಮತ್ತು ಅವುಗಳ ವಿಶೇಷತೆಗಳ ಬಗ್ಗೆ ವಿವರಿಸುವ ಅಲ್ಪ ಪ್ರಯತ್ನ ಮಾಡಿರುತ್ತೇನೆ.&lt;br /&gt;&lt;/span&gt;&lt;span style="color:#000099;"&gt;&lt;strong&gt;ಹೊಸ ವರ್ಷದ ಆಚರಣೆಯ ಉಗಮ ಮತ್ತು ಇತಿಹಾಸ:&lt;br /&gt;&lt;/strong&gt;ನಾಲ್ಕು ಸಾವಿರ ವರ್ಷಗಳಷ್ಟು ಮುಂಚೆ ಪ್ರಾಚೀನ ಬ್ಯಾಬಿಲೋನಿಯನ್ನರು (ಈಗಿನ ಇರಾಕ್ ) ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಕ್ರಿ ಶ ಪೂ ೨೦೦೦ ದಲ್ಲಿ ಚಳಿಗಾಲದ ಮೊದಲ ಪಾಡ್ಯದ ದಿನ (ಸರಿ ಸುಮಾರು ಮಾರ್ಚ್ ೧ ನೆ ತಾರೀಖು) ಇದನ್ನು ಆಚರಿಸುತ್ತಿದ್ದರಂತೆ. ಆಗ ಹೊಸ ವರ್ಷದ ಆಚರಣೆ ಹನ್ನೂಂದು ದಿನಗಳದ್ದಾಗಿರುತ್ತಿತ್ತಂತೆ!!&lt;br /&gt;&lt;br /&gt;ರೋಮನ್ ನಾಗರೀಕತೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಹೊಸ ವರ್ಷದ ಆಚರಣೆಗೆ ನಾಂದಿ ಹಾಡಲಾಯಿತು. ಬೇರೆ ಬೇರೆ ರೋಮನ್ ದೊರೆಗಳಿಂದ ರೋಮನ್ ಕ್ಯಾಲೆಂಡರು ಬಹಳ ಬದಲಾವಣೆ ಕಂಡಿದ್ದರಿಂದ ಕ್ರಿ ಶ ಪೂ ೧೫೩ರಲ್ಲಿ ಜನೆವರಿ ೧ ನ್ನು ಹೊಸ ವರ್ಷದ ಆರಂಭದ ದಿನ ಎಂದು ರೋಮನ್ ಸೆನೆಟು ನಿರ್ಧಾರ ಮಾಡಿತು. ದೊರೆ ಜ್ಯುಲಿಯಸ್ ಸೀಸರ್ ಕ್ರಿ ಶ ಪೂ ೪೬ ರಲ್ಲಿ ಜನೆವರಿ ೧ ನ್ನು ಹೊಸ ವರ್ಷದ ಮೊದಲ ದಿನ ಎಂದು ನಿರ್ಧರಿಸಿ ಜ್ಯೂಲಿಯನ್ ಕ್ಯಾಲೆಂಡರಿಗೆ ನಾಂದಿ ಹಾಡಿದ. ರೋಮನ್ನರ ಹೊಸ ವರ್ಷಾಚರಣೆಗೆ ಕ್ಯಾಲೆಂಡುಸ್ ಎನ್ನುತ್ತಾರೆ. ಕ್ರಿಸ್ತನ ಜನ್ಮದಿಂದ ಉದಯಿಸಿದ ಕ್ರಿಸ್ತಿಯನ್ ಧರ್ಮ ರೋಮನ್ನರ ಹೊಸ ವರ್ಷದ ಆಚರಣೆಗೆ ಮೊದಮೊದಲು ವಿರೋಧ ವ್ಯಕ್ತಪಡಿಸಿದರೂ ಕ್ರಮೇಣ ತಮ್ಮ ಚರ್ಚಿನ ಆಚರಣೆಗಳಲ್ಲಿ ಅಳವಡಿಸಿಕೊಳ್ಳತೊಡಗಿದರು. ಹೊಸ ವರ್ಷವೆಂದಾಕ್ಷಣ ನಮಗೆ ನೆನಪಾಗುವದು ಆ ವರ್ಷದಲ್ಲಿ ಏನಾದರೂ ರೆಸಲುಶನ್ ಮಾಡಿಕೊಳ್ಳುವದು ಮತ್ತು ಅದನ್ನು ಪಾಲಿಸಲು ವರ್ಷವಿಡೀ ಹೆಣಗುವದು. ಉದಾಹರಣೆಗೆ ಧೂಮಪಾನ ಬಿಡುವದು, ಮಾಂಸಾಹಾರವನ್ನು ಬಿಡುವದು ಇತ್ಯಾದಿ. ಈ ರೀತಿಯ ಹೊಸ ವರ್ಷದ ರೆಸಲುಶನ್ (ನಿರ್ಧಾರ) ಮಾಡಿಕೊಳ್ಳುವ ಸಂಪ್ರದಾಯ ಬಹಳ ಹಳೆಯದು. ಪ್ರಾಚೀನ ಬ್ಯಾಬಿಲೋನಿಯನ್ನರ ಹೆಸರಾಂತ ಹೊಸ ವರ್ಷದ ರೆಸಲುಶನ್ ಏನಾಗಿರುತ್ತಿತ್ತು ಗೊತ್ತೆ? ಕಡ ತಂದ ರೈತಕಿ ಸಾಮಾನುಗಳನ್ನು ಹಿಂದಿರುಗಿಸುವದು!!!!&lt;br /&gt;&lt;br /&gt;ಪ್ರಾಚೀನ ಈಜಿಪ್ತಿನಲ್ಲಿ ಅಲ್ಲಿಯ ಜೀವನಾಡಿ ನೈಲ್ ನದಿಗೆ ಮಹಾಪೂರ ಬಂದಾಗ ಹೊಸ ವರ್ಷ ಆಚರಿಸುತ್ತಿದ್ದರಂತೆ!!! ಇದು ಸೆಪ್ಟೆಂಬರಿನ ಆಸುಪಾಸು ಬರುತ್ತಿತ್ತು. ಅವರು ಮಹಾಪೂರವನ್ನೇ ಏಕೆ ಆಯ್ದುಕೊಂಡಿದ್ದರು ಎಂದರೆ ನೈಲ್ ನದಿ ಉಕ್ಕಿ ಹರಿದರೆ ಮಾತ್ರ ಈಜಿಪ್ತಿನ ಬೆಂಗಾಡಿನಲ್ಲಿ ಜೀವಕಳೆ ಎಂಬ ಕಟುಸತ್ಯವನ್ನು ಆಗಿನವರು ಅರಿತಿದ್ದರು. ಹೊಸ ವರ್ಷದ ದಿನ ಅವರು ತಮ್ಮ ದೇವತೆ ಅಮೊನ್ ಆತನ ಹೆಂಡತಿ ಮತ್ತವನ ಮಗನ ಮೂರ್ತಿಗಳನ್ನು ಹಾಡುತ್ತ ಕುಣಿಯುತ್ತ ನೈಲ್ ನದಿಯಲ್ಲಿ ದೋಣಿಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಒಂದು ತಿಂಗಳಿನ ಆಚರಣೆಗಳ ನಂತರ ಮೂರ್ತಿಗಳನ್ನು ವಾಪಸ್ಸು ದೇವಾಲಯಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು.&lt;br /&gt;&lt;br /&gt;ವರ್ಷದ ಆರಂಭದ ದಿನದಂದು ನವಜಾತ ಶಿಶುಗಳ ಪೆರೆಡು ಮಾಡುವ ಸಂಪ್ರದಾಯ ಗ್ರೀಕ್ ಮತ್ತು ಈಜಿಪ್ತಿಯನ್ ನಾಗರೀಕತೆಯಲ್ಲಿ ಇತ್ತಂತೆ. ಹೊಸ ವರ್ಷದ ಹುಟ್ಟು ಮಗುವಿನ ಜನನಕ್ಕೆ ಸಮ ಎಂದು ಅವರು ಭಾವಿಸಿದ್ದರಂತೆ. ಹದಿನಾಲ್ಕನೆಯ ಶತಮಾನದಲ್ಲಿ ನವಜಾತ ಮಗುವಿನ ಬದಲಾಗಿ ಮಗುವಿನ ಚಿತ್ರವಿರುವ ಬ್ಯಾನರುಗಳನ್ನು ಬಳಸಿ ಹೊಸ ವರ್ಷ ಆಚರಿಸುವ ಪದ್ಧತಿ ಅಮೇರಿಕೆಯಲ್ಲಿ ಜಾರಿಗೆ ಬಂದಿತು. ಇದನ್ನು ಜರ್ಮನರು ಅಮೇರಿಕೆಗೆ ಪರಿಚಯಿಸಿದರು ಎನ್ನಲಾಗಿದೆ. ಹೊಸ ವರ್ಷದ ಮೊದಲ ದಿನ ತಾವು ಮಾಡುವ ಕಾರ್ಯಗಳು ಅಥವಾ ತಿನ್ನುವ ಪದಾರ್ಥಗಳು ವರ್ಷ ಪೂರ್ತಿಯ ಶುಭಾಶುಭಗಳಿಗೆ ಕಾರಣವಾಗುತ್ತವೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿತ್ತು.&lt;br /&gt;&lt;br /&gt;ಒಂದು ವರ್ಷ ಕಳೆದು ಇನ್ನೊಂದು ವರ್ಷದ ಆರಂಭದ ಪಧ್ಧತಿಯಿರುವ ಎಲ್ಲ ಸಂಸ್ಕೃತಿಗಳು ಹೊಸ ವರ್ಷದ ಆಚರಣೆ ಮಾಡುತ್ತವೆ. ನಾವು ವಾಸಿಸುವ ಭೂಮಿ ಸೂರ್ಯನ ಸುತ್ತ ಸುತ್ತಲು ಒಂದು ವರ್ಷದ ಕಾಲ ತೆಗೆದುಕೊಳ್ಳುತ್ತದೆ. ಹೀಗೆ ಪುನರಾವೃತ್ತಿಯಾಗುವ ಸಂದರ್ಭ ಸೂಚಿಸಲು ಹೊಸ ವರ್ಷದ ಆಚರಣೆ ಬಳಕೆಗೆ ಬಂತು.&lt;br /&gt;&lt;br /&gt;ಜಗತ್ತಿನಾದ್ಯಂತ ಹೊಸ ವರ್ಷದ ವಿಭಿನ್ನ ಆಚರಣೆಗಳು:&lt;br /&gt;ಜನೇವರಿ ೧ : ಜಾಗತಿಕವಾಗಿ ಮಾನ್ಯವಾಗಿರುವ ಗ್ರಿಗೋರಿಯನ್ ಕ್ಯಾಲೆಂಡರಿನ ಪ್ರಕಾರ ಹೊಸ ವರ್ಷದ ಆರಂಭದ ದಿನ ಜನೇವರಿ ೧. (ಜನೇವರಿ ಎನ್ನುವದು ರೋಮನ್ ದೇವತೆ ಜಾನುಸ್ಸನ ನೆನಪಿಗಾಗಿ ಇಡಲಾಗಿದೆ. ರೋಮನ್ನರ ಪ್ರಕಾರ ಜಾನುಸ್ ಎರಡು ತಲೆ ಹೊಂದಿದ್ದು ಒಂದು ತಲೆ ಹಿಂದೆ ಅಂದರೆ ಕಳೆದ ವರ್ಷವನ್ನು ಮತ್ತೆ ಇನ್ನೊಂದು ತಲೆ ಮುಂದಿನ ವರ್ಷವನ್ನು ನೋಡುತ್ತದಂತೆ) ಅಂದು ಸ್ನೇಹಿತರಿಗೆ ಬಂಧುಬಳಗದವರಿಗೆ ಶೇಕ್ ಹ್ಯಾಂಡ್ ಕೊಡುವದರ ಮೂಲಕ, ಫೊನಾಯಿಸುವದರ ಮೂಲಕ, ಈ ಮೇಲ್ ಕಳಿಸುವದರ ಮೂಲಕ, ಗ್ರೀಟಿಂಗ್ ಕಾರ್ಡ್ ಕಳಿಸುವದರ ಮೂಲಕ, ಗಿಫ಼್ಟಗಳನ್ನು ಕೊಡುವದರ ಮೂಲಕ ಹೊಸ ವರ್ಷವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾರೆ.&lt;br /&gt;&lt;br /&gt;ಜಪಾನಿನಲ್ಲಿ ಜನೇವರಿ ೧ ರಂದೆ ಹೊಸ ವರ್ಷ ಆಚರಿಸಿದರೂ ಅದಕ್ಕೆ ತಮ್ಮದೇ ಚಾಪು ಮೂಡಿಸಿರುತ್ತಾರೆ. ಅಂದು ಅವರು ಸುಖ ಸಮೃದ್ಧಿಯ ದ್ಯೋತಕವಾಗಿ ಮತ್ತು ದುಷ್ಟ ಶಕ್ತಿಗಳನ್ನು ದೂರವಿಡಲು ಬಾಗಿಲಿಗೆ ಸ್ಟ್ರಾಗಳಿಂದ ಅಲಂಕೃತ ಹಗ್ಗವನ್ನು ಕಟ್ಟುತ್ತಾರೆ.&lt;br /&gt;&lt;br /&gt;ರೊಶ್ ಹಸನ್ನಾ: ಜ್ಯೂ ಜನರ ಹೊಸ ವರ್ಷಾಚರಣೆಗೆ "ರೊಶ್ ಹಸನ್ನಾ" ಎನ್ನುತ್ತಾರೆ. ಅಂದು ಸಿನೆಗೊಗ್ ಗಳಲ್ಲಿ ವಿಶೇಷ ಪ್ರಾರ್ಥನಾ ಸಭೆಗಳನ್ನು ಏರ್ಪಡಿಸುತ್ತಾರೆ. ಶೊಫ಼ರ್ ಎನ್ನುವ ವಾದ್ಯವನ್ನು ನುಡಿಸುತ್ತಾರಲ್ಲದೆ ಮಕ್ಕಳಿಗೆ ಸಿಹಿ ಹಂಚುತ್ತಾರೆ.&lt;br /&gt;&lt;br /&gt;ಚೈನೀಸ್ ಹೊಸ ವರ್ಷ : ಪ್ರತಿ ವರ್ಷ ಜನೇವರಿ ೧೭ ರಿಂದ ಫ಼ೆಬ್ರುವರಿ ೧೯ ರ ನಡುವೆ ಬರುವ ಪಾಡ್ಯದ ದಿನವನ್ನು ಚೈನೀಯರು ಜಗತ್ತಿನಾದ್ಯಂತ "ಯುಆನ್ ಟ್ಯಾನ್"(ಹೊಸ ವರ್ಷದ ದಿನ) ಎಂದು ಆಚರಿಸುತ್ತಾರೆ. ಈ ದಿನ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಮದ್ದು ಸಿಡಿಸುವದು ಮತ್ತು ಪ್ರಭಾತ್ ಫೆರಿಗಳು (ಪೆರೆಡು) ಚೈನೀಸ್ ಹೊಸ ವರ್ಷಾಚರಣೆಯ ಪ್ರಮುಖ ಭಾಗಗಳು. ಸಾವಿರಾರು ಲ್ಯಾಂಟೀನುಗಳ ಮೆರವಣಿಗೆಗಳು ನೋಡುಗರಿಗೆ ಹಬ್ಬ ಎಂದು ಬಣ್ಣಿಸಲಾಗಿದೆ. ದುಷ್ಟ ಶಕ್ತಿಗಳನ್ನು ದೂರವಿರಿಸಲು ಅವರು ಮದ್ದು ಸಿಡಿಸುತ್ತಾರೆ.&lt;br /&gt;&lt;br /&gt;ವಿಯೆಟ್ನಾಮ್ ಹೊಸ ವರ್ಷ : "ಟೆಟ್ ಗುಯೆನ್ ದಾನ್" ಎಂದು ಕರೆಯಲ್ಪಡುವ ವಿಯೆಟ್ನಾಮ್ ಹೊಸ ವರ್ಷ ಚೈನೀಸ್ ಹೊಸ ವರ್ಷದಂದೆ ಆಚರಿಸಲ್ಪಡುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ದೇವರು ವಾಸಿಸುತ್ತಾನೆ ಎಂದು ನಂಬುವ ವಿಯೆಟ್ನಾಮೀಯರು ಹೊಸ ವರ್ಷದ ದಿನ ಆ ದೇವರು ಸ್ವರ್ಗಕ್ಕೆ ಹೋಗಿ ಕಳೆದ ವರ್ಷ ತನ್ನನ್ನು ಹೇಗೆ ನೋಡಿಕೊಂಡರು ಎಂದು ತಿಳಿಸುತ್ತಾನೆ ಎಂದು ನಂಬುತ್ತಾರೆ. ಕಾರ್ಪ್ ಎನ್ನುವ ಮೀನಿನ ಬೆನ್ನ ಮೇಲೆ ದೇವರು ಸ್ವರ್ಗದತ್ತ ಪ್ರಯಾಣ ಮಾಡುತ್ತಾನೆ ಎಂದು ನಂಬಿಕೆ ಇರುವದರಿಂದ ಜೀವಂತ ಕಾರ್ಪ್ ಮೀನುಗಳನ್ನು ಕೆರೆ ಇಲ್ಲವೆ ನದಿಗೆ ಬಿಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಹೊಸ ವರ್ಷದ ದಿನ ಆಗಮಿಸುವ ಮೊದಲ ಅತಿಥಿಯ ಕಾಲ್ಗುಣದಿಂದ ಆ ವರ್ಷದ ತಮ್ಮ ನಸೀಬು ನಿರ್ಧಾರವಾಗುತ್ತದೆ ಎಂದು ಅವರು ಬಲವಾಗಿ ನಂಬುತ್ತಾರೆ.&lt;br /&gt;&lt;br /&gt;ಟಿಬೇಟಿಯನ್ ಹೊಸ ವರ್ಷ : ಜನೇವರಿಯಿಂದ ಮಾರ್ಚ ನಡುವೆ ಆಚರಿಸುವ ಟಿಬೇಟಿಯನ್ ಹೊಸ ವರ್ಷಕ್ಕೆ "ಲೊಸರ್" ಎನ್ನುತ್ತಾರೆ.&lt;br /&gt;&lt;br /&gt;ಥಾಯ್‌ಲ್ಯಾಂಡ್ ಮತ್ತು ಕಾಂಬೊಡಿಯನ್ ಹೊಸ ವರ್ಷದ ಆಚರಣೆ ೧೩ ಏಪ್ರಿಲ್ ದಿಂದ ೧೫ ಏಪ್ರಿಲ್ ವರೆಗೆ ಇರುತ್ತದೆ.&lt;br /&gt;ಸೆಪ್ಟೆಂಬರ್ ೧೧ ರಂದು ಇಥಿಯೋಪಿಯದ ಜನರು ಹೊಸ ವರ್ಷವನ್ನು "ಎಂಕುತತಾಷ್" ಎಂದು ಆಚರಿಸುತ್ತಾರೆ.&lt;br /&gt;ಪರ್ಶಿಯಾ ಹೊಸ ವರ್ಷ : ಈಗಿನ ಇರಾನ್ ದೇಶದಲ್ಲಿ ಹೊಸ ವರ್ಷವನ್ನು ಮಾರ್ಚ್ ೨೧ ರಂದು ಆಚರಿಸುತ್ತಾರೆ. ಜಗತ್ತಿನಾದ್ಯಂತ ಪ್ರತಿ ವರ್ಷದ ಮೊಹರ್ರಂ ಮೊದಲ ದಿನದಂದು ಸುನ್ನಿ ಮುಸಲ್ಮಾನರು ಹೊಸ ವರ್ಷದ ಆಚರಣೆ ಮಾಡುತ್ತಾರೆ.&lt;br /&gt;&lt;br /&gt;೧೩ನೆಯ ಶತಮಾನದವರೆಗೆ ಜರ್ಮನಿ ಮತ್ತು ಇಂಗ್ಲಂಡ್‌ನಲ್ಲಿ ಡಿಸೆಂಬರ್ ೨೫ನ್ನು ಹೊಸ ವರ್ಷದ ಆಚರಣೆಗೆ ಬಳಸುತ್ತಿದ್ದರು. ೧೪ ರಿಂದ ೧೬ ನೆಯ ಶತಮಾನದವರೆಗೆ ಈ ಪದ್ಧತಿ ಸ್ಪೇನ್ ದೇಶದಲ್ಲಿ ಬಳಕೆಯಲ್ಲಿತ್ತು.&lt;br /&gt;&lt;br /&gt;ಶುಭ ಶುಕ್ರವಾರ ಅಥವಾ ಈಸ್ಟರ್ ಶನಿವಾರಗಳನ್ನು ಹೊಸ ವರ್ಷದ ಮೊದಲ ದಿನ ಎಂದು ಪರಿಗಣಿಸುವ ಪರಿಪಾಠ ಫ಼್ರಾನ್ಸಿನಲ್ಲಿ ೧೧ ರಿಂದ ೧೬ ನೆಯ ಶತಮಾನದವರೆಗೆ ಜಾರಿಯಲ್ಲಿತ್ತು ಎಂದು ದಾಖಲೆಗಳು ಹೇಳುತ್ತವೆ.&lt;br /&gt;&lt;br /&gt;೧೪ನೆಯ ಶತಮಾನದಿಂದ ಗ್ರಿಗೋರಿಯನ್ ಕ್ಯಾಲೆಂಡರ್ ಅಳವಡಿಸಿಕೊಳ್ಳುವವರೆಗೆ ರಷಿಯದಲ್ಲಿ ಸೆಪ್ಟೆಂಬರ್ ೧ ರಂದು ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ.&lt;br /&gt;&lt;br /&gt;ಪಶ್ಚಿಮದ ಸ್ವಿಡ್ಜರ್‌ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳಲ್ಲಿ ಸಂತ ಸಿಸ್ಟರ್‌ನ ಸ್ಮರಣಾರ್ಥ ಹೊಸ ವರ್ಷದ ಆಚರಣೆ ನಡೆಯುತ್ತದೆ. ಕ್ರಿ ಶ ೩೧೪ ರಲ್ಲಿ ಸಿಸ್ಟರ್ ಎನ್ನುವ ಸಂತನು ಸಮುದ್ರದ ದೈತ್ಯ ರಾಕ್ಷಸನನ್ನು ಬಂಧಿಸಿ ಜನರಿಗೊದಗಿದ ಸಂಕಷ್ಟಗಳಿಂದ ಪಾರುಮಾಡಿದ್ದನಂತೆ. ಹೀಗೆ ಬಂಧಿಸಲ್ಪಟ್ಟ ರಾಕ್ಷಸ ೧೦೦೦ ನೆಯ ಇಸವಿಯಲ್ಲಿ ಬಂಧಮುಕ್ತನಾಗಿ ಮತ್ತೆ ಕಂಟಕಪ್ರಾಯನಾಗುತ್ತಾನೆ ಎಂದು ನಂಬಲಾಗಿತ್ತು ಆದರೆ ಹಾಗೆ ಆಗದೆ ಇದ್ದಾಗ ಅಲ್ಲಿನ ಜನ ತಮ್ಮ ಹರ್ಷ ವ್ಯಕ್ತಪಡಿಸಲು ಮತ್ತು ಸಂತ ಸಿಸ್ಟರ್‌ನಿಗೆ ನಮಿಸಲು ಸಾಂಪ್ರದಾಯಿಕ ವೇಷ ಭೂಷಣಗಳಿಂದ ಹೊಸ ವರ್ಷವನ್ನು ಆಚರಿಸುತ್ತಾರೆ.&lt;br /&gt;&lt;br /&gt;ಗ್ರೀಕ್ ದೇಶದಲ್ಲಿ ಹೊಸ ವರ್ಷವನ್ನು ಕಾರುಣ್ಯಮೂರ್ತಿ ಸಂತ ಬೆಸಿಲ್‌ನ ಸ್ಮರಣಾರ್ಥ ಆಚರಿಸುತ್ತಾರೆ.&lt;br /&gt;&lt;br /&gt;ಸ್ಕಾಟ್‌ಲ್ಯಾಂಡಿನಲ್ಲಿ ಹೊಸ ವರ್ಷವನ್ನು "ಹೊಗ್ಮನೆ" ಎಂದು ಕರೆಯುತ್ತಾರೆ. ಅವತ್ತು ಕಳೆದ ವರ್ಷವನ್ನು ದಹಿಸಿ ಹೊಸ ವರ್ಷಕ್ಕೆ ಸ್ವಾಗತಿಸಲು ಟಾರಿನ ಡ್ರಮ್ಮುಗಳಿಗೆ ಬೆಂಕಿಯಿಟ್ಟು ರಸ್ತೆಗುಂಟ ಉರಳಿಸುತ್ತಾರೆ. ಸ್ಕಾಟಿಷ್ ಜನರು ಹೊಸ ವರ್ಷದ ದಿನ ಆಗಮಿಸುವ ಕಪ್ಪು ಕೂದಲಿನ ಮೊದಲ ಅತಿಥಿಯ ಕಾಲ್ಗುಣದಿಂದ ಆ ವರ್ಷದ ತಮ್ಮ ಅದೃಷ್ಟ ಉಜ್ವಲವಾಗುತ್ತದೆ ಎಂದು ಬಲವಾಗಿ ನಂಬುತ್ತಾರೆ.&lt;br /&gt;&lt;br /&gt;ಜಗತ್ತಿನಾದ್ಯಂತ ಹೊಸ ವರ್ಷದ ಆಚರಣೆ ಒಂದೇ ದಿನ ಇರದಿರುವದಕ್ಕೆ ಅವರು ಬಳಸುವ ಸೌರಮಾನ, ಚಂದ್ರಮಾನ ಅಥವ ಎರಡು ಸೇರಿರುವ ವಿಭಿನ್ನ ಕ್ಯಾಲೆಂಡರುಗಳೆ ಕಾರಣವಾಗಿವೆ.&lt;br /&gt;&lt;br /&gt;ಹೊಸ ವರ್ಷಾಚರಣೆಯ ಅವಿಭಾಜ್ಯ ಅಂಗವಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುವದು, ಮದ್ಯ ಸೇವಿಸುವದು, ಕುಣಿತ ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವದು ಎಲ್ಲೆಡೆ ಸರ್ವೇ ಸಾಮಾನ್ಯವಾಗುತ್ತಿದೆ.&lt;br /&gt;&lt;br /&gt;ಭರತಖಂಡದಲ್ಲಿ ಹೊಸ ವರ್ಷದ ಆಚರಣೆಗಳು:&lt;br /&gt;&lt;br /&gt;"ವಿವಿಧತೆಯಲ್ಲಿ ಏಕತೆ" ನಮ್ಮ ಮೂಲ ಮಂತ್ರವಾಗಿರುವದರಿಂದ ನಮ್ಮಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮತ್ತು ಧರ್ಮಗಳಲ್ಲಿ ಹೊಸ ವರ್ಷದ ಆಚರಣೆಗಳು ವಿಭಿನ್ನವಾಗಿವೆ.&lt;br /&gt;&lt;br /&gt;ಉತ್ತರ ಭಾರತದಲ್ಲಿನ ಹಿಂದೂಗಳಿಗೆ ದೀಪಗಳ ಹಬ್ಬ ದೀಪಾವಳಿ ಹೊಸ ವರ್ಷಾಚರಣೆಗೆ ಮೀಸಲು. ಪ್ರತಿವರ್ಷ ಅಕ್ಟೋಬರ್ ಕೊನೆಗೆ ಇಲ್ಲವೆ ನವೆಂಬರ್ ಆರಂಭಕ್ಕೆ ಬರುವ ಈ ಹಬ್ಬದಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿಯ ಪೂಜೆಗೆ ಅಗ್ರಸ್ಥಾನ. ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ರಾಮ ತನ್ನ ಮಡದಿ ಸೀತೆಯೊಡನೆ ದೀಪಾವಳಿ ದಿನದಂದು ತನ್ನ ರಾಜ್ಯಕ್ಕೆ ಪುನರಾಗಮಿಸಿದನೆಂದು ಹೇಳಲಾಗಿದೆ.&lt;br /&gt;&lt;br /&gt;ಪಂಚನದಿಗಳ ಬೀಡು ಪಂಜಾಬಿನಲ್ಲಿ ಹೊಸ ವರ್ಷವನ್ನು "ಬೈಸಾಕಿ' ಹೆಸರಿನಿಂದ ಪ್ರತಿ ವರ್ಷ ಏಪ್ರಿಲ್ ೧೩ ರಂದು ಆಚರಿಸುತ್ತಾರೆ. ಇದು ಅಲ್ಲಿನ ಬೆಳೆಗಳ ಕೊಯ್ಲಿಗೆ (ಸುಗ್ಗಿ) ಸರಿ ಹೋಗುತ್ತದೆ. ಸಿಖ್ಖರಿಗೆ ಬೈಸಾಕಿ ಹಬ್ಬ ಸುಗ್ಗಿ ಮಾತ್ರವಾಗಿರದೆ ಸಿಖ್ಖ ಗುರು ಗೋವಿಂದಸಿಂಗರು ೧೬೯೯ ರಲ್ಲಿ ಧರ್ಮ ಸೇನೆ ಖಾಲ್ಸಾವನ್ನು ಸ್ಥಾಪಿಸಿದ್ದರಿಂದ ಅತಿ ಮಹತ್ವ ಪಡೆದಿದೆ.&lt;br /&gt;&lt;br /&gt;ಕೇರಳದಲ್ಲಿ ಹೊಸ ವರ್ಷವನ್ನು "ವಿಶು" ಹೆಸರಿನಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಮಧ್ಯೆ ಆಚರಿಸುತ್ತಾರೆ. ಇದು ಮಲಯಾಳಿಗಳ ಮೊದಲ ತಿಂಗಳು "ಮೆದಮ್"ನ ಮೊದಲ ದಿನವೂ ಹೌದು. ಹೊಸ ವರ್ಷದ ಮುನ್ನಾ ದಿನ ಕೇರಳಿಗರು ತಾವು ಬೆಳೆದ ಭತ್ತ, ತೆಂಗಿನಕಾಯಿ, ಹಲಸಿನಹಣ್ಣು, ಅಡಕೆ, ಬಾಳೆ ಮುಂತಾದವನ್ನು ಸುಂದರವಾಗಿ ಅಲಂಕರಿಸುತ್ತಾರೆ. ಹೊಸ ವರ್ಷದ ದಿನ ಸೂರ್ಯೋದಯಕ್ಕೆ ಮೊದಲು ನಿನ್ನೆಯ ಅಲಂಕರಣಗಳನ್ನು ಮೊದಲು ನೋಡಿದರೆ ವರ್ಷ ಪೂರ್ತಿ ಶುಭವಾಗುತ್ತದೆ ಎನ್ನುವದು ಅವರ ನಂಬುಗೆ ಹೀಗಾಗಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಪಡಸಾಲೆಗೆ ಬಂದು ಧವಸಧಾನ್ಯಗಳ ಸೊಬಗನ್ನು ಸವಿಯುತ್ತಾರೆ. ಕೇರಳದ ಪ್ರಸಿದ್ಧ ದೇವಾಲಯಗಳಾದ ಗುರುವಾಯೂರು, ಶಬರಿ ಮಲೈ ಮತ್ತು ಪದ್ಮನಾಭ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆಗಳಿರುತ್ತವೆ.&lt;br /&gt;&lt;br /&gt;"ವರ್ಷಪಿರುಪ್ಪು" ಎಂದು ಹೊಸ ವರ್ಷವನ್ನು ತಮಿಳುನಾಡಿನಲ್ಲಿ ಆಚರಿಸುತ್ತಾರೆ. ಇದು ಏಪ್ರೀಲ್ ಮಧ್ಯಭಾಗದಲ್ಲಿ ಬರುತ್ತದೆ. ಬಾಗಿಲೆದುರು ರಂಗೋಲಿ, ಬಾಗಿಲಿಗೆ ತಳಿರು ತೋರಣ, ಮನೆಯಲ್ಲಿ ವಿಶೇಷ ಅಡುಗೆ, ಮನೆಯವರೆಲ್ಲರಿಗೆ ಹೊಸ ಬಟ್ಟೆ ಹೊಸ ವರ್ಷದ ವಿಶೇಷಗಳು. ನಾವು ಯುಗಾದಿಯಲ್ಲಿ ಬೇವು-ಬೆಲ್ಲದ ವಿನಿಮಯ ಮಾಡಿಕೊಳ್ಳುವಂತೆ ಅವರು "ಮಾಂಗಾಪಚಡಿ"ಯನ್ನು ಬಳಸುತ್ತಾರೆ. ವ್ಯಾಪಾರಿಗಳು ತಮ್ಮ ಹೊಸ ಖಾತಾ ಪುಸ್ತಕಗಳನ್ನು ಅಂದು ಆರಂಭಿಸುತ್ತಾರೆ.&lt;br /&gt;&lt;br /&gt;ವೈಶಾಖ ಮಾಸದ ಮೊದಲ ದಿನವನ್ನು ಬೆಂಗಾಲಿಗಳು "ನಬ ಬರ್ಷ" ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ.ಇದನ್ನೆ "ಪೈಲಾ ಬೈಸಾಖ್" ಎಂದು ಬಾಂಗ್ಲಾದೇಶದಲ್ಲಿ ಆಚರಿಸುತ್ತಾರೆ. ಅಂದು ಸರಕಾರಿ ರಜಾದಿನವಾಗಿರುತ್ತದೆ.ಹಾಡು, ಕುಣಿತ, ಗಾಳಿಪಟ ಸ್ಪರ್ಧೆಗಳು, ಎತ್ತಿನ ಷರತ್ತುಗಳು ಈ ಆಚರಣೆಯ ಪ್ರಮುಖ ಆಕರ್ಷಣೆಗಳು. ಅಕ್ಕಿ ಹಿಟ್ಟಿನಿಂದ ಹಾಕಿದ ರಂಗೋಲಿಯ ಮಧ್ಯದಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸ್ವಸ್ತಿಕದ ಮೇಲೆ ಮಣ್ಣಿನ ಮಡಕೆಯಿಟ್ಟು ಅದರಲ್ಲಿ ಗಂಗಾಜಲ ತುಂಬಿ ಮೇಲೆ ಮಾವಿನ ಎಲೆಗಳನ್ನು ಇಡುತ್ತಾರೆ ಮತ್ತು ಹೊಸ ವರ್ಷ ಶುಭ ತರಲಿ ಎಂದು ಮನಸಾ ಪ್ರಾರ್ಥಿಸುತ್ತಾರೆ. ನದಿಯಲ್ಲಿ ಮಿಂದು ಬೆಂಗಾಲಿ ವಿಶೇಷ ಉಡುಗೆ ತೊಟ್ಟ ಹೆಣ್ಣು ಮತ್ತು ಗಂಡು ಮಕ್ಕಳು ನಡೆಸುವ ಪ್ರಭಾತಫೇರಿ ಆಕರ್ಷಕವಾಗಿರುತ್ತದೆ. ಸಂಪತ್ತಿನ ದೇವತೆ ಲಕ್ಷ್ಮಿ ಮತ್ತು ವಿಘ್ನವಿನಾಶಕ ಗಣೇಶನ ಪೂಜೆಗಳೊಂದಿಗೆ ವ್ಯಾಪಾರಿಗಳು ಹೊಸ ವರ್ಷದ ಖಾತಾ ಕಿರ್ದಿ ಪುಸ್ತಕದಲ್ಲಿ ನೋಂದಣಿ ಆರಂಭಿಸುತ್ತಾರೆ. "ಶುಭೋ ನಬೊ ಬರ್ಷೋ" ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.&lt;br /&gt;&lt;br /&gt;"ನವ್ರೆಹ್" ಇದು ಕಾಶ್ಮೀರದ ಹೊಸ ವರ್ಷ. ಚೈತ್ರ ಮಾಸದ ಮೊದಲ ದಿನ ಇದು ಬರುತ್ತದೆ. ಈ ದಿನ ಸಪ್ತ ಋಷಿ ಸಂವತ್ಸರದ ಮೊದಲ ದಿನವೂ ಹೌದು. ಮೂಲ ಸಂಸ್ಕೃತದ "ನವ್ ವರ್ಷ"ದಿಂದ ನವ್ರೆಹ್ ಉದ್ಭವವಾಗಿದೆ. ಹೊಸ ವರ್ಷದ ಮುನ್ನಾ ದಿನ ಕಾಶ್ಮೀರಿ ಪಂಡಿತರು ವಿಚಾರ್ ನಾಗ್ ಎನ್ನುವ ಪುಷ್ಕರಣಿಯಲ್ಲಿ ಮಿಂದು ಪಾಪ ವಿಮೋಚನೆಗೆ ಪ್ರಾರ್ಥಿಸುತ್ತಾರೆ. ಅಕ್ಕಿ ಹಿಟ್ಟಿನಲ್ಲಿ ಗಿಡಮೂಲಿಕೆಗಳನ್ನು ಸೇರಿಸಿ ತಯಾರಿಸಿದ ಕೇಕನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಕಾಶ್ಮೀರಿ ಪಂಡಿತರ ಕುಲಗುರುಗಳಿಂದ ಪಂಚಾಂಗ ಪಠಣ ನಡೆಯುತ್ತದೆ. ಈ ಪಂಚಾಂಗವನ್ನು ಅಕ್ಕಿ ತುಂಬಿದ ಪಾತ್ರೆಯಲ್ಲಿ ಸುಗಂಧ ಪುಷ್ಪಗಳಿಂದ ಅಲಂಕರಿಸಿ ಮತ್ತೊಂದು ತಟ್ಟೆ ಮುಚ್ಚಿ ಮರುದಿನ ಮುಂಜಾನೆಯವರೆಗೆ ದೇವರೆದುರು ಇಡುತ್ತಾರೆ. ಸಮೃದ್ಧಿಯ ಸಂಕೇತವಾದ ಅಕ್ಕಿ ತುಂಬಿದ ಪಾತ್ರೆಯನ್ನು ಕಾಶ್ಮೀರಿಗಳು ಹೊಸ ವರ್ಷದ ದಿನ ವೀಕ್ಷಿಸುತ್ತಾರೆ. ಹೀಗೆ ಮಾಡುವದರಿಂದ ಮುಂಬರುವ ವರ್ಷ ಶುಭಪ್ರದವಾಗುತ್ತದೆ ಎಂದು ಅವರು ನಂಬುತ್ತಾರೆ. ಶೇರಿಕಾ ದೇವತೆಯ ಪೂಜೆ ಅವತ್ತಿನ ವಿಶೇಷ. ಹೊಸವರ್ಷದ ಮೊದಲ ದಿನದಿಂದ ಆರಂಭವಾಗುವ ನವರಾತ್ರಿ ಹಬ್ಬ ನಮ್ಮಲ್ಲಿನ ನಾಡಹಬ್ಬ ದಸರಾದಂತೆ ಉಪವಾಸ ವೃತಾಚರಣೆಗಳಂತೆ ಅಚರಿಸಲ್ಪಡುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ವೈಷ್ಣೋದೇವಿಯ ದರ್ಶನ ಪಡೆಯಲಾಗುತ್ತದೆ.&lt;br /&gt;&lt;br /&gt;"ಚೇತಿಚಾಂದ್" ಎನ್ನುವದು ಸಿಂಧಿ ಜನರ ಹೊಸ ವರ್ಷ. ಇದು ನಮ್ಮಲ್ಲಿನ ಯುಗಾದಿ ಹಬ್ಬದಂದೇ ಬರುತ್ತದೆ. ಚೈತ್ರಮಾಸದ ಮೊದಲ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಸಿಂಧಿ ಭಾಷೆಯಲ್ಲಿ ಚೇತ್ ಎಂದರೆ ಚೈತ್ರ ಎಂದರ್ಥ. ಸಿಂಧಿಗಳು ತಮ್ಮ ಧರ್ಮಗುರು ಝುಲೆಲಾಲನ ಜನ್ಮದಿನವಾಗಿಯೂ 'ಚೇತಿಚಾಂದ್'ನ್ನು ಆಚರಿಸುತ್ತಾರೆ. ಅವತ್ತು ಎಲ್ಲ ಸಿಂಧಿಗಳು ಜೀವದಾಯಿನಿ ಸಿಂಧು (ನದಿ)ವನ್ನು ಪೂಜಿಸುತ್ತಾರೆ. ಕಂಚಿನ ಪಾತ್ರೆಯಲ್ಲಿ ದೀಪ ಬೆಳಗಿಸಿ ಹೂವಿನೊಡನೆ ನೀರಿನಲ್ಲಿ ತೇಲಿಬಿಡುವ ಪರಿಪಾಠವಿದೆ. ಅಂದು ಸಹಸ್ರಾರು ಸಿಂಧಿಗಳು ತಮ್ಮ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಸುತ್ತಾರೆ.&lt;br /&gt;&lt;br /&gt;ಮಹಾರಾಷ್ಟ್ರೀಯರು "ಗುಡಿಪಾಡವಾ" ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಇದು ನಮ್ಮ ಯುಗಾದಿ ಹಬ್ಬದ ಅನ್ವರ್ಥ. ಹೋಳಿಗೆ, ಸೂಂಠಪಾಕ ಮತ್ತು ಉಸಳಿ ಅಂದಿನ ವಿಶೇಷ ಭಕ್ಷ್ಯಗಳು. ಬೇವು ಬೆಲ್ಲದ ವಿನಿಮಯ ಅಂದಿನ ವಿಶೇಷ. ಉದ್ದನೆ ಬಡಿಗೆಯ ಕೊನೆಗೆ ತಾಮ್ರದ ಇಲ್ಲವೆ ಬೆಳ್ಳಿಯ ತಂಬಿಗೆಯನ್ನು ಡಬ್ಬಹಾಕಿ ರೇಷ್ಮೆ ಇಲ್ಲವೆ ಖಾದಿ ಬಟ್ಟೆಯಿಂದ ಮತ್ತು ತೋರಣಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಹೀಗೆ ನಡೆಯುವ ಗುಡಿ ಪೂಜೆ ಅಂದಿನ ಶುಭಸೂಚಕ ದಿನದ ಪ್ರಮುಖ ಆಚರಣೆ. ಸಾಡೇತೀನ್ ಶುಭ ಮುಹೂರ್ತಗಳಲ್ಲಿ ಒಂದಾಗಿರುವ ಯುಗಾದಿಯ ದಿನ ಅನೇಕ ಶುಭ, ಮಂಗಲ ಕಾರ್ಯಗಳನ್ನು ಆರಂಭಿಸುತ್ತಾರೆ. ಶೆಟ್ಟರು ತಮ್ಮ ಖಾತೆ ಕಿರ್ದಿಯ ಹೊಸ ಲೆಖ್ಖ ಬರೆಯಲು ಅಂದಿನಿಂದ ಆರಂಬಿಸುತ್ತಾರೆ. ಬ್ರಹ್ಮ ಜಗತ್ತನ್ನು ನಿರ್ಮಿಸಿದ್ದು ಇದೇ ದಿನ ಮತ್ತು ಮರ್ಯಾದಾಪುರುಷ ರಾಮನು ವಾಲಿಯನ್ನು ಇದೇ ದಿನ ಸಂಹರಿಸಿದನೆಂದು ಹೇಳಲಾಗಿದೆ.&lt;br /&gt;&lt;br /&gt;ಆಸ್ಸಾಮಿನ ಜನರು ಎಪ್ರಿಲ್ ಮತ್ತು ಮೇ ಮಧ್ಯದಲ್ಲಿ ಬರುವ ಹೊಸ ವರ್ಷವನ್ನು "ಗೊರುಬಿಹು" ಎಂಬುದಾಗಿ ಆಚರಿಸುತ್ತಾರೆ. ಅಲಂಕೃತ ದನಗಳ ಜಾತ್ರೆ ಅಂದಿನ ವಿಶೇಷ.&lt;br /&gt;&lt;br /&gt;ಭಾರತಕ್ಕೆ ಜೆ.ಆರ್.ಡಿ ಟಾಟಾ, ಹೋಮಿ ಜಹಾಂಗೀರ್ ಭಾಭಾ, ರತನ್ ಟಾಟಾ ಮುಂತಾದ ಮೇಧಾವಿಗಳನ್ನು ನೀಡಿದ ಪಾರ್ಸಿ ಧರ್ಮೀಯರು ಹೊಸ ವರ್ಷವನ್ನು "ನವ್ರೊಜ಼್" ಹೆಸರಿನಿಂದ ಪ್ರತಿವರ್ಷ ಮಾರ್ಚ್ ೨೧ ರಂದು ಆಚರಿಸುತ್ತಾರೆ. ಈ ದಿನ ತಳಿರು ತೋರಣ ಕಟ್ಟುವದು, ರಂಗೋಲಿ ಹಾಕುವದು ಹೀಗೆ ಹಲವಾರು ಹಿಂದೂ ಹೊಸವರ್ಷದ ಆಚರಣೆಗಳನ್ನು ಪಾರ್ಸಿಗಳು ಅಳವಡಿಸಿಕೊಂಡಿದ್ದಾರೆ.&lt;br /&gt;&lt;br /&gt;ಕೊನೆಯದಾಗಿ ಕರ್ನಾಟಕ ಮತ್ತು ಅಂಧ್ರಪ್ರದೇಶಗಳಲ್ಲಿ ಯುಗಾದಿಯಂದು ಹೊಸ ವರ್ಷದ ಆಚರಣೆ ನಡೆಯುತ್ತದೆ. ವರಕವಿ ಬೇಂದ್ರೆ ಹೇಳುವಂತೆ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ..." ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಪಂಚಾಂಗ ಪಠಣ/ಶ್ರವಣ ಅಂದಿನ ಪ್ರಮುಖ ಆಕರ್ಷಣೆಗಳು.&lt;br /&gt;&lt;br /&gt;ನಿಮಗೆಲ್ಲ ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಮುಂದಿನ ಯುಗಾದಿ ವಿಶೇಷಾಂಕದಲ್ಲಿ ಮತ್ತೆ ಭೇಟಿ ಆಗೋಣ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-2048006957042300311?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/2048006957042300311/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=2048006957042300311&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/2048006957042300311'/><link rel='self' type='application/atom+xml' href='http://www.blogger.com/feeds/36381514/posts/default/2048006957042300311'/><link rel='alternate' type='text/html' href='http://tpbalaga.blogspot.com/2008/04/blog-post_04.html' title='ಹೊಸ ವರುಷ ತರಲಿ ನಮಗೆಲ್ಲ ಹರುಷ - ಪ್ರಕಾಶ ಸಿ. ರಾಜಗೋಳಿ, ಬೆಂಗಳೂರು'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-3951423495874860545</id><published>2008-04-02T01:23:00.000+05:30</published><updated>2008-04-07T11:09:54.467+05:30</updated><category scheme='http://www.blogger.com/atom/ns#' term='-----  ಸಂವೇದನೆ'/><category scheme='http://www.blogger.com/atom/ns#' term='~----  ಅರುಣ ಯಾದವಾಡ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ನಾವು..ಮತ್ತು ನಮ್ಮ ನಂಬಿಕೆಗಳು - ಅರುಣ ಆರ್. ಯಾದವಾಡ, ಬೆಂಗಳೂರು.</title><content type='html'>&lt;span style="color:#000099;"&gt;&lt;span style="font-size:85%;color:#6600cc;"&gt;&lt;strong&gt;&lt;em&gt;ನಮ್ಮ ಕಡೆ ಉತ್ತರ ಕರ್ನಾಟಕದಲ್ಲಿ ಕೆಲವು ನಂಬಿಕೆಗಳು ಪ್ರಚಲಿತದಲ್ಲಿವೆ.ಇಂಥ ನಂಬಿಕೆಗಳು ಜಗತ್ತಿನ ಎಲ್ಲಾ ಭಾಗಗಳಲ್ಲಿ ಇರಬಹುದು..ಇರುತ್ತವೆ. ಇವು ಮೂಢ ನಂಬಿಕೆಗಳೊ ಅಥವಾ ರೂಢ ನಂಬಿಕೆಗಳೊ ಎಂಬುದರ ಬಗ್ಗೆ ಇಲ್ಲಿ ಚರ್ಚೆ ಇಲ್ಲ.ಆದರೆ ಇಂಥ ಎಲ್ಲಾ ನಂಬಿಕೆಗಳನ್ನೇ ಅನುಸರಿಸಿಕೊಂಡೇ ನಾವೆಲ್ಲಾ ಬೆಳೆದು ಬಂದಿದ್ದೇವೆ. ಈಗ ತಿರುಗಿ ನೋಡಿದರೆ ಎಷ್ಟೊಂದು ಆಶ್ಚರ್ಯವಾಗುತ್ತದೆ. ಎಷ್ಟೊ ಸಲ ನಾವು ಯಾವುದನ್ನೂ ಪ್ರಶ್ನೆ ಮಾಡದೆಯೇ ಹಾಗೆಯೇ ಅನುಸರಿಸಿಕೊಂಡು ಬಂದಿದ್ದೇವೆ. ಇಂಥ ವಿಷಯಗಳ ಕಡೆಗೆ ಇದೊಂದು ಅಚ್ಚರಿಯ ನೋಟ.&lt;br /&gt;&lt;/em&gt;&lt;/strong&gt;&lt;/span&gt;&lt;span style="font-size:85%;"&gt;&lt;span style="color:#003300;"&gt;&lt;span style="color:#990000;"&gt;೧. ಸಂಜೆ ಆದ ಮೇಲೆ ಹುಣಿಸೆ ಹಣ್ಣು ತಿನ್ನಬಾರದು.&lt;br /&gt;೨. ಸಂಜೆ ಆದ ಮೇಲೆ ಉಗುರು ಕತ್ತರಿಸಿಕೊಳ್ಳಬಾರದು.&lt;br /&gt;೩. ಸಂಜೆ ಆದ ಮೇಲೆ 'ಉಪ್ಪು' ಎನ್ನುವ ಶಬ್ದ ಉಪಯೋಗಿಸಬಾರದು. ಅದರ ಬದಲು "ಸಕ್ಕರೆ" ಅಥವಾ "ಋತಿ"&lt;br /&gt;ಅನ್ನುವ ಶಬ್ದಗಳನ್ನು ಉಪಯೋಗಿಸಬಹುದು.&lt;br /&gt;೪. ಸಂಜೆ ಹೊತ್ತಿನಲ್ಲಿ ಎಲ್ಲರೂ ಮಾತನಾಡುತ್ತ ಕುಳಿತಾಗ ಹಲ್ಲಿ ನುಡಿದರೆ ಆ ಮಾತು ಸತ್ಯವಾಗುತ್ತದೆ.&lt;br /&gt;೫. ಮನೆಯಲ್ಲಿ ಯಾರಿಗಾದರೂ ಬಿಕ್ಕಳಿಕೆ ಬಂದರೆ , ಅವರನ್ನು ಯಾರೋ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಥ.&lt;br /&gt;೬. ಮನೆಯ ಮಾಳಿಗೆ ಮೇಲಿನ ಕಾಗೆ ಸ್ವಲ್ಪ ಜಾಸ್ತಿ ಹೊತ್ತು ಕಾ ಕಾ ಅಂತಾ ಕೂಗಿದರೆ ಊ ರಿನಿಂದ ಯಾರೋ ಬರುತ್ತಾರೆ ಅಂತಾ ಅರ್ಥ.&lt;br /&gt;೭. ಮನೆಯಲ್ಲಿ ಆಕಸ್ಮಿಕವಾಗಿ ಹಂದಿಯೊಂದು ಒಳ ಬಂದರೆ ಅದು ವಿಷ್ಣು ದೇವತೆ ಮನೆಯೊಳಗೆ ಬಂದಂತೆ.&lt;br /&gt;೮. ಮನೆಯಲ್ಲಿ 'ಆಸ್ತಿಕ ದುರಾಯಿ' ಅಂತಾ ಬರೆದರೆ ಹಾವು, ಹುಳು, ಹುಪ್ಪಡಿ ಇತ್ಯಾದಿ ಮನೆಯಲ್ಲಿ ಬರುವದಿಲ್ಲ.&lt;br /&gt;೯. ಮನೆಯಲ್ಲಿ ದೋಸೆ ಮಾಡಿದರೆ, ಮೊದಲನೇ ದೋಸೆಯನ್ನು ಮನೆಯ ಹಿರಿಯ ಮಗ/ಮಗಳ ಬೆನ್ನಿಗೆ ಮೆಲ್ಲಗೆ ತಟ್ಟಿ ಮನೆಯ ಮಾಳಿಗೆಯ ಮೇಲೆ ಚೆಲ್ಲಬೇಕು.&lt;br /&gt;೧೦. ಮನೆಯಲ್ಲಿ ಅಡುಗೆ ಮಾಡುವಾಗ ಮೊದಲು ಮಾಡಿದ ಬಿಸಿ ರೊಟ್ಟಿಯನ್ನು ಮನೆಯ ಮೊದಲ ಮಗನಿಗೆ ಬಡಿಸಬಾರದು. ಹಾಗೆಯೇ ಕೊನೆಗೆ ಮಾಡಿದ ರೊಟ್ಟಿಯನ್ನು ಕೊನೆಯ ಮಗನಿಗೆ ಬಡಿಸಬಾರದು.&lt;/span&gt;&lt;br /&gt;&lt;/span&gt;೧೧. ಮನೆಯಲ್ಲಿ ಕೊನೆಯ ಮಗನ ಮದುವೆಯನ್ನು ಕೊನೆಗೆ ಮಾಡಬಾರದು.&lt;br /&gt;೧೨. ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಮೇಲೆ ಶೀನಬಾರದು. ಹಾಗೆ ಮಾಡಿದ್ದೇ ಆದಲ್ಲಿ ಹೊಸ್ತಿಲಿಗೆ ಹಾಗೂ ಚೌಕಟ್ಟಿನ ಮೇಲ್ಭಾಗಕ್ಕೆ ನೀರು ಚಿಮುಕಿಸಿ ಮಡಿ ಮಾಡಬೆಕು.&lt;br /&gt;೧೩. ಹೊಸ ಮನೆಯ ಗೃಹಪ್ರವೇಶದ ದಿನ ಮನೆಯೊಳಗೆ ಕರೆ ತಂದ ಆಕಳು ಮನೆಯಲ್ಲಿ ಸಗಣಿ ಹಾಕಿದರೆ ಅಥವಾ ಮೂತ್ರ ಮಾಡಿದರೆ ಅದು ಶುಭ ಸಂಕೇತ. ಅಡುಗೆ ಮನೆಯೊಳಗೆ ಮಾಡಿದರಂತೂ ಅದು ಇನ್ನೂ ಉತ್ತಮ.&lt;br /&gt;೧೪. ಹೊರಗಡೆ ಹೋಗುವಾಗ ಮುಖ್ಯ ದ್ವಾರದ ಚೌಕಟ್ಟು ತಲೆಗೆ ಬಡಿದರೆ, ಹೊರಗೆ ಹೋಗಬಾರದು. ಸ್ವಲ್ಪ ಹೊತ್ತು ಒಳಗೆ ಕುಳಿತು ನೀರು ಕುಡಿದು ಆಮೇಲೆ ಹೋಗಬೇಕು.&lt;br /&gt;೧೫. ಮನೆಮಗಳು ತಲೆದಿಂಬಿನ ಮೇಲೆ ಕುಳಿತಿದ್ದರೆ ಅವಳ ಅಪ್ಪ ಸಿಕ್ಕಾ ಪಟ್ಟೆ ಸಾಲ ಮಾಡುತ್ತಾನೆ.&lt;br /&gt;೧೬. ಮಂಗಳವಾರ ಹಾಗೂ ಶುಕ್ರವಾರ ದಿನ ಮನೆಯಲ್ಲಿ ಸ್ತ್ರೀಯರು ದುಃಖಿಸಿದರೆ ಒಳ್ಳೆಯದಾಗುವದಿಲ್ಲ.&lt;br /&gt;೧೭. ತುಂಬಿದ ಕೊಡ ಹೊತ್ತುಕೊಂಡು ಮುತ್ತೈದೆಯೊಬ್ಬಳು ಎದುರಿಗೆ ಬಂದರೆ ಅದು ಶುಭ ಸೂಚನೆ.&lt;br /&gt;೧೮. ಪುರುಷರಿಗೆ ಬಲಗಣ್ಣು ಹಾಗೂ ಸ್ತ್ರೀಯರಿಗೆ ಎಡಗಣ್ಣು ಹಾರಿದರೆ ಒಳ್ಳೆಯದು.&lt;br /&gt;೧೯. ಶವಯಾತ್ರೆಯೊಂದು ಎದುರಿಗೆ ಬಂದರೆ ಅದು ಶುಭ ಸೂಚನೆ.&lt;br /&gt;೨೦. ರಾತ್ರಿ ಹೊತ್ತು ನಾಯಿ ಅಳುತ್ತಿದ್ದರೆ ಅದು ಏನೋ ಅಶುಭದ ಸಂಕೇತ.&lt;br /&gt;&lt;/span&gt;&lt;span style="font-size:85%;"&gt;&lt;span style="color:#330099;"&gt;೨೧. ಶ್ರಾವಣ ಮಾಸದಲ್ಲಿ ಹೇರ್ ಕಟ್/ಶೇವಿಂಗ್ ಮಾಡಿಸಿಕೊಳ್ಳಬಾರದು.&lt;br /&gt;೨೨. ದಾರಿಯಲ್ಲಿ ಲಿಂಬೆ ಹಣ್ಣು ಕಂಡರೆ , ಅದನ್ನು ದಾಟಿ ಹೋಗಬಾರದು.&lt;br /&gt;೨೩. ನಿಮ್ಮ ಹುಟ್ಟಿದ ದಿನ ಅಥವಾ ಅಮವಾಸ್ಯೆಯ ದಿನ ಹೇರ್ ಕಟ್ ಮಾಡಿಸಿಕೊಳ್ಳಬಾರದು.&lt;br /&gt;೨೪. ಮೈ ಮೇಲೆ ಆಕಸ್ಮಾತ್ ಹಲ್ಲಿ ಬಿದ್ದರೆ ಕೂಡಲೆ ಬೇವಿನ ಮರ ನೋಡಬೆಕು.&lt;br /&gt;೨೫. ಗರ್ಭಿಣಿ ಹೆಣ್ಣು ಮಗಳು ಯಾವದೇ ಹಾವನ್ನು ನೋಡಿದರೆ ಅದು ಕುರುಡು ಆಗುತ್ತದೆ.&lt;br /&gt;೨೬. ಗರ್ಭಿಣಿ ಹೆಣ್ಣು ಮಗಳು ನದಿ, ಪರ್ವತಗಳನ್ನು ದಾಟಿ ಯಾವದೇ ಊ ರಿಗೆ ಪ್ರಯಾಣ ಬೆಳೆಸಬಾರದು.&lt;br /&gt;೨೭. ಗರ್ಭಿಣಿ ಸ್ತ್ರೀಯರಲ್ಲಿ ಮಗುವಿನ ಅಲುಗಾಟ ಎಡಗಡೆಗೆ ಜಾಸ್ತಿ ಇದ್ದರೆ ಹೆಣ್ಣು ಮಗು ಆಗುತ್ತದೆ ಅಂತಾ ಭಾವನೆ.&lt;br /&gt;೨೮. ಹೋಮ ನಡೆಸುವದನ್ನು ನೋಡುವದು ಗರ್ಭಿಣಿ ಸ್ತ್ರೀಯರಿಗೆ ನಿಷಿದ್ಧ.&lt;br /&gt;೨೯. ಗರ್ಭಿಣಿ ಸ್ತ್ರೀಯರ ಮುಖದ ಬಣ್ಣ ಕಪ್ಪಗಾಗುತ್ತಿದ್ದರೆ ಅವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ.&lt;br /&gt;೩೦. ಗರ್ಭಿಣಿ ಸ್ತ್ರೀಯರು ಗಾಯತ್ರಿ ಮಂತ್ರವನ್ನು ನುಡಿಯಬಾರದು. ಹಾಗೆ ಮಾಡಿದರೆ ಗರ್ಭಪಾತ ಆಗುವ ಸಂಭವ ಜಾಸ್ತಿ.&lt;br /&gt;&lt;/span&gt;೩೧. ಇಬ್ಬರು ನಾದಿನಿಯರು ಗರ್ಭಿಣಿಯಾಗಿದ್ದರೆ ಪರಸ್ಪರ ನೋಡಬಾರದು ಹಾಗು ಒಂದೇ ಸಮಾರಂಭದಲ್ಲಿ ಭೆಟ್ಟಿ ಆಗಬಾರದು.&lt;br /&gt;೩೨. ಮೂರು ಗಂಡು ಮಕ್ಕಳ ಮೆಲೆ ಒಂದು ಹೆಣ್ಣು ಮಗು ಆದರೆ ಅಥವಾ ಮೂರು ಹೆಣ್ಣು ಮಕ್ಕಳ ಮೇಲೆ ಒಂದು ಗಂಡು ಮಗು ಆಗುವದು ಒಳ್ಳೆಯದಲ್ಲ.&lt;br /&gt;೩೩. ಗ್ರಹಣ ಸಮಯದಲ್ಲಿ ಮಕ್ಕಳು ಹುಟ್ಟಿದರೆ ಒಳ್ಳೆಯದಲ್ಲ. ಅದಕ್ಕೆ ಶಾಂತಿ ಮಾಡಿಸಬೇಕು.&lt;br /&gt;೩೪. ಯಾರಿಗಾದರೂ ಮಕ್ಕಳು ಆಗದಿದ್ದರೆ ಇನ್ನೊಬ್ಬರ ಮನೆಯಲ್ಲಿನ ಗಣೇಶನ ಮೂರ್ತಿಯನ್ನು ಕಳವು ಮಾಡಿದರೆ ಮಗು&lt;br /&gt;ಅಗುತ್ತದೆ.&lt;br /&gt;೩೫. ಬೆಳಗಿನ ಜಾವ ಬರುವ ಕನಸುಗಳು ಸತ್ಯವಾಗುತ್ತವೆ.&lt;br /&gt;೩೬. ಚಿಕ್ಕ ಮಕ್ಕಳು ಊಟ, ನೀರು ಬಿಟ್ಟು ಹಠ ಮಾಡುತ್ತಿದ್ದರೆ, ಕಾಲ್ದುಳಿ ಮಾಡಿ ದೃಷ್ಟಿ ತೆಗೆದರೆ ಸಮಸ್ಯೆ ಪರಿಹಾರವಾಗುತ್ತದೆ. (ಕಾಲ್ದುಳಿ ಅನ್ನುವದು ಮಕ್ಕಳು ಊಟ ಮಾಡದೇ ಅರ್ಧಕ್ಕೆ ಬಿಟ್ಟ ತಟ್ಟೆಯಲ್ಲಿ ಮಾಡುವ ಒಂದು ಸಣ್ಣ ಪ್ರಯೋಗ.)&lt;br /&gt;೩೭. ಕೆಟ್ಟದ್ದನ್ನೇನನ್ನೋ ನೋಡಿ ಮಕ್ಕಳು ರಾತ್ರಿ ಹೊತ್ತು ಭಯ ಪಡುತ್ತಿದ್ದರೆ ಕಡಚಿಯನ್ನು ಒಲೆಯಲ್ಲಿ ಚೆನ್ನಾಗಿ ಕಾಯಿಸಿ, ನಂತರ ಅದನ್ನು ನೀರಲ್ಲಿ ಅದ್ದಿ ಹೊರತೆಗೆಯಬೇಕು. ಆ ನೀರು ಆರಿದ ಮೇಲೆ ಮಕ್ಕಳು ಕುಡಿದರೆ ರಾತ್ರಿ ಹೊತ್ತು ಯಾವದೇ ಭಯವಿಲ್ಲದೇ ನಿದ್ರಿಸುತ್ತವೆ. (ಕಡಚಿ ಅಂದರೆ ಚಪಾತಿ, ರೊಟ್ಟಿ ಇತ್ಯಾದಿಗಳನ್ನು ಹೆಂಚಿನ ಮೇಲೆ ಬೇಯಿಸುವಾಗ ಅವುಗಳನ್ನು ತಿರುವಿ ಹಾಕಲು ಉಪಯೋಗಿಸುವ ಸಾಧನ.)&lt;br /&gt;೩೮. ಈರುಳ್ಳಿ, ಬದನೆಕಾಯಿ ಇತ್ಯಾದಿ ತರಕಾರಿಗಳನ್ನು ಯಾವದೇ ಅಂಗಡಿಯವನು ಕೈಯಲ್ಲಿ ತೂರುತ್ತಾ ತನ್ನ ಏರುತ್ತದೆ.&lt;br /&gt;೩೯. ಆಕಸ್ಮಿಕವಾಗಿ ಯಾವದೇ ಹಾವೊಂದು ಯಾರದೇ ಎದೆಯ ಮೇಲೆ ಹಾಯ್ದು ದಾಟಿ ಹೋದರೆ, ಆ ವ್ಯಕ್ತಿಯು ಮುಂದೆ ಜೀವನದಲ್ಲಿ ರಾಜನಾಗುತ್ತಾನೆ ಅಥವಾ ಜೀವನದಲ್ಲಿ ವ್ಯಕ್ತಿಯಾಗುತ್ತಾನೆ.&lt;br /&gt;೪೦. ಬೆಕ್ಕನ್ನು ಸಾಯಿಸುವದು ಮಹಾಪಾಪದ ಕೆಲಸ. ಆ ಪಾಪ ಆಮೇಲೆ ಚಿನ್ನದ ಬೆಕ್ಕನ್ನು ಮಾಡಿ ಪೂಜೆ ಮಾಡಿದರೂ&lt;br /&gt;ಪರಿಹಾರವಾಗುವದಿಲ್ಲ.&lt;br /&gt;&lt;/span&gt;&lt;span style="font-size:85%;"&gt;&lt;span style="color:#330033;"&gt;೪೧. ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ ಹೋದ ಕೆಲಸ ಸಾಧಿಸುವದಿಲ್ಲ.&lt;br /&gt;೪೨. ಮೂರು ಜನ ಕೂಡಿ ಎಲ್ಲಿಯೂ ಹೊರಗೆ ಹೋಗಬಾರದು. ಹಾಗೆ ಹೋದರೆ ಅಂದುಕೊಂಡ ಕೆಲಸ ಆಗುವದಿಲ್ಲ.&lt;br /&gt;ಹಾಗೆ ಹೊಗಲೇಬೇಕೆಂದಿದ್ದರೆ, ಜೊತೆಗೆ ಒಂದು ಕಲ್ಲನ್ನೊ ಇಲ್ಲ ಅಡಿಕೆಯನ್ನೊ ತೆಗೆದುಕೊಂಡು ಹೋಗಬೆಕು.&lt;br /&gt;೪೩. ನೀವು ಯಾವುದೇ ಊ ರಿಗೆ ಹೋದರೆ, ೯ನೇ ದಿನ ಮರಳಿ ಪ್ರಯಾಣ ಮಾಡಬಾರದು.&lt;br /&gt;೪೪. ಮಂಗಳವಾರ ದಿನ ಮಗಳನ್ನು (ಗಂಡನ ಮನೆಗೆ ಅಥವಾ ಇನ್ನಾವುದೇ ಮನೆಗೆ) ಹೊರಗೆ ಕಳಿಸಬಾರದು. ಹಾಗೆಯೇ&lt;br /&gt;ಶುಕ್ರವಾರ ದಿನ ಸೊಸೆಯನ್ನು ಹೊರಗೆ ಕಳಿಸಬಾರದು.&lt;br /&gt;೪೫. ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಕೂಡದು.&lt;br /&gt;೪೬. ಮನೆಯಲ್ಲಿ ತೊಲೆಗಳ ಕೆಳಗೆ ಅಂದರೆ ಬೀಮ್‌ಗಳ ಕೆಳಗೆ ಮಲಗಕೂಡದು. ಹಾಗೆ ಮಾಡಿದರೆ ಕೆಟ್ಟ ಕನಸುಗಳು ಬೀಳುತ್ತವೆ.&lt;br /&gt;೪೭. ಮಳೆರಾಯ ಬೇಗನೆ ಬರದೆ ಇದ್ದರೆ, ಕತ್ತೆ ಪೂಜೆ ಮಾಡಿದರೆ ಮಳೆ ಆಗುತ್ತದೆ.&lt;br /&gt;೪೮. ಯಾರದರೂ ಹೊರಗಡೆ ಹೋಗುವಾಗ ಎಲ್ಲಿ ಹೋಗುತ್ತಿದ್ದಿರೆಂದು ಕೇಳಬಾರದು. ಹಾಗೆ ಕೇಳಿದರೆ, ಹೋದ ಕೆಲಸ&lt;br /&gt;ಕೈಗೂಡುವದಿಲ್ಲ.&lt;br /&gt;೪೯. ಕುಕ್ಕರುಗಾಲು ಹಾಕಿಕೊಂಡು ಕೈಯಲ್ಲಿ ತಟ್ಟೆ ಹಿಡಿದುಕೊಂಡು ಊ ಟ ಮಾಡುತ್ತಿದ್ದರೆ, ಎರಡು ಕಾಲುಗಳು ಅಥವಾ ಕಾಲ್ಬೆರಳುಗಳು ಕ್ರಾಸ್ ಆಗಿರಕೂಡದು. ಅದು ಅರಿಷ್ಟ ಅಥವಾ ಅವಲಕ್ಷಣದ ಸಂಕೇತ.&lt;br /&gt;೫೦. ಚಿಕ್ಕ ಮಕ್ಕಳಲ್ಲಿ ಹಲ್ಲುಗಳು ಬಿದ್ದಾಗ ಹೊಸ ಹಲ್ಲು ಬೇಗ ಬರಲೆಂದು ಯಾರಿಗೂ ಕಾಣದ ಹಾಗೆ ಮನೆ ಮಾಳಿಗೆಯ&lt;br /&gt;ಮೇಲೆ ಎಸೆಯಬೇಕು.&lt;br /&gt;&lt;/span&gt;೫೧. ಶಿವರಾತ್ರಿ ಹಬ್ಬದ ದಿನ ಯಾರಾದರು ಸತ್ತರೆ (ಸಾಮಾನ್ಯ ಸಾವು) ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ.&lt;br /&gt;೫೨. ನಿಮ್ಮ ಮನೆಯ ಹಿತ್ತಿಲಲ್ಲಿ ಬಾಳೆ ಗಿಡ ಬೆಳೆದಿದ್ದರೆ, ಅದು ಗೊನೆ ಬಿಡುವಾಗ ಮಾಡುವ ಸದ್ದು ಮನೆಯ ಮಂದಿ&lt;br /&gt;ಕೇಳಿಸಿಕೊಳ್ಳುವದು ಒಳ್ಳೆಯದಲ್ಲ.&lt;br /&gt;೫೩. ಬಿಲ್ವ ಪತ್ರಿ ಗಿಡವನ್ನು ಕೇವಲ ಸ್ವಾಮಿಗಳು ಅಂದರೆ ಜಂಗಮರು ಮಾತ್ರ (ಉದಾ: ಆನಂದ ಹಿರೇಮಠ, ಗಿರೀಶ ಮೆಟಗುಡ್ಡಮಠ ಅವರು) ತಮ್ಮ ಮನೆಗಳಲ್ಲಿಅಥವಾ ಮಠಗಳಲ್ಲಿ, ದೇವಸ್ಥಾನಗಳಲ್ಲಿ ನೆಡಬಹುದು. ಉಳಿದವರು ತಮ್ಮ ಮನೆಗಳಲ್ಲಿ ನೆಡುವ ಹಾಗಿಲ್ಲ.&lt;br /&gt;೫೪. ಮನೆಯ ಹಿತ್ತಿಲಲ್ಲಿ ಯಾವುದೇ ಗಿಡಕ್ಕೆ ಜೇನು ಕಟ್ಟಿದರೆ ಒಳ್ಳೆಯ ಲಕ್ಷಣವಲ್ಲ.&lt;br /&gt;&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-3951423495874860545?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/3951423495874860545/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=3951423495874860545&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/3951423495874860545'/><link rel='self' type='application/atom+xml' href='http://www.blogger.com/feeds/36381514/posts/default/3951423495874860545'/><link rel='alternate' type='text/html' href='http://tpbalaga.blogspot.com/2008/04/blog-post.html' title='ನಾವು..ಮತ್ತು ನಮ್ಮ ನಂಬಿಕೆಗಳು - ಅರುಣ ಆರ್. ಯಾದವಾಡ, ಬೆಂಗಳೂರು.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-1458179332511791226</id><published>2008-03-31T21:50:00.000+05:30</published><updated>2008-03-31T22:07:39.072+05:30</updated><category scheme='http://www.blogger.com/atom/ns#' term='~----  ಅರುಣ ಯಾದವಾಡ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='-----  ಮಾರ್ಗದರ್ಶಿ'/><title type='text'>ನಿಮ್ಮ ಮನೆಗೊಂದು ಮುದ್ದಾದ ಹೆಸರು..- ಅರುಣ. ಯಾದವಾಡ.</title><content type='html'>&lt;ul&gt;&lt;li&gt;&lt;span style="font-size:180%;color:#6600cc;"&gt;&lt;strong&gt;ಅಭ್ಯುದಯ, ಅಚಿಂತ್ಯ, ಆದರ, ಐಸಿರಿ, ಅಕ್ಷಯ, ಅಂಬರ, &lt;/strong&gt;&lt;/span&gt;&lt;/li&gt;&lt;li&gt;&lt;span style="font-size:180%;color:#6600cc;"&gt;&lt;strong&gt;ಅಮೃತ, ಅನಘ, ಅನಿಶ, ಅನುಗ್ರಹ, &lt;/strong&gt;&lt;/span&gt;&lt;/li&gt;&lt;li&gt;&lt;strong&gt;&lt;span style="font-size:180%;"&gt;&lt;span style="color:#990000;"&gt;ಅನುಪಮ, ಅಪ್ಪ-ಅಮ್ಮ, ಅಪೂರ್ವ, ಅರ್ಘ್ಯ, ಆಶೀರ್ವಾದ, &lt;/span&gt;&lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;"&gt;&lt;span style="color:#990000;"&gt;ಬಾನು, ಭಾವನಾ, ಭಾವ, ಭೂಷಣ,&lt;/span&gt;&lt;span style="color:#000099;"&gt; &lt;/span&gt;&lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#000099;"&gt;ಚೈತ್ರ, ಚಂದನ, ಧರಣಿ, ಧರಿತ್ರಿ, ದಿಗಂತ, ದಿನಕರ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#000099;"&gt;ದಿವ್ಯ, ಗಗನ, ಗಮಕ, ಗ್ರೀಷ್ಮ, ಹೇಮ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#006600;"&gt;ಹೇಮಂತ, ಹೊಂಗಿರಣ, ಇಂಚರ, ಇಂಪು, ಕಾನನ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#006600;"&gt;ಕಲರವ, ಕಲ್ಪವೃಕ್ಷ, ಕಾಂಚನ, ಕಾಮಧೇನು, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;"&gt;&lt;span style="color:#993300;"&gt;ಕಂಪು, ಕನಕ, ಕಾವ್ಯ, ಕೃತಜ್ಝ್ನ್ಯ, ಕ್ಷೇಮ, ಕ್ಷಿತಿಜ, &lt;/span&gt;&lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;"&gt;&lt;span style="color:#993300;"&gt;ಲಾವಣ್ಯ, ಲಾಸ್ಯ, ಮಧುರ, ಮಲ್ಲಿಗೆ, ಮಂದಹಾಸ, ಮನು, &lt;/span&gt;&lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;"&gt;&lt;span style="color:#333333;"&gt;ಮುಂಜಾವು, ನಭ, ನಗೆಹೊನಲು, ನೈದಿಲೆ, ನಲಿವು, ನಲುಮೆ,&lt;/span&gt;&lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;"&gt;&lt;span style="color:#333333;"&gt;ನವ್ಯ, ನೆಲೆ, ನೇಸರ, ನಿರಂತರ, ನೂತನ, &lt;/span&gt;&lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#330099;"&gt;ಓಘ, ಓಜಸ್ಸು, ಒಲುಮೆ, ಓಂ, ಪಾವನ, ಪ್ರಜ್ವಲ, ಪ್ರಪುಲ್ಲ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#330099;"&gt;ಪೃಥ್ವಿ, ರಾಗ, ರಜತ, ಸಂಪದ, ಸಂಪಿಗೆ, ಸಮೃದ್ಧಿ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#cc0000;"&gt;ಸಂತಸ, ಶಕ್ತಿ, ಶರದ, ಶಿಶಿರ, ಶಿವ, ಶ್ರೀ, ಶೃಂಗ, ಶೃತಿ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#cc0000;"&gt;ಶುಭ, ಸಿದ್ಧಿ, ಸ್ನೇಹ, ಸೊಗಸು, ಸೌಜನ್ಯ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#666600;"&gt;ಸೌಮ್ಯ, ಸುಮ, ಸುನೀತ, ತೇಜಸ್ವಿ, ತುಂತುರು, ಉನ್ನತಿ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#666600;"&gt;ವರ್ಷ, ವಸಂತ, ವಸುಂಧರೆ, &lt;/span&gt;&lt;/strong&gt;&lt;/li&gt;&lt;li&gt;&lt;strong&gt;&lt;span style="font-size:180%;color:#ff0000;"&gt;ವಿಹಾರ, ವಿಕಾಸ, ವಿನ್ಯಾಸ&lt;/span&gt;&lt;/strong&gt;&lt;/li&gt;&lt;/ul&gt;&lt;p&gt;&lt;strong&gt;&lt;span style="font-size:180%;"&gt;&lt;/span&gt;&lt;/strong&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-1458179332511791226?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/1458179332511791226/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=1458179332511791226&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/1458179332511791226'/><link rel='self' type='application/atom+xml' href='http://www.blogger.com/feeds/36381514/posts/default/1458179332511791226'/><link rel='alternate' type='text/html' href='http://tpbalaga.blogspot.com/2008/03/blog-post_31.html' title='ನಿಮ್ಮ ಮನೆಗೊಂದು ಮುದ್ದಾದ ಹೆಸರು..- ಅರುಣ. ಯಾದವಾಡ.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-948665545167274936</id><published>2008-03-29T21:13:00.000+05:30</published><updated>2008-03-31T22:16:24.457+05:30</updated><category scheme='http://www.blogger.com/atom/ns#' term='-----  ಸಂವೇದನೆ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='-----  ಕವನ'/><category scheme='http://www.blogger.com/atom/ns#' term='~----  ಶುಭಶ್ರೀ. ಜಿ. ಬೆಳಂದೂರ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ಅಮೇರಿಕನ್ ಲೈಫು - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆನ್‌ವೇರ್, ಕೊಲೆರಾಡೊ, ಯು.ಎಸ್.ಏ.</title><content type='html'>&lt;em&gt;&lt;span style="color:#003333;"&gt;&lt;strong&gt;(ನಮ್ಮ ಅಮೇರಿಕಾ ಜೀವನದ ಮೇಲೊಂದು ಇಣುಕು ನೋಟ )&lt;/strong&gt;&lt;/span&gt;&lt;/em&gt;&lt;br /&gt;&lt;em&gt;&lt;br /&gt;&lt;/em&gt;&lt;span style="color:#000099;"&gt;ನನ್ ಗಂಡ ಸವೀತಿದ್ದಾನೆ ಬ್ಯೂಟಿಫುಲ್ ಅಮೇರಿಕನ್ ಲೈಫು&lt;br /&gt;ಜೊತೇಲ್ ಕಟ್ಕೊಂಡ್ ಏಗ್ತಿದ್ದಾನೆ ಒಂದು ಇಂಡಿಯನ್ ವೈಫು&lt;br /&gt;ಮನೇಲೊಂದು ಕುಣೀತಿದೆ ಇಂಡಿಯನ್ ಅಮೇರಿಕನ್ ಕೂಸು&lt;br /&gt;ಅವನ್ಗದಾಗಿದೆ ಆಟದ್ ಗೊಂಬೆ ಮುಗುದ್ ಮೇಲ್ ಆಫೀಸು&lt;/span&gt;&lt;br /&gt;&lt;br /&gt;&lt;span style="color:#6600cc;"&gt;ದಿನಾ ಕೆಲ್ಸಕ್ ಹೋಗಿ ಹೋಗಿ ಸವೆಸ್ತಾನೆ ಕಾರಿನ್ ಟೈರು&lt;br /&gt;ಕಂಪ್ಯೂಟರ್ ಮುಂದೆ ಕೂತು ಬೆಳಸ್ತಾನೆ ಕ್ಲೈಂಟಿನ ಪೈರು&lt;br /&gt;ಬೆಳ್ದಿದ್ ಬೆಳೆ ಸರಿ ಇಲ್ದಿದ್ರೆ ಸಿಗೋದಿಲ್ಲ ಪಗಾರ&lt;br /&gt;ಪಾಪ ಇವ್ನೂ ಮಾಡ್ಬೇಕಲ್ಲ ಹೆಂಡ್ತಿ ಮಕ್ಳ ಉದ್ಧಾರ&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span style="color:#000099;"&gt;ಹಗ್ಲೂ ರಾತ್ರಿ ದುಡೀತಾನೆ ಗಾಣದ್ ಎತ್ತಿನ್ ಹಾಗೆ&lt;br /&gt;ಬುದ್ಧಿ ಎಲ್ಲಾ ಖರ್ಚ್ ಮಾಡ್ತಾನೆ ಕುಡೀತಾ ಎಸಿ ಹೊಗೆ&lt;br /&gt;ಹೀಗೇ ದಿನಾ ಕಳೀತಾನೆ ವೀಕೆಂಡನ್ನೇ ಕಾಯ್ತಾ&lt;br /&gt;ಅದಕ್ಕಾಗೆ ಕಾಯ್ತಾ ಇರೋ ಎರ್ಡು ಜೀವಾನ ನೆನೀತಾ&lt;br /&gt;&lt;/span&gt;&lt;br /&gt;&lt;span style="color:#6600cc;"&gt;ಇದೇ ಸ್ವರ್ಗ ಅನ್ಕೊಂಡ್ರೂನು ಒಂದೊಂದ್ ಸಲ ಇಣ್ಕುತ್ತೆ ದುಃಖ&lt;br /&gt;ಆವಾಗೆಲ್ಲ ನೆನ್ಪಾಗುತ್ತೆ ಅಲ್ಲಿ ಅನುಭವಿಸಿದ್ ಸುಖ&lt;br /&gt;ಮನಸ್ಸಿನ್ ತುಂಬಾ ಹರಿದಾಡ್ತಾವೆ ಅಲ್ಲಿರೋರ ಮುಖ&lt;br /&gt;ಯಾಕೋ ಅನ್ಸಕ್ ಶುರುವಾಗುತ್ತೆ ಇಲ್ಲೂ ಇದೆ ನರಕ&lt;/span&gt;&lt;br /&gt;&lt;br /&gt;&lt;span style="color:#000099;"&gt;ಯಾವತ್ತಿದ್ರೂ ಹೋಗ್ಲೇಬೇಕು ಈ ದೇಶಾನ ಬಿಟ್ಟು&lt;br /&gt;ಇಲ್ಲಿರೋ ಸ್ವರ್ಗಾನ ಇಲ್ಲಿಯವ್ರಿಗೇ ಬಿಟ್ ಕೊಟ್ಟು&lt;br /&gt;ಮುಗ್ಯೋ ತನ್ಕಾ ಇರ್ಲೇಬೇಕು ಇಲ್ಲಿಯ ಅನ್ನದ್ ಋಣ&lt;br /&gt;ಆಮೇಲ್ ಹೋಗಿ ತೀರಿಸ್ಬೇಕು ಆ ತಾಯಿಯ ಋಣ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-948665545167274936?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/948665545167274936/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=948665545167274936&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/948665545167274936'/><link rel='self' type='application/atom+xml' href='http://www.blogger.com/feeds/36381514/posts/default/948665545167274936'/><link rel='alternate' type='text/html' href='http://tpbalaga.blogspot.com/2008/03/blog-post.html' title='ಅಮೇರಿಕನ್ ಲೈಫು - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆನ್‌ವೇರ್, ಕೊಲೆರಾಡೊ, ಯು.ಎಸ್.ಏ.'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>1</thr:total></entry><entry><id>tag:blogger.com,1999:blog-36381514.post-7604114024084333089</id><published>2006-11-10T07:39:00.000+05:30</published><updated>2006-11-11T02:43:03.914+05:30</updated><category scheme='http://www.blogger.com/atom/ns#' term='-----  ಸಂವೇದನೆ'/><category scheme='http://www.blogger.com/atom/ns#' term='-----  ವಿನೋದ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='~---- ರಾಜು ಹಿರೇಗೌಡರ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ನನ್ನ ಕನ್ಯಾನ್ವೇಷಣೆಯ ಪ್ರಸಂಗಗಳು</title><content type='html'>&lt;a href="http://photos1.blogger.com/blogger2/842/4441/1600/RajuH.jpg"&gt;&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger2/842/4441/320/RajuH.jpg" border="0" /&gt;&lt;/a&gt;&lt;br /&gt;&lt;div&gt;&lt;strong&gt;&lt;span style="color:#006600;"&gt;- ರಾಜು. ಹಿರೇಗೌಡರ, ಹೆಚ್.ಎಸ್.ಆರ್.ಲೇಔಟ್, ಬೆಂಗಳೂರು&lt;/span&gt;&lt;/strong&gt;&lt;/div&gt;&lt;br /&gt;&lt;div&gt;&lt;/div&gt;&lt;div&gt;&lt;br /&gt;&lt;span style="color:#000099;"&gt;ನಮ್ಮ ನೆಚ್ಚಿನ ಮಿತ್ರ &lt;span style="color:#006600;"&gt;&lt;strong&gt;’ಜೇಮ್ಸ್ ಬಾಂಡ್’&lt;/strong&gt; &lt;strong&gt;ರಾಜು ಹಿರೇಗೌಡರ&lt;/strong&gt;&lt;/span&gt; ಅವರು ಬಿ.ವಿ.ಬಿಗಾಗಿ , ಬಿವಿಬಿ ಮಿತ್ರರಿಗಾಗಿ ಯಾವಾಗಲೂ ಮಿಡಿಯುವ ಒಬ್ಬ ಸಹೃದಯಿ ಸ್ನೇಹಿತ. ಪ್ರಸ್ತುತ ಐಟಿ ರಂಗದಲ್ಲಿ ’ಟೆಸ್ಟಿಂಗ್’ ಕ್ಷೇತ್ರದಲ್ಲಿ ಸಾಕಷ್ಟು ನೈಪ್ಯಣ್ಯತೆಯನ್ನು ಸಾಧಿಸಿರುವ ಇವರು , ತಮ್ಮ ವಿವಾಹ ಪೂರ್ವ ದಿನಗಳ ಕೆಲವು ವಿನೋದ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ.&lt;/span&gt;&lt;/div&gt;&lt;hr /&gt;&lt;br /&gt;&lt;div&gt;&lt;/div&gt;&lt;div&gt;&lt;/div&gt;&lt;div&gt;ಒಮ್ಮೆ ನಾನು ಕಮಡೊಳ್ಳಿಗೆ ಕನ್ಯಾ ನೋಡಾಕ್ಕಂತ ಹೋಗಿದ್ದೆ. ಕನ್ಯಾದ ಮನಿಯವರು ನನ್ನ ಇಂಟ್‌ರ್‌ವ್ಯೂ ಮಾಡಾಕ್ಕಂತ ಬೆಂಗಳೂರಿನಲ್ಲಿ ಎಚ್‌ಏಎಲ್‌ನಲ್ಲಿ ಕೆಲಸ ಮಾಡಿ ರಿಟೈರ್ ಆದ ಒಬ್ಬ ಮನುಷ್ಯಾನ್ನ ಕರಿಸಿದ್ದರು. ಹಂಗ ಮೊದಲು ನನ್ನ ಪರಿಚಯ ಮಾಡಿಕೊಟ್ಟ ಮೇಲೆ ನಮ್ಮ ಮಾತು ಕತೆ ಹೀಗೆ ಮುಂದುವರಿದಿತ್ತು. &lt;/div&gt;&lt;div&gt;&lt;br /&gt;&lt;span style="color:#6600cc;"&gt;ಬೆಂಗಳೂರ್ ಸ್ಪೆಷಲಿಸ್ಟ್ : ಸರ್, ನೀವು ಯಾವ ಫ್ಯಾಕ್ಟರಿ ಒಳಗ ಕೆಲಸ ಮಾಡತಿರಿ? &lt;/span&gt;&lt;/div&gt;&lt;div&gt;&lt;br /&gt;&lt;span style="color:#6600cc;"&gt;ನಾನು : ರೆಲ್-ಕ್ಯೂ ಸಾಫ್ಟ್‌ವೇರ್ ಅಂತರಿ. &lt;/span&gt;&lt;/div&gt;&lt;div&gt;&lt;span style="color:#6600cc;"&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;ಬೆಂಗಳೂರ್ ಸ್ಪೆಷಲಿಸ್ಟ್ : ಮತ್ತ ಈಗ ಎಷ್ಟು ವರ್ಷ ಆತ್ರಿ ಅಲ್ಲಿ ಕೆಲಸ ಮಾಡಕ ಹತ್ತ??&lt;br /&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;ನಾನು : ಒಂದುವರಿ ವರ್ಷ ಸರ್..&lt;br /&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;ಬೆಂಗಳೂರ್ ಸ್ಪೆಷಲಿಸ್ಟ್ : ಮತ್ತ ಪಗಾರ ಎಷ್ಟು ಕೊಡತಾರ್ರಿ ನಿಮಗ??&lt;br /&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;ನಾನು : ಹದಿನಾಲ್ಕು ಸಾವಿರ್ ರೂಪಾಯಿರಿ ಸರ್.&lt;br /&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;ಬೆಂಗಳೂರ್ ಸ್ಪೆಷಲಿಸ್ಟ್ : ಅದೇನ್ ವರ್ಷದ ಪಗಾರ್ ಏನ್ರಿ, ಏನ್ ಮೂರ ತಿಂಗಳಿಗೊಮ್ಮೆನೊ ಇಲ್ಲಾ ಆರ ತಿಂಗಳಿಗೊಮ್ಮೆನೊ?? &lt;/span&gt;&lt;/div&gt;&lt;div&gt;&lt;br /&gt;&lt;span style="color:#6600cc;"&gt;ನಾನು : ಇಲ್ಲರಿ ಇದು ಒಂದ ತಿಂಗಳ ಪಗಾರ್ರಿ..!&lt;br /&gt;&lt;/span&gt;&lt;/div&gt;&lt;div&gt;&lt;span style="color:#6600cc;"&gt;ನನ್ನ ಉತ್ತರ ಕೇಳಿ ಅವರು ಅಲ್ಲೇ ತಬ್ಬಿಬ್ಬು..! &lt;/span&gt;&lt;/div&gt;&lt;div&gt;&lt;span style="color:#6600cc;"&gt;&lt;br /&gt;&lt;/div&gt;&lt;/span&gt;&lt;div&gt;- ೦-&lt;br /&gt;&lt;/div&gt;&lt;div&gt;&lt;span style="color:#000099;"&gt;ಇನ್ನೊಮ್ಮೆ ನಾನು ಬೇರೊಂದು ಕನ್ಯಾ ನೋಡಾಕ ಭದ್ರಾವತಿಗೆ ಹೋಗಿದ್ದೆ. ಆ ಕನ್ಯಾ ನನಗ ಮತ್ತು ನಮ್ಮ ಮನಿಯವರಿಗೆಲ್ಲಾ ಭಾಳ ಮನಸ್ಸಿಗೆ ಬಂದಿತ್ತು. ಹುಡುಗಿ ಅಪ್ಪಾ ದೊಡ್ಡ ಮನುಷ್ಯಾ..ಅವಾ ಒಂದು ಸ್ಕೂಲ್ ಸಹಾ ನಡೆಸುತ್ತಿದ್ದ, ಆದರ ಅವನಿಗೆ ಅದು ಹೇಗೊ ಏನೋ ನನಗೆ ಬ್ರೋಂಕೈಟಿಸ್ ಪ್ರಾಬ್ಲಮ್ ಇದ್ದದ್ದು ಗೊತ್ತ ಆಗಿತ್ತು. ಆದ್ರ ನನಗ ಅವನಿಗೆ ಗೊತ್ತ ಐತಿ ಅಂತಾ ಗೊತ್ತ ಇರಲಿಲ್ಲ. ಅವ್ರು ನನ್ನ ಟೆಸ್ಟ್ ಮಾಡಾಕ ಅಂತಾ ಒಂದ ಸಲಾ ಬೆಂಗಳೂರಾಗ ಒಂದ ಹೊಟೆಲ್‌ಗೆ ಬಾ ಅಂತಾ ಹೇಳಿದರು. ಬೇಕಂತಲೇ ಅವತ್ತ ಬೋಂಡಾ, ವಡಾ ಆರ್ಡರ್ ಮಾಡ್ಯಾರ. (ಎಣ್ಣೆಯಲ್ಲಿ ಕರಿದಿದ್ದ ಪದಾರ್ಥಗಳನ್ನು ತಿಂದರ ಬ್ರೋಂಕೈಟಿಸ್ ಇದ್ದವರಿಗೆ ಪ್ರಾಬ್ಲಮ್ ಆಗತೈತಿ ಅಂತಾ ಹಂಗ ಮಾಡಿದಾರ) ಆವತ್ತ ನನ್ನ ಹೊಟ್ಟೆ ಹಸಿದಿದ್ದಿಲ್ಲ. ಮತ್ತ ಬ್ಯಾರೆ ಮಂದಿ ಮುಂದ ಹೆಂಗ ತಿನಬೇಕು ಅಂತಾ ನಾನು ಒಲ್ಲೆ ಅಂದೆ. (ಆದ್ರ ಖರೇನ ತಿನ್ನಾಕ ನನಗ ಮನಸ್ಸು ಇತ್ತು.) ನಾನು ಇಲ್ಲಿ ಬೆಂಗಳೂರಾಗ ತಿನ್ನಲಿಲ್ಲ ಅಂತ ಹೇಳಿ ಮತ್ತೊಮ್ಮೆ ಟೆಸ್ಟ್ ಮಾಡಾಕ ನನಗ ಭದ್ರಾವತಿಗೆ ಬರಾಕ ಹೇಳಿದರು.&lt;br /&gt;&lt;/span&gt;&lt;/div&gt;&lt;div&gt;&lt;span style="color:#000099;"&gt;ನಾನೂ ಒಮ್ಮೆ ಫಿಕ್ಸ್ ಆಗುಕಿಂತ ಮೊದಲು ಒಂದ ಸಲಾ ಈ ಹುಡಗೀನ್ನ ಮಾತಾಡಸೋಣ ತಡಿ ಅಂತ ಅಂದುಕೊಂಡು ಹೂಂ ಅಂದೆ. ಒಂದ ಶನಿವಾರದ ದಿನ ಭದ್ರಾವತಿಗೆ ಹೋದೆ. ಹುಡುಗಿ ಮನ್ಯಾಗ ಬರೀ ಎಣ್ಣೆಯಲ್ಲಿ ಕರದಿದ್ದ ಊಟ. ಹೋಳಗಿ, ಶಂಡಗಿ, ಹಪ್ಪಳ ಇತ್ಯಾದಿ....ಮಾಡಿದ್ರು. ನಾನು ಊಟ ಮಾಡಿದೆ. ಹುಡುಗಿ ಅಪ್ಪಾ ನನ್ನನ್ನು ನೊಡಾಕ ಹತ್ತಿದ್ದಾ..!&lt;br /&gt;ನನಗ ಏನರೆ ಆಗತೈತೇನು ಅಂತ. ಆದರ ನನಗ ಏನೂ ಆಗದೆ ಇದ್ದದ್ದು ನೋಡಿ ಅವಾ ಅಲ್ಲೇ ಬೆಸ್ತು ಬಿದ್ದಾ..!&lt;br /&gt;ಆಮ್ಯಾಲ ಹುಡುಗಿ ಮಾತಾಡ್ಸಿ ನನ್ನ ಬಗ್ಗೆ ಎಲ್ಲ ಹೇಳಿದೆ, ನಾ ಹಿಂಗ ಹಂಗ ಅಂತ. ಹುಡ್ಗಿಗೆ ಅವಳ ಒಪೀನಿಯನ್ ಕೇಳಿದೆ ಮ್ಯಾರೇಜ್ ಬಗ್ಗೆ. ಅವಳು ಹೂಂ ಅಂದ್ಲು. ನನಗ ಯಾಕ ಡೌಟ್ ಬಂತು. ಅದಕ ನನ್ನ ಮೊಬೈಲ್ ನಂಬರ್ ಕೊಟ್ಟು, ಏನಾರ ಇದ್ರ ಫೋನ್ ಮಾಡು ಅಂತ ಹೇಳಿ ಬಂದೆ. &lt;/span&gt;&lt;/div&gt;&lt;div&gt;&lt;br /&gt;&lt;span style="color:#000099;"&gt;ಎರಡ ದಿವಸ ಆದ ಮ್ಯಾಲೆ ಹುಡುಗಿ ಕಡೆಯಿಂದ ಫೋನ್ ಬಂತು. "ಏನಂದ್ರ, ನೀವ ಇಷ್ಟೆಲ್ಲ ಫ್ರಾಂಕ್ ಆಗಿ ಹೇಳಿದ್ದಕ್ಕ ನನ್ಗೂ ನನ್ನ ಬಗ್ಗೆ ಫ್ರಾಂಕ್ ಆಗಿ ಹೇಳಬೇಕು ಅಂತ ಐತೆ" ಅಂದ್ಲು. ನಾ ಓಕೆ ಹೇಳ್ರಿ ಅಂದೆ. ಆವಾಗ ಅವ್ಳು "ನಾ ಒಂದ ಹುಡುಗನ್ನ ಲವ್ ಮಾಡಿದ್ದೆರಿ" ಅಂದ್ಳು. ನಾ ಹೇಳ್ದೆ " ಹೌದ..ನಿಮ್ಮ ಲವ್ ಕಂಟಿನ್ಯೂ ಆಗೈತೋ ಇಲ್ಲೊ ಹೇಳ್ರಿ". ಅದಕ್ಕ ಅವಳು "ಈಗ ಏನ್ ಇಲ್ಲ, ಆದ್ರ ಹುಡುಗ ಇನ್ನೂ ನನ್ನ ಬಿಟ್ಟಿಲ್ಲ , ನನ್ನ ಮದ್ವಿ ಆಗಬೇಕು ಅಂತಾನ. ನಂದೂ ನಿಮ್ದೂ ಏನಾರ ಮದ್ವಿ ಫಿಕ್ಸ್ ಆಗಿ ಎಂಗೇಜ್‌ಮೆಂಟ್‌ನ್ಯಾಗ ಅಥವಾ ಮದ್ವಿ ಒಳಗ ಅವ ಬಂದು ಗಲಾಟಿ ಮಾಡಬಹುದು ಅನಸ್ತೈತಿ" ಅಂದ್ಲು. ನಿಮಗ ಹಂಗ ಆಗೋದು ಬ್ಯಾಡ ಅಂದ್ರ ಮನೀಲಿ ಬ್ಯಾರೆ ಏನೋ ಹೇಳಿ ಇದನ್ನ ಕ್ಯಾನ್ಸಲ್ ಮಾಡಸರ್ರಿ ಅಂದ್ಲು. &lt;/span&gt;&lt;/div&gt;&lt;div&gt;&lt;br /&gt;&lt;span style="color:#000099;"&gt;ಆಮೇಲೆ ಎನ್ಕ್ವೈರಿ ಮಾಡಿದರ ಗೊತ್ತಾತು ಅವಳ್ಗೆ ಇನ್ನೂ ಅವನ ಮದವಿ ಆಗ ಬೇಕು ಅಂತ ಐತೆ ಅಂತ. ಕಡೀಕ ಮುಂದ ಹೋಗುವದು ಬ್ಯಾಡ ಅಂತ ಹೇಳಿ ಅದನ್ನ ಕ್ಯಾನ್ಸಲ್ ಮಾಡಿದ್ವಿ.&lt;br /&gt;&lt;/span&gt;&lt;/div&gt;&lt;div&gt;&lt;span style="color:#000099;"&gt;ಇದಾ ತರ ನಾ ಮನಸ್ ಮಾಡಿದ್ದ ಮೂರು ಕನ್ಯಾ ಕ್ಯಾನ್ಸಲ್ ಆದ್ವರಿ. ಈಕಿ ಒಬ್ಬಾಕಿನ ನಂಗ ಡೈರೆಕ್ಟ್ ಹೇಳಿದಳು, ಉಳಿದವ್ರದು ಬ್ಯಾರೆ ಕಡೀಂದ ಸುದ್ದಿ ಬಂದು ಕ್ಯಾನ್ಸಲ್ ಆತರಿ. ಒಟ್ಟ ಮೂರ್ ಸರಿ ಜೀವಂತ್ ಹೆಣ ಆಗೋದು ತಪ್ಪಿತು ನೋಡ್ರಿ.. !. &lt;/span&gt;&lt;/div&gt;&lt;div&gt;&lt;br /&gt;- ೦-&lt;br /&gt;&lt;/div&gt;&lt;div&gt;ಕಡೇಕ್ಕ ವೇದಾ ಹೆಂಗ ನಂಗ ಸಿಕ್ಕಳು ಹೇಳತೇನಿ ಕೇಳ್ರಿ.. !&lt;br /&gt;&lt;/div&gt;&lt;div&gt;ಒಂದ ಈ-ಮೇಲ್ ಐ.ಡಿ ಸಂಬಂಧ ವೇದ ನನಗ ಸಿಕ್ಕ್ಲು ಅಂದ್ರ ನಂಬ್ತೀರೇನು??&lt;br /&gt;ನಾ ಐ-ಫ್ಲೆಕ್ಸ್ ಪ್ರಾಜೆಕ್ಟ್ ಮುಗಸಿ ರೆಲ್‌ಕ್ಯೂನ್ಯಾಗ ಕಾಲಿ ಅಡ್ಡಾಡತ್ತಿದ್ದಿನ್ರಿ, ಏನ್ರ ಕೆಲ್ಸ ಹಚ್ಗೊಳ್ಳೊನು ತಡಿ ಅಂತ, ನನಗ ಹೆಂಗ ಇದ್ರು ರೆಲ್ಕ್ಯೂ ಮೈಲ್ ಐ.ಡಿ ಇದ್ದಿದ್ದಿಲ್ಲ ಅದನ್ನರ ತಗೊಳ್ಳೊನು ಅಂತ ನಮ್ಮ ಅಡ್ಮಿನ್ ಮಂಜುನಾಥನ್ನ ಕೇಳಿದೆ.&lt;br /&gt;ಅವರು ಅದಕ್ಕ ನೀ ಒಂದ ಈ-ಮೇಲ್ ರಿಕ್ವಿಸಿಶನ್ ಫಾರ್ಮ್ HR ಕಡೆ ಇಸಕೊಂಡು ಅವ್ರ ಸೈನ್ ಮಾಡ್ಸಿ ನನ್ಗ ಕೊಡರಿ, ಆಮೇಲೆ ನಾ ಐ.ಡಿ ಕ್ರಿಯೇಟ್ ಮಾಡತೇನಿ ಅಂತ ಹೇಳಿದ್ರು.&lt;br /&gt;ಆತು ಅಂತ ನಮ್ಮ HR ಇರೊ ಆಫೀಸ್‌ಗೆ ಮಾರನೇ ದಿವಸ ಹೋಗಿ HR ಭೇಟಿ ಆಗಿ ಫಾರ್ಮ್ ಕೇಳ್ದೆ, ಅವನು ನನ್ನ ಕಡೆ ಫಾರ್ಮ್ ಇರೋದಿಲ್ಲ, ಅದೆಲ್ಲ ಅಡ್ಮಿನ್ ಕಡೇನ ಇರತವ ಅಂದ , ನನ್ನ ಪುಣ್ಯಕ್ಕ ಮಂಜುನಾಥ್ ನನ್ನ ಹಿಂದೇನ ಇದ್ದ , ಅವ ಯಾವ್ದೋ ಕೆಲ್ಸಕ್ಕ್ HR ಭೇಟಿಗೆ ಬಂದಿದ್ದ. ನಾ ಅವ್ರ ನೋಡಿ, ಸರ್ ಇವ್ರ ಕಡೆ ಆ ಫಾರ್ಮ್ ಇಲ್ಲ ಅಂತ ಅಂದೆ. ಆದಕ್ಕ ಅವ್ರು ತಮ್ಮ ಜೂನಿಯರ್‍ಗೆ ಹೇಳಿ ಅವ್ರ ಕಡೆ ಇದ್ದ ರೆಫರೆನ್ಸ್ ಫಾರ್ಮ್ ಕೊಟ್ಟು ಇದನ್ನ ಫಿಲ್ ಅಪ್ ಮಾಡಿ ಸೈನ್ ತೊಗೊಂಡು ಬರ್ರಿ ಅಂದ್ರು. ನಾ ಆತ್ರಿ ಅಂತ ಫಿಲ್ ಮಾಡಿ HR ಕಡೆ ತಗೊಂಡು ಹೋದೆ. HR ಏನೇನೋ ಕತಿ ಹೇಳಿ ನನ್ಗ ಸೈನ್ ಮಾಡಲಾರ್‍ದ ವಾಪಸ್ ಕಳಿಸಿದ. &lt;/div&gt;&lt;div&gt;&lt;br /&gt;ಬಾಗಲ್‌ದಾಗ ಮಂಜುನಾಥ್ ಕಾಯ್ತಾ ಇದ್ದರ, ನನ್ನ ನೋಡಿದವ್ರ ಎಲ್ರಿ ಫಾರ್ಮ್ ಕೊಡ್ರಿ, ನಾ ಈಗ ಕ್ರಿಯೇಟ್ ಮಾಡತೇನಿ ಅಂದ್ರು, ನಾ ಆಗಿದ್ದೆಲ್ಲ ಹೇಳ್ದೆ. ಅದ್ಕ ಅವರು ಹೀಗೆ ರಿ ಇವ್ರು ಯಾರನ್ನೂ ಚೆನ್ನಾಗಿ ನೋಡ್ಕೊಳ್ಳಲ್ಲ, ಅದಕ್ಕೆ ಎಲ್ರೂ ಈ ಕಂಪೆನಿ ಬಿಟ್ಟು ಬ್ಯಾರೆ ಕಡೆ ಹೊಂಟಾರ, ಮತ್ತ ಎಲ್ಲಿ ಚೊಲೊ ನೋಡಕೊಂತಾರೊ ಅಲ್ಲೆ ಹೊಗತಾರ , ನಮ್ಮ ಕಡೆ ಹಿಂಗ ಮನಿ ಮಾಡೋಕಿಂತ ಮೊದ್ಲ ಆ ಏರಿಯಾದಾಗಿನ ಜನ ಚೆನ್ನಾಗಿ ಇದ್ದಾರೊ ಇಲ್ಲೊ ಅಂತ ನೋಡಕೊಂಡ ಮನಿ ಮಾಡತಾರ ಅಂದ್ರು. ನಾ ಅವ್ರ್ನ ಕೇಳ್ದೆ "ನಿಮ್ದು ಯಾವ್ ಊರ್ ಸರ್?" ಅಂತ, ಅವರಂದ್ರು ನಮ್ದು ಭದ್ರಾವತಿ ಅಂತ. ನಾ ಒರಿಜಿನಲ್ ಭದ್ರಾವತೀನ ಸರ್ ಅಥವಾ ಬ್ಯಾರೆ ಅದ್ರ ಹತ್ರದ ಊರ ಅಂತ ಕೇಳ್ದೆ. ಅದಕಾ ಅವರು ನಮ್ದ ಭದ್ರಾವತೀನ ನೀವ ಯಾವಗಾರೆ ಅಲ್ಲಿ ಬಂದಿದ್ರೇನು ಅಂತ ಕೇಳಿದ್ರು. ನಾ ಅಂದೆ ಭಾಳಷ್ಟ್ ಅಲ್ಲ ಸರ್ ಕನ್ಯ ನೋಡಕ ಅಂತ ಬಂದಿದ್ದೆ. ಅದಕ ಅವರು ನಿಮ್ಮ ಮದ್ವಿ ಆಗಿಲ್ಲೇನ್ರಿ ಇನ್ನು ಅಂತ ಕೇಳಿದ್ರು. ಇಲ್ಲರಿ ಕನ್ಯ ಹುಡಕಾಕ ಹತ್ತೇನಿ ಅಂದೆ. ನಿಮ್ಮ ಕ್ಯಾಸ್ಟ್ ಯಾವದ್ರಿ ಅಂದ್ರು. ಹೇಳ್ದೆ.....ಬರ್ರಿ ಇಲ್ಲೆ ಒಂದ ನಿಮಿಷ ಅಂದೋರ ನನ್ನ ಅವರ್ ಕ್ಯಾಬಿನ್‌ಗೆ ಕರಕೊಂಡ ಹೋಗಿ ಒಂದ್ ಫೋನ್ ಮಾಡೇ ಬಿಟ್ರು.. ಫೋನ್ ಮಾಡಿದ್ದು ಯಾರಿಗೆ ಅಂದ್ರ ನನ್ನ ಹೆಣ್ತಿ ಅಕ್ಕಗ .... ಆಮೇಲೆ ನಾ ವೇದನ್ನ ನೋಡಿ ಮಾತು ಕತಿ ಎಲ್ಲಾ ಆಗಿ ನನ್ನ ಮದ್ವಿ ಆಗೇ ಹೋತು.. . !&lt;br /&gt;ಹಿಂಗ ಜಸ್ಟ್ ಒಂದ ಈ ಮೇಲ್ ಐ.ಡಿ ಸಲುವಾಗಿ ನನ್ನ ಮದ್ವಿ ಆತು ನೋಡ್ರಿ.. ! &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-7604114024084333089?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/7604114024084333089/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=7604114024084333089&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/7604114024084333089'/><link rel='self' type='application/atom+xml' href='http://www.blogger.com/feeds/36381514/posts/default/7604114024084333089'/><link rel='alternate' type='text/html' href='http://tpbalaga.blogspot.com/2006/11/blog-post_3694.html' title='ನನ್ನ ಕನ್ಯಾನ್ವೇಷಣೆಯ ಪ್ರಸಂಗಗಳು'/><author><name>ಟಿಪಿಬಳಗ</name><uri>http://www.blogger.com/profile/09969435526077295250</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-36381514.post-1591493754187207305</id><published>2006-11-07T07:00:00.000+05:30</published><updated>2006-11-12T22:58:10.614+05:30</updated><category scheme='http://www.blogger.com/atom/ns#' term='-----  ಸಂವೇದನೆ'/><category scheme='http://www.blogger.com/atom/ns#' term='~----  ತಾಹೀರ್ ಸನದಿ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ಈಗಿನ ಜೀವನಾನ ಆರಾಮ್ ಐತಿ..ಮುಂದಿಂದು ಇನ್ನೂ ಕಠಿಣ ಇರಬಹುದು.. !</title><content type='html'>&lt;div align="justify"&gt;&lt;a href="http://photos1.blogger.com/blogger2/842/4441/1600/Tahir.jpg"&gt;&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger2/842/4441/320/Tahir.jpg" border="0" /&gt;&lt;/a&gt; &lt;/div&gt;&lt;div align="left" class="tpb_author"&gt;- ತಾಹೀರ್ ಏ. ಸನದಿ. ಬೆಂಗಳೂರು&lt;/div&gt;&lt;br /&gt;&lt;div align="justify" class="tpb_author_desc"&gt;ನಮ್ಮ ಬಳಗದ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ತಾಹೀರ್ ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಬೆಳಗಾವಿ ಹಾಗೂ ಧಾರವಾಡ ಜಿಲ್ಹೆಗಳಲ್ಲಿ. ಚಿಕ್ಕಂದಿನಿಂದಲೂ ಇದ್ದ ಟೇಬಲ್ ಟೆನ್ನಿಸ್ ಆಡುವ ಹವ್ಯಾಸ ಇವರನ್ನು ಕರೆತಂದಿದ್ದು ಧಾರವಾಡಕ್ಕೆ. ಅಲ್ಲಿ ಈ ಕ್ರೀಡೆಯಲ್ಲಿ ಸಾಕಷ್ಟು ಕೃಷಿ ಮಾಡಿದ ತಾಹೀರ್ ಅದರಲ್ಲಿ ಗಣನೀಯ ಯಶಸ್ಸನ್ನು ಕಂಡರು. ಜೆ.ಎಸ್.ಎಸ್. ಕಾಲೇಜು, ಧಾರವಾಡ ಹಾಗು ಹುಬ್ಬಳ್ಳಿಯ ಬಿ.ವಿ.ಬಿ. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ತಾಹೀರ್ ಟೆಬಲ್ ಟೆನ್ನಿಸ್‌ನಲ್ಲಿ ರಾಜ್ಯ ಮಟ್ಟದ ಆಟಗಾರನಾಗಿ ಬೆಳೆದು ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನು ಸಾಕಷ್ಟು ಸಲ ಪ್ರತಿನಿಧಿಸಿದ್ದಾರೆ. ಕಳೆದ ಸುಮಾರು ಒಂದು ದಶಕದಿಂದ ಸಾಫ್ಟವೇರ್ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಈಗ ಮುದ್ದಿನ ಮಡದಿ ಶ್ರೀಮತಿ ನೂರ್ ಹಾಗೂ ತಮ್ಮ ಅಯಾನ್‍ನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.&lt;/div&gt;&lt;div align="justify"&gt;&lt;hr /&gt;&lt;/div&gt;&lt;div align="justify" class="tpb_article"&gt;“&lt;strong&gt;&lt;span style="font-size:180%;"&gt;ಈ&lt;/span&gt;&lt;/strong&gt;ಗಿನ ಜೀವನ ಆರಾಮ್ ಐತಿ..ಮುಂದಿನ ಜೀವನ ಕಠಿಣ ಇರಬಹುದು”ಅಂತ ನಾ ಹೆಂಗ ನನ್ನ attitude ಬದಲ ಮಾಡಕೊಂಡೆ ಅಂತ ತಿಳಸಾಕ ಒಂದು ಸಣ್ಣ ಬರಹ.&lt;br /&gt;&lt;br /&gt;ಮೊದಲು I-flex Soultions ಸೇರಿದಾಗ ಬೆಂಗಳೂರಿನಲ್ಲಿ ನಾನು ಗ್ಲೋಬಲ್ ಸಪೋರ್ಟ್‌ನಲ್ಲಿ ಸಪೋರ್ಟ್ ಟೀಮ್ ಮೆಂಬರ್ ಅಂತ ಆಗಿದ್ದೆ. ಆಗ ಇಲ್ಲಿ ಕೆಲಸದ ಒತ್ತಡ ಅಷ್ಟೇನೂ ಭಾಳ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಓಕೆ.. ನಾಲ್ಕಾರು ಜನ ಸೀನಿಯರ್ಸ್ ಒಟ್ಟಿಗೆ ಇರತಿದ್ದರು, ನನ್ನ ಕೈಯಾಗ ಎಷ್ಟು ಆಗತ್ತಿತ್ತೊ ಅಷ್ಟು ಮಾಡಿ ಇಲ್ಲಂದ್ರ ಅವ್ರಿಗೆ ಕೇಳೋದು. ಹಿಂಗ ನಡತಿತ್ತು ಜೀವನ.&lt;br /&gt;&lt;br /&gt;ಆಮ್ಯಾಲೆ ಬಂತು ನೋಡ್ರಿ first assignment to Jhakartha .. ! ಇಲ್ಲಿ ಮಾತ್ರ ನಾನೊಬ್ಬನೇ 3 sites ನೋಡಿಕೊಳ್ಳಬೇಕಾಗಿತ್ತು. ಹೇಳೋವ್ರು ಕೇಳೋವ್ರು ಅಂತಾ ಯಾರೂ ಇರಲಿಲ್ಲ. ಆದ್ರ ಕೆಲಸ ಸ್ವಲ್ಪ ಒತ್ತಡ ತರುತ್ತಿತ್ತು. ಯಾಕಂದ್ರ ಒಬ್ಬನೆ ಇದ್ದೆ ನೋಡ್ರ್ರಿ. ಏನಾರ ಜಾಸ್ತಿ ಪ್ರಾಬ್ಲಮ್ ಆದ್ರ ಸತ್ತೇನೊ ಬದುಕೇನೋ ಅಂತ ಕೇಳಾಕ್ಕ ಸೈತ ಯಾರೂ ಇರಲಿಲ್ಲ. ಇಂಡಿಯಾಕ್ಕ್ ಫೋನ್ ಮಾಡಿ ಕೇಳಬೇಕಾಗತಿತ್ತು. ಆವಾಗ ನಾ ವಿಚಾರ್ ಮಾಡತಿದ್ದೆ “ಎಲಾ ಇವನ ಇಂಡಿಯಾದಾಗ ಎಷ್ಟೋ ಆರಾಮ್ ಇದ್ದೆ, ಇದ ಒಳ್ಳೇ ಇಲ್ಲಿ ಬಂದ್ ಸಿಕ್ಕ ಹಾಕ್ಕೊಂಡ್ನೆಲ್ಲಾ ಅಂತ”.&lt;br /&gt;&lt;br /&gt;ಆಮ್ಯಾಗ ಬಂತು ಮುಂದಿನ ಅಸೈನ್‌ಮೆಂಟ್ ಮಲೇಶಿಯಾಕ್ಕ. ಕಸ್ಟಮರ್ ಮತ್ತ ಸಪೋರ್ಟ್ ಕೆಲಸ almost round the clock ನಡೀತಿತ್ತ. ವೀಕೆಂಡ್ಸ್ ಕೂಡ ಕೆಲಸ ಮಾಡಬೇಕಾಗಿತ್ತು. ಆಮ್ಯಾಲೆ ನಮ್ಮ ಹೊಸ ಪ್ರಾಡಕ್ಟ್ flexcubeಗೆ ಮೈಗ್ರೇಶನ್ ಬ್ಯಾರೇ ಶುರು ಆತು. ಹಿಂಗಾಗಿ ಮೈಗ್ರೇಶನ್ ಮತ್ತು ಸಪೋರ್ಟ್ ಎರಡೂ ನೋಡಕೊಬೇಕಾಗಿತ್ತು. ಕೆಲಸ ಭಾಳ್ ಅನಸ್ತಿತ್ತು. ಆವಾಗ್ ನನಗ ಅನಸಾಕ ಶುರು ಅತು..” ಎಲಾ ಇವನ.. ಝಕಾರ್ತದಾಗ ಎಷ್ಟ್ ಆರಾಮ್ ಇದ್ದೆ, ಇಲ್ಲಿ ಬಂದು ಒಳ್ಳೇ ಸಿಕ್ಕ ಹಾಕ್ಕೊಂಡ್ನೆಲ್ಲಾ ಅಂತ” ಅಂತ.&lt;br /&gt;&lt;br /&gt;ಇನ್ನ ನೋಡ್ರಿ.. ಮುಂದಿನ ಅಸೈನ್‌ಮೆಂಟ್ ಆಫ್ರಿಕಾದಾಗ PM ಆಗಿ ಹೋಗು ಅಂದರು. ಈಗಂತೂ ತಲಿ ಒಡಕೊಳ್ಳುದು ಒಂದ ಬಾಕಿ. “ಇದೇನಪಾ ಪೂರ್ತಿ ಜವಾಬ್ದಾರಿ ಬಂದ್ ಬಿಟ್ತಲ್ಲ ಅಂತ.....ಝಕಾರ್ತ, ಮಲೇಶಿಯಾದಾಗ ಎಷ್ಟೋ ಆರಾಮ್ ಇತ್ತು ಇದೊಳ್ಳೆ ಇಲ್ಲಿ ಬಂದ್ ಸಿಕ್ಕ ಹಾಕ್ಕೊಂಡೆ” ಅಂತ ಅಂದುಕೊಂಡೆ.&lt;br /&gt;&lt;br /&gt;ಒಂದ ದಿನ ಹೀಂಗ ಕುಂತ ವಿಚಾರ ಮಾಡಿದೆ with flashback...! ಪ್ರತಿ ಹೊಸ ಅಸೈನ್‌ಮೆಂಟ್ ಸಿಕ್ಕಾಗನೂ ಹಿಂದಿನ ಅಸೈನ್‌ಮೆಂಟ್‌ನ ಚಲೊ ಇತ್ತು ಅನ್ನಸತಿತ್ತು. ಹಿಂಗಾದ್ರ ಸ್ವಲ್ಪ ತಡಿ ನಮ್ಮ attitudeನ ಚೇಂಜ್ ಮಾಡಿ ಬಿಡೊಣು ಅಂತ. ಇನ್ನ ಮ್ಯಾಲಿಂದ ಹೆಂಗ ವಿಚಾರ್ ಮಾಡೋದು ಅಂದ್ರ “ಈಗಿನ ಅಸೈನ್‌ಮೆಂಟ್ ಭಾಳ ಚಲೊ ಐತಿ, ಯಾಕಂದ್ರ ಮುಂದಿನ ಅಸೈನ್‌ಮೆಂಟ್ ಇದಕ್ಕಿಂತ ಕಠಿಣ ಇರತೈತಿ” . So ಅವತ್ತಿಂದ ನಾನು ಈ ಹೊಸಾ ಅಸೈನ್‌ಮೆಂಟ್‌ಗಳ ಬಗ್ಗೆ ಟೆನ್ಸನ್ ತುಗೊಳ್ಳುದು ಬಿಟ್ಟೆ. ಅದಕ್ಕ ನಾನು ನಿಮಗಾದರೂ ಹೇಳತೆನಿ.. “Don’t worry , be happy….. enjoy the current assignment..current day.. not the future..!”.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-1591493754187207305?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/1591493754187207305/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=1591493754187207305&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/1591493754187207305'/><link rel='self' type='application/atom+xml' href='http://www.blogger.com/feeds/36381514/posts/default/1591493754187207305'/><link rel='alternate' type='text/html' href='http://tpbalaga.blogspot.com/2006/11/blog-post_06.html' title='ಈಗಿನ ಜೀವನಾನ ಆರಾಮ್ ಐತಿ..ಮುಂದಿಂದು ಇನ್ನೂ ಕಠಿಣ ಇರಬಹುದು.. !'/><author><name>ಟಿಪಿಬಳಗ</name><uri>http://www.blogger.com/profile/09969435526077295250</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-36381514.post-1889098048409073262</id><published>2006-11-04T02:08:00.000+05:30</published><updated>2006-11-13T08:33:39.277+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='~----  ಗಿರೀಶ ಬೆಳಂದೂರ'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='-----  ಮಾರ್ಗದರ್ಶಿ'/><title type='text'>ಕೆನಡಾ! ಕೆನಡಾ!!</title><content type='html'>&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger2/842/4441/320/gb1.2.jpg" border="0" /&gt;&lt;br /&gt;&lt;div class="tpb_author"&gt;ಗಿರೀಶ. ಬೆಳಂದೂರ, ವ್ಯಾಂಕೂವರ್, ಕೆನಡಾ&lt;/div&gt;&lt;br /&gt;&lt;div class="tpb_author_desc"&gt;ಮಿತ್ರ ಗಿರೀಶ ಓದಿದ್ದು ಹುಬ್ಬಳ್ಳಿಯ ಬಿ.ವಿ.ಬಿಯಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೂರುವರೆ ವರ್ಷ ಸೇವೆ ಸಲ್ಲಿಸಿದ ನಂತರ ಕಳೆದ ಎಂಟುವರೆ ವರ್ಷಗಳಿಂದ ಸಾಫ್ಟ್‌ವೇರ್ ರಂಗದಲ್ಲಿದ್ದಾರೆ. ಭಾರತ, ಸ್ವಿಟ್ಜರ್-ಲ್ಯಾಂಡ್, ಸೌತ್-ಆಫ್ರಿಕಾ ಮತ್ತು ಅಮೇರಿಕಾ ದೇಶಗಳಲ್ಲಿ ತಮ್ಮ ವೃತ್ತಿ ಜೀವನವನ್ನ ನಡೆಸಿದ ಇವರು, ಈಗ ಕೆನಡಾದಲ್ಲಿ ನೆಲೆಸಿದ್ದಾರೆ. &lt;/div&gt;&lt;br /&gt;&lt;br /&gt;&lt;hr&gt;&lt;br /&gt;&lt;br /&gt;&lt;div align="justify" class="tpb_article"&gt;&lt;span style="font-size:180%;"&gt;ಸು&lt;/span&gt;ಮಾರು ೧೮ ತಿಂಗಳುಗಳಿಂದ ಕೆನಡಾಕ್ಕೆ ವಲಸೆಗಾಗಿ ಕಾಣುತ್ತಿದ್ದ ಕನಸು ಕೊನೆಗೂ ನನಸಾಯಿತು. ನಿರೀಕ್ಷೆಗೂ ಮೀರಿ, ನಾವು ಇಲ್ಲಿಗೆ ಬರುವ ಮೊದಲೇ ನನ್ನ ಕೆಲಸವೂ ಖಚಿತಗೊಂಡಿದ್ದರಿಂದ, ಏನೂ ತೊಂದರೆ ಇಲ್ಲದೇ ಬ್ರಿಟೀಶ್ ಕೊಲಂಬಿಯಾ ಪ್ರಾಂತದ, ವ್ಯಾಂಕೂವರ್ ನಗರದಲ್ಲಿ ಜೀವನ ಆರಂಭಿಸಿದೆವು.&lt;br /&gt;&lt;br /&gt;ನಾವು ಇಲ್ಲಿಗೆ ಬಂದಾಗ, ಕೆಲ ವಿಸ್ಮಯಗಳು ನಮ್ಮನ್ನ ಸ್ವಾಗತಿಸಿದವು. ಅದರಲ್ಲಿ ಮುಖ್ಯವಾಗಿ, ಇಲ್ಲಿನ ಭಾರತೀಯರ ಜನಸಂಖ್ಯೆ, ಅದರಲ್ಲೂ ಸಿಖ್ಖರ ಜನಸಂಖ್ಯೆ. ಬಂದ ಮೇಲೆ ಅನೇಕ ದಿನಗಳು ನಮಗೆ ಸರದಾರ್ಜಿಗಳನ್ನ ಬಿಟ್ಟರೆ ಬೇರೆಯವರೊಡನೆ ವ್ಯವಹರಿಸುವ ಸಂದರ್ಭವೇ ಬರಲಿಲ್ಲ!! ಬಂದಿಳಿದ ಕೂಡಲೇ, ವಿಮಾನ ನಿಲ್ದಾಣದಲ್ಲಿ ನಮ್ಮ ಸಾಮಾನುಗಳನ್ನು ಎತ್ತಿಹಾಕಲು ಸಹಾಯಕ್ಕೆ (ಪೊರ್ಟರ್) ಬಂದವನು ಸರ್ದಾರ್ಜಿ, ಟ್ಯಾಕ್ಸಿ ಕರೆದಾಗ ಬಂದವನು ಸರ್ದಾರ್ಜಿ, ಬಂದಿಳಿದ ತಕ್ಷಣ ಇಳಿದುಕೊಳ್ಳಲು ಒಂದು ತಂಗುದಾಣದಲ್ಲಿ (ಮೋಟೆಲ್) ಕೊಠಡಿಯೊಂದನ್ನ ಕಾಯ್ದಿರಿಸಿದ್ದೆ, ಅಲ್ಲಿ ಹೋಗಿ ನೋಡಿದರೆ, ಅದರ ಮಾಲೀಕ ಸರ್ದಾರ್ಜಿ. ಕಾರು ಬಾಡಿಗೆ (ರೆಂಟಲ್ ಕಾರ್) ಮಾಡಲು ಎಂಟರ್ ಪ್ರೈಸ್ ಕಾರ್ ರೆಂಟಲ್ ಎಂಬ ಪ್ರಸಿದ್ಧ, ಕಂಪನಿಯ ಆಫೀಸ್‌ಗೆ ಹೋದೆ. ಅಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತ(ಕ್ಲರ್ಕ್)ನೂ ಸರ್ದಾರ್ಜಿ. ಎರಡು ದಿನದ ಬಳಿಕ ನಮಗಿಷ್ಟವಾಗುವಂತ ಬಾಡಿಗೆ ಮನೆ ಸಿಕ್ಕಿತು. ಅದರ ಒಡೆಯನೂ ಸರ್ದಾರ್ಜಿ. ಮಾರನೇ ದಿನ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು, ಹೋದೆ, ಅಲ್ಲಿ ಒಬ್ಬ ಚೈನಾದ ವ್ಯಕ್ತಿಯನ್ನು ಬಿಟ್ಟರೆ ಮಿಕ್ಕವರೆಲ್ಲ- ಮ್ಯಾನೇಜರ್ ನಿಂದ ಹಿಡಿದು ಎಲ್ಲರೂ ಭಾರತೀಯರು!! ಒಂದು ವಾರದ ಬಳಿಕ ನಾನು ಕೆಲಸಕ್ಕೆ ಹಾಜರಾದೆ, ಅಲ್ಲಿ ಬಂದ ನಂತರ ನನಗೆ ಗೊತ್ತಾಯಿತು, ನನ್ನ ಮ್ಯಾನೇಜರ್ ಕೂಡ ಸರ್ದಾರ್ಜಿ!!! &lt;br /&gt;&lt;br /&gt;ನಾನು ಈ ಮೇಲಿನ ತುಣುಕನ್ನು, ನನ್ನವರಿಗೆಲ್ಲ ಈ-ಮೈಲ್ ಬರೆದು ತಿಳಿಸಿದಾಗ, ಬಹಳಷ್ಟು ಸ್ನೇಹಿತರು ಸರದಾರ್ಜಿ ಜೋಕ್ಸ್‌ಗಳನ್ನು ಜ್ಞಾಪಿಸಿಕೊಂಡರು. ನಾನೂ ನಕ್ಕು ಸುಮ್ಮನಾಗಿದ್ದೆ. ಆದರೆ ಕಾಲ ಕ್ರಮೇಣ ಯೋಚಿಸಿದಾಗ ಇದು ಹಾಸ್ಯ ಚಟಾಕಿ ಮಾಡಿ ಮರೆತುಬಿಡುವ ವಿಷಯವಲ್ಲ ಎನಿಸತೊಡಗಿತು. ಸಿಖ್ಖರು ಇಲ್ಲಿ ಬೆಳೆದು, ಅಭಿವೃದ್ಧಿ ಹೊಂದಿರುವುದು ಕಲ್ಪಿಸಲಸಾಧ್ಯವಾದುದು. ಇಲ್ಲೊಂದು ಮಿನಿ ಪಂಜಾಬನ್ನೇ ಅವರು ಸೃಷ್ಠಿಸಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ. ನಾವು ಕನ್ನಡಿಗರೂ ಈ ದಿಶೆಯಲ್ಲಿ ಪರಿಶೋಧಿಸಿ, ಒಳಿತು-ಕೆಡುಕುಗಳ ಬಗ್ಗೆ ಸಮಾಂತರವಾಗಿ ಪರಾಮರ್ಷಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎನಿಸತೊಡಗಿತು.&lt;br /&gt;&lt;br /&gt;ಸಿಖ್ಖರು ಇಲ್ಲಿ ಎಲ್ಲಾ ಕಡೆಗಳಲ್ಲಿಯೂ, ಎಲ್ಲಾ ತರಹದ ವ್ಯವಹಾರ, ವ್ಯಾಪಾರ, ಕೆಲಸಗಳಲ್ಲಿ ತೊಡಗಿದ್ದಾರೆ. ತಮ್ಮ ನಾಡಿನಲ್ಲಿರುವಂತೆಯೇ ಇಲ್ಲಿಯೂ ತಮ್ಮ ವೈಯಕ್ತಿಕ, ಧಾರ್ಮಿಕ ಮತ್ತು ವ್ಯಾವಹಾರಿಕ ಜೀವನವನ್ನು ತಮ್ಮ ತಂದೆ, ತಾಯಿ, ಸಹೋದರ, ಸಹೋದರಿ, ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ನಡೆಸುತ್ತಾರೆ. ಅಮೇರಿಕದಲ್ಲಿರುವ ಭಾರತೀಯ ಸಂಜಾತರಂತೆ, ಇಲ್ಲಿರುವ ಭಾರತೀಯರು ಕೇವಲ ಉನ್ನತ ಮಟ್ಟದ ಕೆಲಸ ಕಾರ್ಯಗಳಲ್ಲಿ ಮಾತ್ರ ತೊಡಗಿಲ್ಲ. ಇವರು ಎಲ್ಲಾ ತರಹದ ಕೆಲಸ, ವ್ಯವಹಾರಗಳಲ್ಲಿದ್ದಾರೆ. ಬಹುಪಾಲು ಟ್ಯಾಕ್ಸಿ ಚಾಲಕರು ಸರ್ದಾರ್ಜಿಗಳು, ಹೋಟೆಲ್, ಮೋಟೆಲ್, ಬ್ಯಾಂಕ್ ಕ್ಲರ್ಕ್ ನಿಂದಾ ಹಿಡಿದು ಮ್ಯಾನೇಜರ್ ವರೆಗೆ, ರಿಯಲ್ ಎಸ್ಟೇಟ್, ಪ್ಲಂಬಿಂಗ್, ಕಾರ್ಪೆಟ್ಟಿಂಗ್, ಆಟೊಮೊಬೈಲ್ ಮೆಕ್ಯಾನಿಕ್, ಹೇರ್ ಡ್ರೆಸರ್ಸ್, ಸೆಕ್ಯುರಿಟಿ, ಎಲ್ಲಾ ತರಹದ ಸರಕಾರಿ ಕೆಲಸಗಳು, ಔಷಧಿ ಅಂಗಡಿಗಳು, ವೈದ್ಯರು, ಅನೇಕ ಕಂಪನಿಗಳಲ್ಲಿ ಕೆಳಮಟ್ಟದ ಕೆಲಸದಿಂದ ಹಿಡಿದು ಉನ್ನತ ಮಟ್ಟದ ಸ್ಥಾನಗಳಲ್ಲಿಯೂ ಅವರಿದ್ದಾರೆ. ಅವರು ಮಾಡದ ವ್ಯವಹಾರಗಳೇ ಇಲ್ಲ ಎನ್ನಬಹುದು. ಅವರು ಇದನ್ನೆಲ್ಲಾ ಹೇಗೆ ಸಾಧಿಸಿದರು?? ಹೇಗೆ? ಹೇಗೆ?? ಹೇಗೆ??? ಈ ಪ್ರಶ್ನೆ ನನ್ನ ಕಾಡತೊಡಗಿತು. ಸಿಖ್ಖರು ಈ ರೀತಿಯ ಪ್ರಾಭಲ್ಯಕ್ಕೆ ಕಾರಣಗಳನ್ನ ಹುಡುಕ ತೊಡಗಿದೆ. ಅದಕ್ಕೆಂದೇ ಈ ಲೇಖನ!&lt;br /&gt;&lt;br /&gt;ಮೊದಲನೆಯದಾಗಿ ಸಿಖ್ಖರಿಗೆ ಕೆನಡಾ ದೇಶದಲ್ಲಿ ಇರುವ ಸಾಧ್ಯತೆಗಳ ಬಗ್ಗೆ ತುಂಬಾ ಚೆನ್ನಾಗಿ ಅರಿವಿದೆ, ತಮ್ಮ ಜನಗಳಿಗೆ ಕೆನಡಾಕ್ಕೆ ವಲಸೆ ಬರಲು ಅವರು ಸಹಾಯ ಮಾಡುತ್ತಾರೆ ಮತ್ತು ಎಲ್ಲಿದ್ದರೂ ತಮ್ಮ ವೈಯಕ್ತಿಕ ಮತ್ತು ಧಾರ್ಮಿಕ ನಿಲುವುಗಳನ್ನ ಬಿಡದೇ ಕೊಂಡೊಯ್ಯುತ್ತಾರೆ.&lt;br /&gt;&lt;br /&gt;ಈ ಕೆಳಗಿನ ವಿಷಯಗಳು ಈ ಲೇಖನ ಬರೆಯುವ ವೇಳೆಯಲ್ಲಿ (ನವೆಂಬರ್ 1, 2006) ಕೆನಡಾದಲ್ಲಿ ಚಲಾವಣೆಯಲ್ಲಿರುವ ವಿಧೇಯಕಗಳು. ಇವು ನಮ್ಮೆಲ್ಲರಿಗೂ ಹೊಸತಿರಬಹುದು, ಆದರೆ ಸಿಖ್ಖರಿಗೆ ಇಂತಹ ವಿಷಯಗಳ ಅರಿವಾಗಿ ಮತ್ತು ಅದರ ಉಪಯೋಗವನ್ನು ಪಡೆದು ಶತಮಾನವೇ ಕಳೆದಿದೆ ಎನ್ನಬಹುದು.&lt;br /&gt;&lt;br /&gt;&lt;div class="tpb_sub_title1"&gt;ಸಾಧ್ಯತೆಗಳು &lt;/div&gt;&lt;br /&gt;&lt;li&gt; ನಾಲ್ಕೈದು ವರ್ಷಗಳ ಕೆಲಸದ ಅನುಭವಿರುವ ಮತ್ತು ಇಂಗ್ಲೀಷ್ ಅಥವಾ ಫ್ರೆಂಚ್ ಚೆನ್ನಾಗಿ ಮಾತಾಡ ಬಲ್ಲ ಎಲ್ಲ ಪದವೀಧರರು, ಕೆನಡಾ ದೇಶದ ಪರ್ಮನೆಂಟ್ ರೆಸಿಡೆಂಟ್ (ಪಿ.ಆರ್.) ಪಡೆಯಲು ಸ್ಕಿಲ್ಡ್ ವರ್ಕರ್ ವರ್ಗದಡಿ ಅರ್ಹರಾಗಿರುತ್ತಾರೆ&lt;/li&gt;&lt;br /&gt;&lt;br /&gt;&lt;li&gt;ಮನವಿದಾರನ/ಳ ಪತ್ನಿ/ಪತಿ-ಯೂ ಪದವೀಧರೆಯಾಗಿದ್ದರೆ ಅರ್ಹತೆಯ ಮಟ್ಟ ಹೆಚ್ಚುತ್ತದೆ &lt;/li&gt;&lt;br /&gt;&lt;br /&gt;&lt;li&gt;ಪಿ.ಆರ್. ಮನವಿ ಮಾನ್ಯವಾದ ನಂತರ, ಒಂದುವೇಳೆ ಅಭ್ಯರ್ಥಿ ಒಳ್ಳೆ ಬೇಡಿಕೆ ಇರುವ ತಂತ್ರಜ್ಞಾನದಲ್ಲಿ ಪರಿಣಿತಿ ಇದ್ದರೆ, ಈ ದೇಶಕ್ಕೆ ಬರುವ ಮೊದಲೇ ಕೆಲಸವನ್ನೂ ಖಚಿತಪಡಿಸಿಕೊಂಡು ಬರಬಹುದು. ಇಲ್ಲದಿದ್ದರೆ, ಇಲ್ಲಿಗೆ ಬಂದು, ಕೆಲಸ ಹುಡುಕ ಬಹುದು &lt;/li&gt;&lt;br /&gt;&lt;br /&gt;&lt;li&gt;ಕೆಲವು ನಿಬಂಧನೆಗಳಿವೆಯಾದರೂ ಒಮ್ಮೆ ಇಲ್ಲಿಗೆ ಬಂದ ನಂತರ, ತಂದೆ, ತಾಯಿ ಮತ್ತು ಅವರ ಮುಖಾಂತರ, ರಕ್ತ ಸಂಭಂದಿಗಳಿಗೆಲ್ಲಾ ಫ್ಯಾಮಿಲಿ ಪಿ.ಆರ್. ವರ್ಗದಡಿ ಸ್ಪಾನ್ಸರ್ ಮಾಡಬಹುದು. ಅವರಿಗೆ ಯಾವುದೇ ವಿಷೇಶ ಜ್ಞಾನದ (ಸಾಫ್ಟ್‌ವೇರ್, ಮೆಡಿಸಿನ್ ಇತ್ಯಾದಿ) ಅವಶ್ಯಕತೆ ಇಲ್ಲ. &lt;/li&gt;&lt;br /&gt;&lt;br /&gt;&lt;li&gt;ಕೇವಲ ಮೂರು ವರ್ಷ ಪಿ.ಆರ್. ನಲ್ಲಿ ಈ ದೇಶದಲ್ಲಿ ಇದ್ದ ನಂತರ ಇಲ್ಲಿಯ ಪ್ರಜೆಯಾಗಲು ಅರ್ಹತೆ ಸಿಗುತ್ತದೆ!!&lt;/li&gt;&lt;br /&gt;&lt;br /&gt;ಈ ಮೇಲಿನ ಸೌಕರ್ಯಗಳನ್ನ ಚಾಚೂ ತಪ್ಪದೆ ಉಪಯೋಗಿಸಿಕೊಂಡಿರುವ ಸಿಖ್ಖರು, ಇಲ್ಲಿ ಪ್ರಭಲವಾಗಿ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ.&lt;br /&gt;&lt;br /&gt;&lt;div class="tpb_sub_title1"&gt;ಪಿ.ಆರ್. ಪಡೆಯಲು ಇರುವ ಸಾಮಾನ್ಯ ಅಡಚಣೆಗಳು&lt;/div&gt;&lt;br /&gt;&lt;ul&gt;&lt;li&gt;ದೆಹಲಿಯಲ್ಲಿರುವ ಕೆನಡಾ ರಾಯಭಾರಿ ಕಛೇರಿಯಲ್ಲಿ ಮನವಿಪತ್ರ ತಪಾಸಣೆ ಮತ್ತು ಪ್ರಕ್ರಿಯೆ ತಗಲುವ ಸಮಯ, ಸುಮಾರು 5 ವರ್ಷ&lt;/li&gt;&lt;br /&gt;&lt;br /&gt;&lt;li&gt;ಸರ್ಕಾರಿ ಶುಲ್ಕ, ವೈದ್ಯಕೀಯ ತಪಾಸಣೆ, ಅಂಚೆ ಖರ್ಚು ಇತ್ಯಾದಿಗಳೆಲ್ಲ ಸೇರಿ, ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 5೦,೦೦೦ ಖರ್ಚು ಬರುವುದು. ಆದರೆ ಸರ್ಕಾರಿ ಶುಲ್ಕವನ್ನು ಒಂದೇ ಸಲ ಕೊಡಬೇಕಾಗಿಲ್ಲ, ಈ ಕೆಳಗಿನಂತೆ ಕೊಡಬೇಕಾಗುವುದು&lt;/li&gt;&lt;br /&gt;&lt;br /&gt;&lt;ul&gt;&lt;li&gt;ಮನವಿಪತ್ರದೊಂದಿಗೆ ಕೊಡಬೇಕಾದ ಶುಲ್ಕ ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 22,೦೦೦&lt;/li&gt;&lt;br /&gt;&lt;br /&gt;&lt;li&gt;ಮನವಿಪತ್ರ ಮಾನ್ಯ ಮಾಡಿದ ನಂತರ ಇನ್ನೂ ಒಂದು ಶುಲ್ಕ ಕೊಡಬೇಕಾಗುವುದು ಅದು ಪ್ರತಿಯೊಬ್ಬ ವಯಸ್ಕರಿಗೂ ಸುಮಾರು ರೂ. 2೦,೦೦೦. ಆದರೆ ಈ ವೇಳೆಗೆ ಪಿ.ಆರ್. ಸಿಗುವುದು ಖಚಿತವಾಗಿರುತ್ತದೆ&lt;/li&gt;&lt;/ul&gt;&lt;br /&gt;&lt;br /&gt;&lt;li&gt;ಮನವಿಪತ್ರದ ಪ್ರಕ್ರಿಯೆಯ ಕೊನೆಯ ಹಂತದಲ್ಲಿ, ಅಭ್ಯರ್ಥಿ ತನ್ನಲ್ಲಿ 15,೦೦೦ ಕೆನೆಡಿಯನ್ ಡಾಲರ್ ನಷ್ಟು ಹಣವಿರುವುದನ್ನು ಖಚಿತಪಡಿಸುವ ಬ್ಯಾಂಕ್ ದಾಖಲೆಗಳನ್ನ ರಾಯಭಾರಿ ಕಛೇರಿಗೆ ಕಳಿಸಬೇಕು. ಅಭ್ಯರ್ಥಿ ಇಲ್ಲಿ ಬಂದ ತಕ್ಷಣ ಜೀವನ ಮಾಡಲು ಬೇಕಾಗುವ ಹಣವಿದೆ ಎಂದು ಖಚಿತಪಡಿಸಿಕೊಳ್ಳಲು ಈ ದಾಖಲೆ ಕೇಳುತ್ತಾರೆ&lt;/li&gt;&lt;br /&gt;&lt;br /&gt;&lt;li&gt;ಅನೇಕರು ಈ ಎಲ್ಲಾ ವ್ಯವಹಾರಗಳನ್ನು ವಕೀಲರ ಮೂಲಕ ಮಾಡಿಸುತ್ತಾರೆ. ಸಾಮಾನ್ಯವಾಗಿ ಮನವಿಪತ್ರದಲ್ಲಿರುವ ಎಲ್ಲರಿಗೂ ಸೇರಿ ವಕೀಲರು ಸುಮಾರು ರೂ 4೦,೦೦೦-7೦,೦೦೦ ಶುಲ್ಕ ವಿಧಿಸುತ್ತಾರೆ &lt;/li&gt;&lt;br /&gt;&lt;br /&gt;&lt;li&gt;ಸ್ಕಿಲ್ಡ್ ವರ್ಕರ್ ಪಿ.ಆರ್. , ಇಲ್ಲಿನ ಉದ್ಯೋಗ ಬೇಡಿಕೆಗಳಿಗಣುವಾಗಿ ನಡೆಯುವುದು. ಇಲ್ಲಿ ಕೊರತೆ ಇರುವ ಉದ್ಯೋಗಗಳಲ್ಲಿ ನಿಷ್ಣಾತರಾಗಿರುವವರಿಗೆ ಮಣೆ ಹಾಕುವರು.&lt;/li&gt;&lt;/ul&gt;&lt;br /&gt;&lt;br /&gt;&lt;br /&gt;&lt;div class="tpb_sub_title1"&gt;ಕೆಲವರಿಗೆ ಸಹಾಯಕವಾಗಬಹುದಾದ ಅಂಶಗಳು&lt;/div&gt;&lt;br /&gt;&lt;ul&gt;&lt;li&gt;ಮನವಿಪತ್ರ ತಪಾಸಣೆ ಮತ್ತು ಪ್ರಕ್ರಿಯೆ ತಗಲುವ ಸಮಯ ಕೆಲ ದೇಶಗಳಲ್ಲಿ ಕಡಿಮೆ ಇದೆ. ಉದಾಹರಣೆಗೆ ಅಮೇರಿಕಾದಲ್ಲಿ ಸುಮಾರು ೧೮ ತಿಂಗಳು ತಗಲುವುದು. ಇದೇ ರೀತಿ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಜೀಲ್ಯಾಂಡ್, ಸೌದಿ, ಮುಂತಾದ ದೇಶದಲ್ಲಿ ಅಭ್ಯರ್ಥಿ ಪ್ರಸ್ತುತ ಕೆಲಸ ಮಾಡುತ್ತಿದ್ದರೆ, ಆ ದೇಶಲ್ಲಿಯೇ ಮನವಿಪತ್ರ ಸಲ್ಲಿಸಬಹುದು ಮತ್ತು ಪಿ.ಆರ್.-ಅನ್ನು ಬೇಗ ಪಡೆಯಬಹುದು&lt;br /&gt;&lt;br /&gt;&lt;li&gt; ಈ ದೇಶಗಳಲ್ಲಿ ಮನವಿಪತ್ರ ಸಲ್ಲಿಸಿದ ನಂತರ, ಪಿ.ಆರ್. ಸಿಗುವ ಮೊದಲೇ ಆ ದೇಶದಿಂದ ಹೊರಗೆ ಹೋಗುವ ಪರಿಸ್ಥಿತಿ ಬಂದರೆ?&lt;br /&gt;&lt;br /&gt;&lt;ul&gt;&lt;li&gt; ನನ್ನ ವಕೀಲನ ಪ್ರಕಾರ, ಈ ಸಂದರ್ಭದಲ್ಲಿ "ವಯಕ್ತಿಕ ಸಂದರ್ಶನ" ಕ್ಕೆ (ಪರ್ಸನಲ್ ಇಂಟರ್‌ವಿವ್) ರಾಯಭಾರಿ ಕಛೇರಿ, ವಿನಾಯಿತಿ ಕೊಟ್ಟಲ್ಲಿ ಎನೂ ತೊಂದರೆ ಇಲ್ಲ. ನನಗೂ ಆ ವಿನಾಯಿತು ಕೊಟ್ಟಿದ್ದರು. ಆದರೆ ಸಂದರ್ಶನಕ್ಕೆ ಕರೆದರೆ, ಕರೆದ ರಾಯಭಾರಿ ಕಛೇರಿಗೇ ಹೋಗಬೇಕಾಗುವುದು&lt;br /&gt;&lt;br /&gt;&lt;li&gt;ಇಲ್ಲವಾದಲ್ಲಿ ನಾವು ಎಲ್ಲಿರುವೆವೋ ಅಲ್ಲಿರುವ ರಾಯಭಾರಿ ಕಛೇರಿಗೆ ಮನವಿಪತ್ರವನ್ನು ಸ್ಥಳಾಂತರಿಸಲು ಕೇಳಿಕೊಳ್ಳಬಹುದು. ಅವರು ಮಾನ್ಯ ಮಾಡಲೂಬಹುದು. ಆದರೆ ಭಾರತಕ್ಕೇನಾದರೂ ಮನವಿಪತ್ರವನ್ನು ಸ್ಥಳಾಂತರಿಸಿದರೆ ಅಲ್ಲಿ ಅನೇಕ ದಿನ ತಗಲಿಕೊಳ್ಳುವ ಸಾಧ್ಯತೆ ಇದೆ&lt;br /&gt;&lt;br /&gt;&lt;li&gt;ಈ ಪರಿಸ್ಥಿತಿಯಲ್ಲಿ ವಕೀಲರ ಮುಖಾಂತರ ಮನವಿಪತ್ರ ಸಲ್ಲಿಸುವುದು ಒಳಿತು. ಸಾಮಾನ್ಯವಾಗಿ ಪತ್ರ ವ್ಯವಹಾರಗಳೆಲ್ಲಾ ವಕೀಲರ ಕಛೇರಿಯ ವಿಳಾಸದೊಂದಿಗೆ ಆಗುವದರಿಂದ, ಅಭ್ಯರ್ಥಿಯ ವಿಳಾಸ ಬದಲಾವಣೆಯಿಂದ ಆಗಬಹುದಾದ ತೊಂದರೆಗಳು ಬರಲಾರವು&lt;/ul&gt;&lt;br /&gt;&lt;br /&gt;&lt;li&gt; ಒಂದುವೇಳೆ ಅಭ್ಯರ್ಥಿ ಕೆನಡಾ ದೇಶಕ್ಕೆ ವರ್ಕ್ ಪೆರ್ಮಿಟ್ ನಲ್ಲಿ ಬರುವ ಅವಕಾಶ ಒದಗಿ ಬಂದರೆ, ಅದರಂಥ ಸುಸಂದರ್ಭ ಇನ್ನೊಂದಿಲ್ಲ. ಏಕೆಂದರೆ, ಕೆನಡಾದಲ್ಲೇ ಮನವಿಪತ್ರ ಸಲ್ಲಿಸಿದಲ್ಲಿ, ಈ ಪ್ರಕ್ರಿಯೆ ೧ ವರ್ಷದಲ್ಲಿ ಮುಗಿಯುವುದು&lt;/ul&gt;&lt;br /&gt;&lt;br /&gt;&lt;div class="tpb_sub_title1"&gt;ಒಮ್ಮೆ ಇಲ್ಲಿಗೆ ಬಂದ ನಂತರ ಕುಟುಂಬವರ್ಗದವರಿಗೆ ನೀವೇನು ಮಾಡಬಹುದು?&lt;/div&gt;&lt;br /&gt;&lt;li&gt;ಪತಿ, ಪತ್ನಿಯರಿಬ್ಬರೂ ಅವರ ತಂದೆ ತಾಯಿಯರನ್ನು ಅತಿ ಸುಲಭವಾಗಿ ಕರೆಯಿಸಿಕೊಳ್ಳ ಬಹುದು, ಅವರು ಪಿ.ಆರ್. ಸಹ ಪಡೆಯಬಹುದು.&lt;br /&gt;&lt;br /&gt;&lt;li&gt;ಕೆಲವು ನಿಬಂಧನೆಗಳನ್ನು ಪಾಲಿಸಿ ತಮ್ಮ ರಕ್ತಸಂಬಂಧಿಗಳ ಪಿ.ಆರ್. ಗಾಗಿ ಸ್ಪಾನ್ಸರ್ ಮಾಡಬಹುದು.&lt;br /&gt;&lt;br /&gt;&lt;li&gt;ಅವರನ್ನು ವಿಸಿಟರ್ ವೀಸಾದಲ್ಲಿ ಕೆನಡಾಕ್ಕೆ ಕರೆಯಿಸಿ, ಇಲ್ಲಿ ಪಿ.ಆರ್. ಮನವಿಪತ್ರವನ್ನು ಸಲ್ಲಿಸಿ, ಬೇಗನೆ ಪಿ.ಆರ್. ಪಡೆಯಬಹುದು. ಆದರೆ ವಿಸಿಟರ್ ವೀಸಾದಲ್ಲಿರುವವರು ನೌಕರಿ ಮಾಡುವಂತಿಲ್ಲ. (ಈ ವಿಷಯದಲ್ಲಿ ಸ್ವಲ್ಪ ಪರಿಶೀಲನೆ ಅಗತ್ಯವಿದೆ).&lt;br /&gt;&lt;br /&gt;&lt;div class="tpb_sub_title1"&gt;ಏಕೆ ಬರಬೇಕು ಕೆನಡಾಕ್ಕೆ?&lt;/div&gt;&lt;br /&gt;"ಅಮೇರಿಕನ್ ಡ್ರೀಮ್" ಎನ್ನುವುದು ಚಿರಪರಿಚಿತ ನುಡಿ. ಅದರ ಒಳಿತು-ಕೆಡುಕು, ಸುಖ-ದು:ಖಗಳ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಅದು ಅವಕಾಶಗಳು ಮತ್ತು ವಯಕ್ತಿಕ ಆಯ್ಕೆಗೆ ಸಂಭಂದಪಟ್ಟ ವಿಚಾರವಾದರೂ, ನನಗನ್ನಿಸಿದ ಕೆಲ ಮಾತುಗಳನ್ನ ಲೇಖನದ ಕೊನೆಯಲ್ಲಿ ಬರೆದಿದ್ದೇನೆ. ಆದರೆ ಅಮೇರಿಕಾಕ್ಕೆ ಹೋಗಲು ಅನೇಕರು ಪ್ರಯತ್ನಪಡುವುದರಿಂದ, ಅಮೇರಿಕದ ಜೊತೆ ಈ ಕೆಳಗೆ ತುಲನೆ ಮಾಡುತ್ತಿದ್ದೇನೆ.&lt;br /&gt;&lt;br /&gt;&lt;div class="tpb_sub_title1"&gt;ಯು.ಎಸ್.ಎ. ಯೊಂದಿಗೆ ತುಲನೆ ಮಾಡಿದಾಗ ಕೆನಡಾದ ನಕಾರಾತ್ಮಕ ಅಂಶಗಳು:&lt;/div&gt;&lt;br /&gt;&lt;li&gt;ಕೆನಡಾ ತುಂಬಾ ದುಬಾರಿ. ನೌಕರಿಗಳಿಗೆ ಕೇಂದ್ರವೆನಿಸಿಕೊಂಡಿರುವ ಕೆನಡಾದ ನಗರಗಳಾದ ಟೊರಾಂಟೊ, ವ್ಯಾಂಕೂವರ್, ಮಾಂಟ್ರಿಯಾಲ್ ಮುಂತಾದವುಗಳು ತುಂಬಾ ದುಬಾರಿ ನಗರಗಳು. ಈ ನಗರಗಳು ನ್ಯೂಯಾರ್ಕ್, ಸ್ಯಾನ್-ಫ್ರ್ಯಾನ್ಸಿಸ್ಕೊ ಮುಂತಾದ ನಗರಗಳಿಗಿಂತ ತುಂಬ ಚಿಕ್ಕದಾದರೂ, ಖರ್ಚು ಈ ನಗರಗಳಿಗೆ ಸಮಾನ.&lt;br /&gt;&lt;br /&gt;&lt;li&gt;ಆದಾಯ ಮತ್ತು ಮಾರಾಟ ತೆರಿಗೆ ಅಮೇರಿಕಾಕ್ಕಿಂತ ಹೆಚ್ಚು&lt;br /&gt;&lt;br /&gt;&lt;li&gt;ಕಾರ್ ಇನ್ಶುರೆನ್ಸ್, ಬ್ಯಾಂಕ್ ಶುಲ್ಕ, ಅಂಚೆ ಇತ್ಯಾದಿ ಖಾಸಗಿ ಮತ್ತು ಸರ್ಕಾರೀ ಸೇವೆಗಳು ಅಮೇರಿಕಾಕ್ಕಿಂತ ದುಬಾರಿ&lt;br /&gt;&lt;br /&gt;&lt;li&gt;ಈ ಎಲ್ಲ ಕಾರಣಗಳಿಂದ ಅಮೇರಿಕಕ್ಕಿಂತ ಉಳಿತಾಯ ಸ್ವಲ್ಪ ಕಡಿಮೆ&lt;br /&gt;&lt;br /&gt;&lt;li&gt;ನಿತ್ಯ ಜೀವನ ಅಮೇರಿಕಾಕ್ಕಿಂತ ಮಂದ ಗತಿಯಲ್ಲಿ ಸಾಗುವುದು. ಉದಾ: ಅಮೇರಿಕಾದಲ್ಲಿ ಬ್ಯಾಂಕ್‌ಗಳು ಬೆಳಿಗ್ಗೆ 7:30ಕ್ಕೆ ತೆರೆಯುತ್ತಿದ್ದವು. ಆದರೆ ಇಲ್ಲಿ 10:೦೦ ಕ್ಕೆ ತೆರೆಯುತ್ತವೆ!! ಅಮೇರಿಕದ ಕೆಲ ವೆಬ್ ಸೈಟ್‌ಗಳು ಬಹಳ ಉತ್ಕೃಷ್ಠವಾಗಿವೆ. ಆದರೆ ಇಲ್ಲಿ ಅವು ಸಾಮಾನ್ಯವಾಗಿವೆ. ಉದಾ: ನೀವೇ ನೋಡಿ - walmart.com (USA), walmart.ca(Canada)&lt;br /&gt;&lt;br /&gt;&lt;li&gt;ಕೆಲವೇ ನೌಕರಿ ಕೇಂದ್ರಗಳು : ಟೊರಾಂಟೋ, ವ್ಯಾಂಕೂವರ್, ಮಾಂಟ್ರಿಯಾಲ್, ಒಟ್ಟಾವ, ಕ್ಯಾಲ್ಗರಿ, ಎಡ್ಮಂಟನ್, ವಿನ್ನಿಪೆಗ್ ಇತ್ಯಾದಿಗಳು ಮಾತ್ರ ಕೆನಡಾದ ನೌಕರಿ ಕೇಂದ್ರಗಳು. ಆದರೆ ಅಮೇರಿಕದಲ್ಲಿ ಅನೇಕ ಕೇಂದ್ರಗಳಿವೆ.&lt;br /&gt;&lt;br /&gt;&lt;li&gt;ನೌಕರಿಗಳ ಒಟ್ಟು ಸಂಖ್ಯೆ ಅಮೇರಿಕಕ್ಕಿಂತಲೂ ತುಂಬಾ ಕಡಿಮೆ. ಆದರೆ ಅದಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳೂ ಇಲ್ಲಿ ಕಡಿಮೆ&lt;br /&gt;&lt;br /&gt;&lt;div class="tpb_sub_title1"&gt;ಯು.ಎಸ್.ಎ ಯೊಂದಿಗೆ ತುಲನೆ ಮಾಡಿದಾಗ ಕೆನಡಾದ ಸಮ ಅಥವಾ ಸಕಾರಾತ್ಮಕ ಅಂಶಗಳು:&lt;/div&gt;&lt;br /&gt;&lt;li&gt;ಆರೋಗ್ಯ ಸುಪರ್ದು (ಹೆಲ್ತ್ ಕೇರ್) ತುಂಬಾ ಅಗ್ಗ, ಹೆಚ್ಚೂ ಕಡಿಮೆ ಪುಕ್ಕಟೆಯಾಗಿ ದೊರೆಯುವುದು.&lt;br /&gt;&lt;br /&gt;&lt;li&gt;ದೈನಂದಿಕ ಜೀವನ ಅಮೇರಿಕೆಯಂತೆಯೇ ಇರುವುದು&lt;br /&gt;&lt;br /&gt;&lt;li&gt;ಮೂಲಭೂತ ಸೌಕರ್ಯ ಸರಿ ಸುಮಾರು ಅಮೇರಿಕದಲ್ಲಿರುವಂತೆಯೇ ಇರುವುದು&lt;br /&gt;&lt;br /&gt;&lt;li&gt;ಮಕ್ಕಳ ವಿದ್ಯಾಭ್ಯಾಸ ಅಮೇರಿಕದಲ್ಲಿರುವಂತೆಯೇ ಇರುವುದು&lt;br /&gt;&lt;br /&gt;&lt;li&gt;ಕೆನಡಾದ ಪಿ.ಆರ್. , ಅಮೇರಿಕೆಯ ಗ್ರೀನ್ ಕಾರ್ಡ್‌ಗೆ ಸಮಾನ. ಗ್ರೀನ್ ಕಾರ್ಡ್‌ಗೆ ತುಲನೆ ಮಾಡಿದರೆ ಪಿ.ಆರ್. ಪಡೆಯುವುದು ಬಲು ಸುಲಭ. ಗ್ರೀನ್ ಕಾರ್ಡ್ ಪಡೆಯಲು ಅಮೇರಿಕದಲ್ಲೇ ವಾಸವಿರಬೇಕು, ಪಿ.ಆರ್ ಪಡೆಯಲು ಕೆನಡಾದಲ್ಲಿ ವಾಸವಿರಬೇಕೆಂದಿಲ್ಲ. ಯಾವುದೇ ದೇಶದಲ್ಲಿರುವ ಕೆನಡಾ ರಾಯಭಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಪಿ.ಆರ್. ಪಡೆದು ೩-೪ ವರ್ಷಗಳಲ್ಲಿ ಕೆನಡಾದ ಪ್ರಜೆಯಾಗಬಹುದು, ಗ್ರೀನ್ ಕಾರ್ಡ್ ಪಡೆಯುವುದು, ಅಮೇರಿಕಾ ಪ್ರಜೆಯಾಗುವುದು ಪ್ರಸಕ್ತ ದಿನಗಳಲ್ಲಿ ಮರೀಚಿಕೆಯೇ ಆಗಿದೆ.&lt;br /&gt;&lt;br /&gt;&lt;li&gt;ಕೆನಡಾ ಪ್ರಜೆಯಾದಮೇಲೆ, ಅಮೇರಿಕಾಕ್ಕೆ ಕೆಲಸವರಿಸಿ ಹೋಗುವುದು ಸುಲಭ (ಈ ವಿಷಯದಲ್ಲಿ ಸ್ವಲ್ಪ ಪರಿಶೀಲನೆ ಅಗತ್ಯವಿದೆ).&lt;br /&gt;&lt;br /&gt;&lt;li&gt;ಸಾಫ್ಟ್‌ವೇರ್ ಮತ್ತು ಇನ್ನಿತರ ಉನ್ನತ ಪರಿಣಿತಿ ಇರುವವರನ್ನು ಬಿಟ್ಟರೆ, ಬೇರೆಯವರು ಅಮೇರಿಕ ಕನಸು ಕಾಣುವಂತೆಯೇ ಇಲ್ಲ. ಆದರೆ ಕೆನಡಾಕ್ಕೆ ಬೇರೆ ಬೇರೆ ವಿಧದಲ್ಲಿ ಎಲ್ಲತರದ ಉದ್ಯೋಗಸ್ತರು ಬರುವ ಸಾಧ್ಯತೆ ಇದೆ.&lt;br /&gt;&lt;br /&gt;&lt;li&gt;ಕೆನಡಾಕ್ಕೆ ತಂದೆ, ತಾಯಿ, ಕರೆಸಿ ಅವರೊಂದಿಗೆ ಜೀವಿಸುವುದು ತುಂಬ ಸುಲಭ. ಪ್ರಯತ್ನಿಸಿದರೆ ಸಹೋದರ, ಸಹೋದರಿಯರನ್ನೂ ಕರೆಸಲು - ಸಾಧ್ಯ. ಅಮೇರಿಕದಲ್ಲಿ ಅದು ಕಷ್ಟ (ಸಾಧ್ಯವೇ ಇಲ್ಲವೇನೊ??)&lt;br /&gt;&lt;br /&gt;&lt;li&gt; ಅಮೇರಿಕೆಗಿಂತಲೂ ಹೆಚ್ಚು ಸಂಕೀರ್ಣ ಸಮಾಜ. ಜಗತ್ತಿನ ಎಲ್ಲಾ ಮೂಲೆಗಳಿಂದ ಬಂದಿರುವ ಜನಗಳು ಇಲ್ಲಿ ಕಾಣಸಿಗುವರು&lt;br /&gt;&lt;br /&gt;&lt;li&gt;ಜನಸಂಖ್ಯೆಗೆ ಮಿಗಿಲಾದ ನೈಸರ್ಗಿಕ ಸಂಪನ್ಮೂಲ&lt;br /&gt;&lt;br /&gt;&lt;div class="tpb_sub_title1"&gt;ನನ್ನದೊಂದೆರಡು ಪುಕ್ಕಟೆ ಉಪದೇಶ:&lt;/div&gt;&lt;br /&gt;ಹೊರದೇಶಕ್ಕೆ ಹೋಗುವವರು, ಹಣಗಳಿಸುತ್ತಾರೆ, ಅದರಿಂದ ಬೇರೆಯವರಿಗೇನೂ ಉಪಯೋಗವಿಲ್ಲವೆಂದು ಬಹಳಷ್ಟು ಜನ ಅಭಿಪ್ರಾಯ ಪಡುತ್ತಾರೆ. ಹೊರದೇಶಕ್ಕೆ ಹೋಗುವ ಅವಕಾಶವಿರುವವರೂ ಈ ರೀತಿಯ ಅಭಿಪ್ರಾಯದಿಂದ ಅಥವಾ ತಂದೆತಾಯಿಯರ ಜೊತೆಗಿರುವುದಕ್ಕೋಸ್ಕರ ಆ ಅವಕಾಶಗಳನ್ನು ತಳ್ಳಿಹಾಕುತ್ತಾರೆ. ಆದರೆ ಇದೆಲ್ಲವನ್ನೂ ಇಲ್ಲಿರುವ ಸಿಖ್ಖರು ಸುಳ್ಳಾಗಿಸಿದ್ದಾರೆ. &lt;/div&gt;&lt;div align="justify"&gt;&lt;br /&gt;ಹೊರದೇಶದಿಂದ ತಮ್ಮ ನಾಡಿಗೆ ಸಿಗಬಹುದಾದ ಧನ ಸಹಾಯ, ಅದರಿಂದಾಗು ಅಭಿವೃದ್ಧಿಯನ್ನು ಯೋಚಿಸಬೇಕು. ನಮ್ಮ ನಾಡನ್ನ ಪ್ರಗತಿಗೊಳಿಸಲು ಇದೊಂದೇ ದಾರಿ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮಗೆ ಅವಕಾಶ ಇದ್ದರೆ, ಅದನ್ನು ಉಪಯೋಗಿಸಿ ನೀವೂ ಉದ್ಧಾರವಾಗುವದಲ್ಲದೆ, ನಿಮ್ಮ ಬಾಂಧವರಿಗೂ ಸಹಾಯ ಮಾಡಬಹುದು. ಅದರಿಂದ ನಿಮ್ಮ ನಾಡನ್ನ ಪ್ರಗತಿ ಪಥದಲ್ಲಿಡಲು ನಿಮ್ಮ ಅಳಿಲು ಸೇವೆಯಾಗುವುದು. ಇದನ್ನೇ ಇಲ್ಲಿರುವ ಸರ್ದಾರ್ಜಿಗಳು ಮಾಡುತ್ತಿರುವುದು. ಅವರು ಇಲ್ಲಿ ಮತ್ತು ನಮ್ಮ ದೇಶದಲ್ಲಿ ತುಂಬಾ ಪ್ರಭಲವಾಗಿ ಬೆಳೆದಿದ್ದಾರೆ. ನಾನು ಇಲ್ಲಿ ವಾಸಿಸುವ ಸ್ಥಳದ ಎಮ್.ಎಲ್.ಎ. ಸಹ ಸರ್ದಾರ್ಜಿ!! ಸರ್ದಾರ್ಜಿಗಳಲ್ಲಿ ಅನೇಕರು "ವಲಸೆ ಸಲಹೆಗಾರ/ವಕೀಲರ" (ಇಮಿಗ್ರೇಶನ್ ಕನ್‌ಸಲ್ಟಂಟ್/ಲಾಯರ್) ವೃತ್ತಿಯಲ್ಲಿ ತೊಡಗಿದ್ದಾರೆ. ಸರ್ಕಾರದ ಶಾಸನ, ವಿಧಿ, ವಿಧಾನ, ಸೌಕರ್ಯಗಳನ್ನ ಬಲ್ಲವರಾಗಿರುವ ಇವರು, ಅದನ್ನು ಚತುರವಾಗಿ ಬಳಸಿಕೊಂಡು ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಬೇರೂರಿದ್ದಾರೆ. ಅವರ ಈ ಪ್ರಾಭಲ್ಯತೆಯಿಂದ, ಭಾರತ , ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಗಳ ಮೇಲೆ ಒತ್ತಡ ತರುವ ಶಕ್ತಿ ಅವರಿಗಿದೆ.&lt;br /&gt;&lt;br /&gt;ನೀವು ಬೇರೆ ಬೇರೆ ಅವಕಾಶಗಳಿಗೆ ಕಾತರಿಸುತ್ತಿದ್ದರೆ, ನಿಮ್ಮಲ್ಲಿ ಅಮೇರಿಕಕ್ಕೆ ಕೆಲಸದ ಖಚಿತ ಪ್ರಸ್ತಾಪ/ಒಡಂಬಡಿಕೆ ಇಲ್ಲವೇ ವಿಸಾ, ಗ್ರೀನ್ ಕಾರ್ಡ್ ಇದ್ದರೆ, ನೀವು ಕೆನಡಾ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಅಮೇರಿಕದಲ್ಲಿ ಖಂಡಿತವಾಗಿಯೂ ಹೆಚ್ಚಿನ ಹಣಗಳಿಸಿ, ಉಳಿಸಬಹುದು. ಇಲ್ಲದಿದ್ದರೆ ಕೆನಡಾ ನಿಜವಾಗಿಯೂ ಒಂದು ಒಳ್ಳೆಯ ಆಯ್ಕೆ. &lt;br /&gt;&lt;br /&gt;ಪಿ.ಆರ್. ಪಡೆಯಲು ನೀವು ಯಾವ ವಯಸ್ಸಿನಲ್ಲಿದ್ದರೂ ಸಮಯ ಸಂಧಿಸಿಲ್ಲ. ನನ್ನ ಮನೆ ಮಾಲಿಕ ಸುಮಾರು 15 ವರ್ಷಗಳ ಹಿಂದೆ ಬಂದಿದ್ದರಂತೆ. ಈಗ ಅವರಿಗೆ ಸುಮಾರು 65-70 ವರ್ಷವಿರಬೇಕು. ಅಂದರೆ, ಅವರು 50 ಕ್ಕೂ ಹೆಚ್ಚು ವರ್ಷವಯಸ್ಸಾದಾಗ ಇಲ್ಲಿಗೆ ಬಂದಿದ್ದಾರೆ! ಈಗ ಅವರ ಎಲ್ಲ ಮಕ್ಕಳೂ, ಮಕ್ಕಳ ಪತ್ನಿಯರೂ, ಪತ್ನಿಯರ ಸಹೋದರ ಸಹೋದರಿಯರು, ಅವರ ಪತಿ, ಪತ್ನಿಯರು, ಅವರ ತಂದೆ ತಾಯಿಯರು.. ಹೀಗೆ ಒಂದು ದೊಡ್ಡ ಕುಟುಂಬದ ಸರಪಳಿಯೇ ಇಲ್ಲಿದೆ. &lt;br /&gt;&lt;br /&gt;ಕೆನಡಾ ಸರ್ಕಾರ ಈ ವಿಧೇಯಕಗಳನ್ನ ಯಾವ ಕಾಲಕ್ಕೆ ಬದಲಿಸುವರೋ ಅಥವಾ ಹಿಂತೆಗೆದುಕೊಳ್ಳುವರೋ ತಿಳಿಯದು. ನೀವು ಬದಲಾವಣೆಗೆ ಗಂಭೀರವಾಗಿ ಯೋಚಿಸುತ್ತಿದ್ದರೆ, ಸಮಯ ವ್ಯಯಿಸಬೇಡಿ. ಇಂದೇ ಇಂಟರ್‌ನೆಟ್ ನಲ್ಲಿ ಪರಿಶೋಧನೆ ಪ್ರಾರಂಭಿಸಿ, ಮನವಿಪತ್ರ ಸಲ್ಲಿಸಿ. ದೇವರು ನಿಮಗೆ ಒಳ್ಳೆಯದು ಮಾಡಲಿ. &lt;br /&gt;&lt;br /&gt;ಈ ವೆಬ್‌ಸೈಟ್ ಗಳೊಂದಿಗೆ ಪ್ರಾರಂಭಿಸಿ.&lt;br /&gt;&lt;a href="http://www.cic.gc.ca/english/faq/index.html#resident"&gt;http://www.cic.gc.ca/english/faq/index.html#resident&lt;/a&gt;&lt;br /&gt;&lt;a href="http://www.cic.gc.ca/english/faq/index.html"&gt;http://www.cic.gc.ca/english/faq/index.html&lt;/a&gt;&lt;br /&gt;&lt;a href="http://www.canadavisa.com/"&gt;http://www.canadavisa.com/&lt;/a&gt;&lt;br /&gt;&lt;a href="http://www.immigrationattorney.ca/"&gt;http://www.immigrationattorney.ca/&lt;/a&gt; &lt;a href="http://www.workopolis.ca"&gt;http://www.workopolis.ca&lt;/a&gt;&lt;br /&gt;&lt;br /&gt;ಇಲ್ಲಿ ಪ್ರಸ್ತುತಪಡಿಸಿದ ಎಲ್ಲಾ ವಿಷಯಗಳು ನನ್ನ ವಯಕ್ತಿಕ ಅಭಿಪ್ರಾಯ. ಇಲ್ಲಿ ಪ್ರಸ್ತಾಪಿಸಿರುವ ಶಾಸನ ವಿಧಿ ವಿಧಾನಗಳೆಲ್ಲ ಸರಿಯಿವೆ ಎಂಬ ಭರವಸೆ ಕೊಡುವುದಿಲ್ಲ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-1889098048409073262?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/1889098048409073262/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=1889098048409073262&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/1889098048409073262'/><link rel='self' type='application/atom+xml' href='http://www.blogger.com/feeds/36381514/posts/default/1889098048409073262'/><link rel='alternate' type='text/html' href='http://tpbalaga.blogspot.com/2006/11/blog-post_03.html' title='ಕೆನಡಾ! ಕೆನಡಾ!!'/><author><name>ಟಿಪಿಬಳಗ</name><uri>http://www.blogger.com/profile/09969435526077295250</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-36381514.post-7461809530951550716</id><published>2006-11-01T06:04:00.000+05:30</published><updated>2006-11-13T08:09:06.443+05:30</updated><category scheme='http://www.blogger.com/atom/ns#' term='-----  ಸಂವೇದನೆ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='~----  ಮೃಣಾಲಿನಿ ಗುಡಿ'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='-----  ಕಥೆ'/><title type='text'>ಫಾಸ್ಟ್ ಫಾರ್ವರ್ಡ್ &gt;&gt;</title><content type='html'>&lt;img style="FLOAT: left; MARGIN: 0px 10px 10px 0px; WIDTH: 123px; CURSOR: hand; HEIGHT: 168px" height="202" alt="" src="http://photos1.blogger.com/blogger2/842/4441/320/Meenu_Gudi.jpg" width="157" border="0" /&gt;&lt;br /&gt;&lt;div class="tpb_author"&gt;- ಮೃಣಾಲಿನಿ ಎಸ್. ಗುಡಿ, ಹರ್ನ್‌ಡಾನ್, ವಾಷಿಂಗ್ಟನ್ ಡಿ.ಸಿ. ಯು.ಎಸ್.ಏ&lt;/div&gt;&lt;br /&gt;&lt;div class="tpb_author_desc" align="justify"&gt;ಮೃಣಾಲಿನಿ ಅವರು ಶ್ರೀನಿವಾಸ ಗುಡಿ ಅವರ ಪತ್ನಿ ಮತ್ತು ಖ್ಯಾತ ಕನ್ನಡ ಸಾಹಿತಿ, ಕವಿ, ವಿಮರ್ಶಕರಾದ ಧಾರವಾಡದ ಶ್ರೀ ಸುಬ್ಬರಾವ ದೇಶಪಾಂಡೆ ಅವರ ಪುತ್ರಿ. ತಮ್ಮ ಪುತ್ರಿ ಮಹೀಯ ಆಟ-ಪಾಠ, ಆಫೀಸ ಕೆಲಸ ಹಾಗೂ ಮನೆಕೆಲಸ ಇವೆಲ್ಲದರ ನಡುವೆಯೂ ಸಮಯ ಉಳಿಸಿಕೊಂಡು ಒಂದು ಒಳ್ಳೆಯ ಬರಹವನ್ನು ನಮಗಾಗಿ ನೀಡಿದ್ದಾರೆ. ಸಾಹಿತ್ಯದಲ್ಲಿ ಸಾಕಷ್ಟು ಆಸಕ್ತಿಯನ್ನು ಬೆಳೆಸಿಕೊಂಡಿರುವ ಮೃಣಾಲಿನಿ ಅವರು ಒಳ್ಳೆಯ ಗಾಯಕಿಯೂ ಹೌದು.&lt;br /&gt;&lt;/div&gt;&lt;br /&gt;&lt;hr /&gt;&lt;br /&gt;&lt;div class="tpb_article" align="justify"&gt;&lt;br /&gt;&lt;div class="tpb_sub_title1" align="left"&gt;೨೫ ವರ್ಷಗಳ ಹಿಂದೆ... &lt;/div&gt;&lt;br /&gt;ಅದೊಂದು ಊರು, ಇತ್ತ ಶಹರವೂ ಅಲ್ಲ, ಅತ್ತ ಹಳ್ಳಿಯೂ ಅಲ್ಲದ, ಶಾಂತವಾದ ಊರು. ಅಲ್ಲೊಂದು ದೊಡ್ದ ಮನೆ. ಮನೆ ತುಂಬ ಜನ. ಅಂಗಳದಲ್ಲಿ ಒಂದು ನಾಯಿ - ಬೊಗಳಿದರೆ ಅರ್ಧ ಊರು ನಡುಗಬೇಕು. ಮನೆಗೆ ಒಂದು ಹಿತ್ತಿಲ. ಹುಣಸೆ, ತೆಂಗು, ಮಾವು, ಹಲಸು ಹೀಗೆ ಹಲವಾರು ದೊಡ್ಡ ಮರಗಳಿಂದ ತುಂಬಿದ, ತರಹೇವಾರಿ ಹೂವುಗಳು, ಅವುಗಳ ಮೇಲೆ ಹಾರಡುವ ಸಣ್ಣ-ಸಣ್ಣ, ಬಣ್ಣ-ಬಣ್ಣದ ಚಿಟ್ಟೆಗಳಿಂದ ತುಂಬಿದ ಹಿತ್ತಲು. ಪಡಸಾಲೆಯಲ್ಲಿ ಅಜ್ಜ ಇವತ್ತಿನ ಪೇಪರ್ ಓದುತಿದ್ದಾರೆ. ಅಡುಗೆ ಮನೆಯಲ್ಲಿ ಅಜ್ಜಿ ಮತ್ತು ಅಜ್ಜಿಯ ಸೊಸೆ ಅಡುಗೆ ಮಾಡುತಿದ್ದಾರೆ. ಅಜ್ಜಿಯ ಮಗಳು(ಪುಟ್ಟಿಯ ತಾಯಿ) ಪೂಜ ಸಾಮಗ್ರಿ ತೊಳೆಯುತಿದ್ದಾರೆ. ಐದು ವರ್ಷದ ಪುಟ್ಟಿ ಎಂದಿನಂತೆ ಹಿತ್ತಿಲಲ್ಲಿ ಮಣ್ಣಿನಿಂದ ಆಟದ ಪಾತ್ರೆಗಳನ್ನು ಮಾಡಿ ತನ್ನ ಗೆಳತಿಯರೊಂದಿಗೆ "ಅಡುಗೆ-ಆಟ" ಆಡುತಿದ್ದಾಳೆ.&lt;br /&gt;&lt;br /&gt;&lt;div class="tpb_talk"&gt;ಅಜ್ಜಿ : ಪುಟ್ಟಿ, ಒಳಗ ಬಾ. ಬೆಳಗ್ಗೆಯಿಂದ ಮಣ್ಣಾಗ ಆಡಲಿಕತ್ತಿ, ಊಟದ ಹೊತ್ತಾತು.&lt;br /&gt;ಪುಟ್ಟಿ : ಬಂದೆ ಅಜ್ಜಿ, ಐದ ನಿಮಿಷ...&lt;br /&gt;&lt;/div&gt;&lt;br /&gt;ಹತ್ತಾರು ಕರೆಗಳು ಮತ್ತು ಒಂದು ಕಾಲು ಗಂಟೆ ಆದಮೆಲೆ ಪುಟ್ಟಿ ಅವಸರದಿಂದ ಬಂದು ಗಬ-ಗಬನೆ ಊಟ ಮಾಡಿ, ಮತ್ತೆ ಆಟಕ್ಕೆ ಓಡುವಳು!&lt;br /&gt;&lt;br /&gt;&lt;div class="tpb_talk"&gt;ಶಕು (ಅಜ್ಜಿಗೆ) : ಅವ್ವಾ, ಈ ಪುಟ್ಟಿಗೆ ಸ್ವಲ್ಪ ಮನಿ ಕೆಲಸ ಕಲಸು. ಯಾವಗ ನೊಡಿದರೂ ಹಿತ್ತಲದಾಗ ಆಡತಿರತಾಳ, ನಾಳೆ ಕೊಟ್ಟ ಮನ್ಯಾಗ ನಮಗ ಕೆಟ್ಟ ಹೆಸರು ಬರತದ.&lt;br /&gt;ಅಜ್ಜಿ : ಶಕು, ಇನ್ನು ಸಣ್ಣಕಿ ಇದ್ದಾಳ, ಸ್ವಲ್ಪ ಆಡಲಿ ಬಿಡು.&lt;br /&gt;ಅಜ್ಜಿ: ಅದು ಹೋಗಲಿ, ಅಕಿ ಕೂದಲಕ್ಕ ಸ್ವಲ್ಪ ಎಣ್ಣಿ ಕಾಣಿಸು, ಆ ಫ್ರಾಕ್-ಗೀಕು ಬಿಟ್ಟು ಒಂದು ಲಕ್ಷಣಾಗಿ ಇರೊ ಅರಿವಿ ಹಾಕವಾ. ಆಮೇಲೆ ಅಕಿದು ಅದೇನೋ ಹಾಡಿನ ಕ್ಲಾಸ್ ಅಂದ್ಯಲ್ಲ, ಎಲ್ಲಿಗೆ ಬಂತು?&lt;br /&gt;ಶಕು: ಹೊಗಲಿಕತ್ತಾಳ, ಚಲೊ ಹಾಡತಾಳ ಅಂತ ಅವರ ಟೀಚರ್ ಹೇಳ್ಯಾರ.&lt;br /&gt;&lt;/div&gt;&lt;br /&gt;ಹೀಗೆ ಸಂಭಾಷಣೆ ಸಾಗುವುದು...ಅಜ್ಜಿ ಹಲವಾರು ಸಲಹೆ-ಸೂಚನೆ ಕೊಡುತ್ತ ಅಡುಗೆ ಮುಂದುವರೆಸುವರು. ಶಕು ತಮ್ಮ ಅಮ್ಮನ ಮಾತಿಗೆ ಹೂಗುಡುತ್ತ ಕೆಲಸ ಮುಂದುವರೆಸುವಳು. ಸಂಜೆ. ಅಜ್ಜಿ ದೇವರ ಮುಂದೆ ದೀಪ ಹಚ್ಚಿ, ಕೈ ಮುಗಿಯುವ ಹೊತ್ತಿಗೆ ಪುಟ್ಟಿ ಮೈ-ಕೈ ಎಲ್ಲ ಮಣ್ಣು ಮಾಡಿಕೊಂಡು ಒಳಗೆ ಬರುವಳು. ಅಜ್ಜಿ ಅವಳಿಗೆ ಸ್ವಲ್ಪ ಪ್ರೀತಿಯಿಂದ ಗದ್ದರಿಸಿದಂತೆ ಮಾಡಿ, ಅವಳನ್ನು ಶುಭ್ರ ಮಾಡಿ, ಪುಟ್ಟಿಗೆ ಇಷ್ಟವಾದ "ಅರಳಿಟ್ಟು" ಕಲಿಸಿ ಕೊಡುವರು. ಆಮೇಲೆ, ಎಂದಿನಂತೆ ಪುಟ್ಟಿ ಅಜ್ಜನ ಹತ್ತಿರ ಐದರ ಮಗ್ಗಿ ಕಲಿಯುವಳು....ಅಜ್ಜಿ ತಮ್ಮ ಮನೆ ಸುತ್ತು-ಮುತ್ತಲಿನ ಜನರ ಜೊತೆ ಕುಳಿತು ದೇವರ ನಾಮ ಹೇಳುತ್ತ ಹತ್ತಿ ಬಸೆಯುವರು. ಅಜ್ಜಿಯ ಸೊಸೆ ಮತ್ತು ಶಕು ಅವರ ಜೊತೆ ಹಾಡುತ್ತ, ಇತ್ತ ಹರಟೆಯೂ ಹೊಡೆಯುತ್ತ ರಾತ್ರಿ ಅಡುಗೆಯ ತಯಾರಿ ಮಾಡುವರು....&lt;br /&gt;&lt;br /&gt;ಅಂದು ರಾತ್ರಿ, ತುಂಬಿದ ಮನೆಯಲ್ಲಿ, ಸೋದರ ಮಾವಂದಿರು, ಚಿಕ್ಕಮ್ಮರ ಒಡನಾಟದಲಿ, ಅಜ್ಜ-ಅಜ್ಜಿಯರಿಂದ ಕತೆ ಹೇಳಿಸಿಕೊಳ್ಳುತ್ತ, ಅಲ್ಲಿಂದ ಇಲ್ಲಿ ಓಡುತ್ತ ತೊದಲು ಮಾತನಾಡುತ್ತ, ಎಲ್ಲರನು ನಗಿಸುತ್ತ, ಮಧ್ಯ-ರಾತ್ರಿ ಆದರೂ ಪುಟ್ಟಿ ಮಲಗಲು ತಯಾರಿಲ್ಲ. ಎಲ್ಲರ ಕಣ್ಮಣಿಯಾಗಿ, ಮೊದಲ ಮೊಮ್ಮಗುವಿಗೆ ಸಿಕ್ಕಿರುವ ಅಪೂರ್ವವಾದ ಪ್ರೀತಿಯ ಸವಿಯನ್ನು ನಿದ್ದೆಯಿಂದ ಹಾಳು ಮಾಡಿಕೊಳ್ಳಲು ಪುಟ್ಟಿ ತಯಾರಿಲ್ಲ.&lt;br /&gt;&lt;br /&gt;&lt;div class="tpb_talk"&gt;ಶಕು(ಪುಟ್ಟಿಗೆ) :ಪುಟ್ಟಿ, ಎಲ್ಲಾರಿಗು ಸಾಕಗೇದ, ನಿದ್ದಿ ಬಂದದ, ನಡಿ ಇನ್ನ ಮಲಕೋಳೋಣ.&lt;br /&gt;ಪುಟ್ಟಿ : ಊಹೂಂ, ನನಗ ಇನ್ನು ನಿದ್ದಿ ಬಂದಿಲ್ಲ, ನೀ ಬೇಕಾರ ಮಲಕೊ&lt;br /&gt;ಶಕು : ಒಣಾ ಅಛ್ಚಾ ಭಾಳ ಆಗೇದ ನಿನಗ, ಮಲಕೋತಿಯೊ ಇಲ್ಲ ಒಂದು ಕಡಬು ಬೇಕೊ?&lt;br /&gt;&lt;/div&gt;&lt;br /&gt;ಗದರಿಕೆಗೆ ಪುಟ್ಟಿ, ಹೊಯ್ಯ್ ಅಂತ ಅಳಲು ಶುರು ಮಾಡುವಳು.&lt;br /&gt;&lt;br /&gt;&lt;div class="tpb_talk"&gt;(ರಮಿಸುವ ದನಿಯಲ್ಲಿ) ಅಜ್ಜಿ : ಪುಟ್ಟಿ ಅಳಬ್ಯಾಡಾ. ಏನು ಬೇಕು ಹೇಳು ನಿನಗ?&lt;br /&gt;ಪುಟ್ಟಿ : ನನಗ ಕಡಬು ಬೇಕು, ಕಡಬು ಬೇಕು, ಅಂತ ಅಳುವ ದನಿಯ ತಾರಕಕ್ಕೇರಿಸುವಳು.&lt;br /&gt;ಶಕು : ಸುಮ್ಮನ ಮಲಕೊ ಈಗ ರಾತ್ರಿಯಾಗೇದ, ಈಗ ಎಂತ ಕಡಬು ನಿನಗ?&lt;br /&gt;&lt;/div&gt;&lt;br /&gt;ಬೆಳಿಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿದ್ದರೂ ಅಜ್ಜಿ : ಅಯ್ಯ, ಸುಮ್ಮನಿರು ನೀನು, ಕೂಸು ಕೇಳತದ, ಮಾಡಿಕೊಟ್ಟರಾತು ಅಂತ ಹೂರಣದ ಕಡಬು ಮಾಡುವ ಸಿದ್ಧತೆ ನಡೆಸಿದರು. ಅಜ್ಜಿ ಕಷ್ಟ-ಪಟ್ಟು ಮಾಡಿದ ಕಡಬನ್ನು, ಒಂದರ್ಧ ಮುಟ್ಟಿದ ಶಾಸ್ತ್ರ ಮಾಡಿ, ಪುಟ್ಟಿ ಮಲಗಿಬಿಡುವಳು.&lt;br /&gt;ಸರಿ ತಿನ್ನದೆ ಮಲಗಿದ ಪುಟ್ಟಿ ಕಂಡು ಮರುಗಿದ -&lt;br /&gt;&lt;br /&gt;&lt;div class="tpb_talk"&gt;ಅಜ್ಜಿ: ಅಯ್ಯೊ, ಕೂಸು ಆಶಾಪಟ್ಟು ತಿನ್ನಲೇ ಇಲ್ಲ ನೋಡ ಪಾಪ!&lt;br /&gt;೨ ತಿಂಗಳ ರಜೆ ಮುಗಿದು ಪುಟ್ಟಿ ತನ್ನ ಊರಿಗೆ ತಿರುಗಿ ಹೋಗುವ ಮುನ್ನ, ಅಜ್ಜಿ ಕಣ್ಣೀರು ಸೆರಗಿನ ತುದಿಯಿಂದ ಒರೆಸುತ್ತ ಹೇಳುವರು, "ಪುಟ್ಟಿ ಇದ್ದಷ್ಟು ದಿನಾ ಮನಿ ತುಂಬಿದಂಗ ಇತ್ತು, ಈಗ ಎಷ್ಟು ಭಣಾ-ಭಣಾ..." &lt;/div&gt;&lt;br /&gt;&lt;br /&gt;&lt;div class="tpb_sub_title1"&gt;ಫಾಸ್ಟ ಫಾರವರ್ಡ್ - ೧೦ ವರ್ಷಗಳ ಬಳಿಕ : &lt;/div&gt;&lt;br /&gt;&lt;br /&gt;ಅಜ್ಜಿಗೆ ಸ್ವಲ್ಪ ವಯಸ್ಸಾಗಿದೆ. ಮೊದಲಿನಂತೆ ಸರ-ಸರನೆ ಕೆಲಸ ಸಾಗದು. ಅಜ್ಜ ತೀರ ಹಣ್ಣಾಗಿದ್ದಾರೆ. ನಾಯಿ ತನ್ನ ಸ್ಥಳ ಬಿಟ್ಟು ಸರಿಯಲಾರದಷ್ಟು ಹಣ್ಣಾಗಿದೆ. ಬೊಗಳಲು ಶಕ್ತಿ ಇಲ್ಲದೆ ಕುಂಯಿ-ಕುಂಯಿ ಎನ್ನುತ್ತ ಒಂದು ಮೂಲೆಯಲ್ಲಿ ಬಿದ್ದಿದೆ. ಪುಟ್ಟಿ ಈಗ ೧೫ ವರ್ಷದ ಹುಡುಗಿ. ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿ ಬಂದಿದ್ದಾಳೆ. ಇನ್ನೆರಡು ತಿಂಗಳಲ್ಲಿ ಕಾಲೇಜ್ ಮೆಟ್ಟಲು ಹತ್ತುವೆ ಅನ್ನುವ ಉತ್ಸಾಹದಲ್ಲಿದ್ದಾಳೆ. ಅಜ್ಜಿಗೆ ಮೊಮ್ಮಗಳು ಬಂದಿರುವ ಸಂಭ್ರಮ.&lt;br /&gt;&lt;br /&gt;&lt;div class="tpb_talk"&gt;ಅಜ್ಜಿ : ಪುಟ್ಟಿ...&lt;br /&gt;ಪುಟ್ಟಿ : ಅಜ್ಜಿ, ಪುಟ್ಟಿ ಅಂತೆಲ್ಲ ಕರೀಬ್ಯಾಡ. ನನ್ನ ಫ್ರೆಂಡ್ಸ್ ನಗತಾರ. ನನ್ನ ಹೆಸರು ಕರೀ...ದೇವಯಾನಿ ಅಂತ&lt;br /&gt;&lt;br /&gt;ಅಜ್ಜಿ : ಹೋಗ, ನಿಮ್ಮಪ್ಪಗ ಬ್ಯಾರೆ ಹೆಸರು ಸಿಗಲಿಲ್ಲೇನು, ಎಂಥಾ ಅಪದ್ಧ ಹೆಸರು ಇಟ್ಟಾನ. ಅದನ್ನೇನು ಕರಿಯೋದ..&lt;br /&gt;ಪುಟ್ಟಿ : ಒಟ್ಟ, ನನ್ನ ಪುಟ್ಟಿ ಅಂತ ಕರೀಬ್ಯಾಡ&lt;br /&gt;&lt;br /&gt;ಅಜ್ಜಿ: ಆತು ತೊಗೋವಾ, ಅರಳಿಟ್ಟು ಕಲಿಸೇನಿ&lt;br /&gt;ಪುಟ್ಟಿ (ಅರಳಿಟ್ಟು ತಿನ್ನುತ್ತ): ಅಜ್ಜಿ, ನೀನು ಎಷ್ಟು ಚಲೊ ಅರಳಿಟ್ಟು ಮಾಡತಿ. ಅಮ್ಮಗ ಹಿಂಗ ಬರಂಗಿಲ್ಲ. ನಿನ್ನ ಹಂಗ ಯಾರೂ ಅರಳಿಟ್ಟು ಮಾಡಂಗಿಲ್ಲ ನೋಡು&lt;br /&gt;&lt;br /&gt;ಅಜ್ಜಿ: ಹೋಗ ಹುಚ್ಚಿ, ಅದರಗೇನು ಅದ ಮಹಾ, ಬ್ರಹ್ಮ ವಿದ್ಯಾ ..ಅಂದಂಗ ನಿನ್ನ ಹಾಡಿನ ಕ್ಲಾಸ್ ಹೆಂಗ ನಡದದ ಪುಟ್ಟಿ?&lt;br /&gt;ಪುಟ್ಟಿ : ಹಾಡು ಬಿಟ್ಟೆ ಅಜ್ಜಿ, ಎಸ್.ಎಸ್.ಎಲ್.ಸಿಗೆ ಓದಬೇಕಿತ್ತಲ್ಲಾ...&lt;br /&gt;&lt;br /&gt;ಅಜ್ಜಿ : ಎಂಥಾ ಕೆಲಸಾ ಮಾಡಿದ್ಯವ್ವಾ, ಹುಡುಗೀಗೆ ಒಂದು ನಾಲ್ಕು ಛಲೊ ಹಾಡು-ಹಸಿ ಬರಬೇಕು&lt;br /&gt;ಪುಟ್ಟಿ : ಅಜ್ಜಿ, ಈಗಿನ ಕಾಲದಾಗ ಅವನೆಲ್ಲಾ ಯಾರು ಕೇಳತಾರ?&lt;br /&gt;&lt;br /&gt;ಅಜ್ಜಿ : ನಮಗೇನು ಗೊತ್ತು ಬಿಡವಾ, ನಾವು ಹಳೇ ಕಾಲದವರು.&lt;br /&gt;&lt;/div&gt;&lt;br /&gt;ಪುಟ್ಟಿ ೧ ತಿಂಗಳು ಅಜ್ಜಿ ಮನೆಯಲ್ಲಿ ಇದ್ದು ತಿರುಗಿ ತನ್ನ ಊರಿಗೆ ಹೊಗುವಳು. ಅಜ್ಜಿ ದುಖ-ಹೆಮ್ಮೆ ಮಿಶ್ರಿತ ಧ್ವನಿಯಲ್ಲಿ ಅಜ್ಜನ ಮುಂದೆ ಹೇಳುವರು," ನಮ್ಮ ಪುಟ್ಟಿ ಎಷ್ಟು ಚಂದ ಆಗ್ಯಾಳ್ರಿ, ಎಷ್ಟು ತಿಳುವಳಿಕಿ. ಅಕಿ ಇರೊ ಅಷ್ಟು ದಿನ ಹೆಂಗ ಕಳೀತೋ ಗೊತ್ತ ಆಗಲಿಲ್ಲ....."&lt;br /&gt;&lt;br /&gt;&lt;div class="tpb_sub_title1"&gt;ಫಾಸ್ಟ ಫಾರವರ್ಡ್ - ೮ ವರ್ಷದ ಬಳಿಕ:&lt;/div&gt;&lt;br /&gt;&lt;br /&gt;ಅಜ್ಜ ತೀರಿಕೊಂಡು ವರ್ಷಗಳಾಗಿವೆ. ನಾಯಿಯೂ ಅಜ್ಜನ ಕಾವಲು ಕಾಯಲು ಅವರ ಹಿಂದೆ ಹೊಗಿದೆ. ಅಜ್ಜಿ ಈಗ ಏಕಾಂಗಿ,&lt;br /&gt;ಆರೋಗ್ಯ ಕೆಟ್ಟಿದೆ. ಆದರೂ ನಗು-ನಗುತ್ತ ಎಲ್ಲರೊಂದಿಗೆ ಹರಟೆ ಹೊಡೆಯುತ್ತ, ಸೊಸೆಯರೊಂದಿಗೆ ಸಮಯ ಕಳೆಯುತ್ತಾರೆ.&lt;br /&gt;ಪುಟ್ಟಿಯ ಮದುವೆ. ಮದುವೆ ಮನೆಯ ಗದ್ದಲ ತಾಳುವ ಶಕ್ತಿ ಇಲ್ಲದಿದ್ದರೂ ಅಜ್ಜಿ ಸಂಭ್ರಮದಿಂದ ಪುಟ್ಟಿಯ ಮದುವೆಗೆ ೧ ತಿಂಗಳು ಮುಂಚೆ ಬಂದಿರುವರು.&lt;br /&gt;&lt;br /&gt;&lt;div class="tpb_talk"&gt;ಅಜ್ಜಿ : ಪುಟ್ಟಿ, ಈ ಸರ ಹಾಕಿಕೊಳ್ಳ, ನಮ್ಮ ಅವ್ವಂದು..&lt;br /&gt;ಪುಟ್ಟಿ : ಅಜ್ಜಿ, ಅಷ್ಟು ಹಳೆ ಸ್ಟೈಲ್ ಯಾರು ಹಾಕ್ಕೋತಾರ?&lt;br /&gt;&lt;br /&gt;ಅಜ್ಜಿ : ನಮಗೇನು ಗೊತ್ತಾಗಬೇಕವಾ, ನಾವು ಹಳೇ ಕಾಲದವರು. ಆತು, ನಿನಗ ಹೆಂಗ ಬೇಕೋ ಹಂಗ ಇದನ್ನ ಮುರಿಸಿ ಮಾಡಿಸಿಕೋ. ಅಂದಂಗ, ನಿನಗಂತ ಅರಳಿಟ್ಟು ತಂದೇನಿ, ನಿನ್ನ ಗಂಡನ ಮನಿಗೆ ತೊಗೊಂಡು ಹೋಗು...&lt;br /&gt;ಪುಟ್ಟಿ : ಥ್ಯಾಂಕ್ಸ್ ಅಜ್ಜಿ!&lt;br /&gt;&lt;br /&gt;ಅಜ್ಜಿ : ಹೋಗ, ನನಗ್ಯಕ ಥ್ಯಾಂಕ್ಸ್-ಪೀಂಕ್ಸ್ ಹೇಳತಿ..&lt;br /&gt;&lt;/div&gt;&lt;br /&gt;&lt;br /&gt;ಪುಟ್ಟಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಳು. ಅಜ್ಜಿ ಅವಳ ಕಾರಿನ ಹಿಂದೆ ಹೋಗುತ್ತ ಅಳುವರು ಮತ್ತು ತಮ್ಮ ಮಗಳಿಗೆ ಸಮಾಧಾನ ಮಾಡುವರು, "ಅಳಬ್ಯಾಡ ಶಕು, ಹೆಣ್ಣು ಮಕ್ಕಳು ಅಂದರೆ ಹಿಂಗನವ, ಹಿಂಗ ಒಂದಲ್ಲ ಒಂದು ದಿನ ಗಂಡನ ಮನಿಗೆ ಹೋಗವರ, ನೀನೂ ಹಿಂಗ ಹೋಗಿದ್ದ್ಯವಾ ..."&lt;br /&gt;&lt;br /&gt;&lt;div class="tpb_sub_title1"&gt;ಫಾಸ್ಟ್ ಫಾರವರ್ಡ್ - ೧೦ ವರ್ಷದ ಬಳಿಕ:&lt;/div&gt;&lt;br /&gt;ದೇವಯಾನಿ ಈಗ ತನ್ನ ಗಂಡ ಸೌರಭನೊಂದಿಗೆ ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾಳೆ. ಅವಳಿಗೀಗ ಕಂಪ್ಯುಟರಿನ ಉದ್ಯೋಗ. ಬೆಳೆಸಿಕೊಂಡ ಹತ್ತಾರು ಹವ್ಯಾಸ, ವೀಕೇಂಡ ಟ್ರೆಕ್ಕಿಂಗ್/ಕ್ಯಾಂಪಿಂಗ್, ಕನ್ನಡ ಸಂಘ, ಜಿಮ್, ಕಿಟ್ಟಿ ಕ್ಲಬ್, ಮಗಳು ಸಮುದ್ಯತಾಳ ಹೋಮ್ ವರ್ಕ್, ಇತ್ಯಾದಿಗಳ ನಡುವೆ ಒಮ್ಮೊಮ್ಮೆ ಉಸಿರು ಬಿಡಲೂ ಆಗದಷ್ಟು ಕೆಲಸ, ಒಟ್ಟಿನಲ್ಲಿ ಬಿಡುವಿಲ್ಲದ ಓಟದ ಬದುಕು.&lt;br /&gt;ಒಂದು ಮುಂಜಾನೆ. ಸೌರಭ ತನ್ನ ಬೊಜ್ಜು ಕರಗಿಸಲು ಜಿಮ್ಮಿಗೆ ಹೋಗಿದ್ದಾನೆ. ದೇವಯಾನಿ (ಗಡಿಬಿಡಿಯಿಂದ ಸೀರಿಯಲ್ ಮತ್ತು ಹಾಲು ಕಲೆಸುತ್ತ ತನ್ನ ೪ ವರ್ಷದ ಮಗಳಿಗೆ) -&lt;br /&gt;&lt;br /&gt;&lt;div class="tpb_talk"&gt;Devyani : Samu, it's time for school, have your breakfast&lt;br /&gt;Samu : I don't want it mommy, I want uttappa&lt;br /&gt;&lt;br /&gt;Devyani : Samu, I am late for work. I have to pick up dry cleaning on my way. Eat this now, I will make uttappas over the weekend.&lt;br /&gt;&lt;/div&gt;&lt;br /&gt;&lt;br /&gt;ಸಮು (ಗಂಟು ಮುಖ ಹಾಕಿಕೊಂಡು ) ಸೀರಿಯಲ್ ನೋಡುವಳು. ಫೋನ್ ಬಾರಿಸಿದ ಸದ್ದು.&lt;br /&gt;&lt;br /&gt;ದೇವಯಾನಿ ಫೋನ್ ಎತ್ತಿ, "ದೇವಯಾನಿ ಹಿಯರ್". ಅತ್ತ ಕಡೆಯಿಂದ ಒಂದು ಕ್ಷಣ ಮೌನ, ಆಮೇಲೆ ಒಂದು ಕ್ಷೀಣ ಧ್ವನಿ, "ಪುಟ್ಟಿ, ನೀನ ಎನ?"&lt;br /&gt;ದೇವಯಾನಿ "wrong number" ಅನ್ನಬೇಕೆಂದವಳು ಒಂದು ಕ್ಷಣ ತಡೆದು, "ಯಾರು?" ಅತ್ತ ಕಡೆಯಿಂದ,"ದೇವಯಾನಿ ಬೇಕಾಗಿತ್ತು"&lt;br /&gt;&lt;br /&gt;&lt;div class="tpb_talk"&gt;ದೇವಯಾನಿ : "ಅಜ್ಜಿ?!!!"&lt;br /&gt;ಅಜ್ಜಿ : "ಪುಟ್ಟಿ, ಹೆಂಗಿದ್ದಿಯವ್ವಾ? ನಿನ್ನ ನೆನಪು ಭಾಳ ಆಗಿತ್ತವಾ.ಅದಕ್ಕ ನಿಮ್ಮ ಮಾಮಾಗ ಫೋನ್ ಹಚ್ಚಿ ಕೊಡಪ ಅಂದೆ.."&lt;br /&gt;&lt;br /&gt;ದೇವಯಾನಿ : ಅಜ್ಜಿ, ನಾನು ವಾಪಸ್ ಫೋನ್ ಮಾಡತೇನಿ, ನೀನು ಫೋನ್ ಇಡು&lt;br /&gt;ಅಜ್ಜಿ : ಇರಲಿ, ಮಾತಾಡು&lt;br /&gt;&lt;br /&gt;ದೇವಯಾನಿ : ಹೆಂಗಿದ್ದಿ ಅಜ್ಜಿ?&lt;br /&gt;ಅಜ್ಜಿ : ಅರಾಮಿದ್ದೇನವ ಪುಟ್ಟಿ, ಸಮು ಹೆಂಗಿದ್ದಾಳ?&lt;br /&gt;&lt;br /&gt;ದೇವಯಾನಿ : ಭಾಳ ತಿರಕಚ್ಛ ಆಗೇದ ಅಜ್ಜಿ ಅಕಿಗೆ, ನನ್ನ ಮಾತು ಒಟ್ಟ ಕೇಳಂಗಿಲ್ಲ&lt;br /&gt;ಅಜ್ಜಿ : ಮಕ್ಕಳು ಹಂಗನವಾ. ನೊಡು ಪುಟ್ಟಿ, ಅಕಿನ್ನ ಬೈಯ್ಯಬ್ಯಾಡ ನೀನು&lt;br /&gt;&lt;br /&gt;ದೇವಯಾನಿ : ಇಲ್ಲ ಅಜ್ಜಿ, ಆದರ ಭಾಳ ಹಟಾ ಮಾಡತಾಳ&lt;br /&gt;ಅಜ್ಜಿ : ಪುಟ್ಟಿ..&lt;br /&gt;&lt;br /&gt;ದೇವಯಾನಿ : ಹೇಳು ಅಜ್ಜಿ&lt;br /&gt;ಅಜ್ಜಿ : ಯಾಕೋ ನಿನ್ನ ನೆನಪು ಭಾಳ ಆಗೇದವಾ, ಒಂದು ಸರ್ತಿ ಬಂದು ಹೋಗು&lt;br /&gt;&lt;br /&gt;ದೇವಯಾನಿ : ಹೆಂಗ ಬರಲಿ ಅಜ್ಜಿ? ಈಗ ಸಮುನ್ನ ಸ್ಕೂಲ್ ಹಾಕಬೇಕು, ಸೌರಭಗ ಮತ್ತ ನನಗ ರಜಾ ಇಲ್ಲ&lt;br /&gt;ಅಜ್ಜಿ : ಇರಲಿ ಬಿಡು. ನಿಮ್ಮದು ಮೊದಲು ನೊಡ್ರಿ. ಪುಟ್ಟಿ, ನಿನಗಂತ ಅರಳಿಟ್ಟು ಮಾಡೇನಿ, ಯಾರರ ಬರುವವರು ಇದ್ದರ ಹೇಳವಾ...&lt;br /&gt;&lt;/div&gt;&lt;br /&gt;&lt;br /&gt;ದೇವಯಾನಿಗೆ ಮಾತೆ ಹೊರಡದು, ಕಣ್ಣಲ್ಲಿ ನೀರು. ಕೈಯಲ್ಲಿ ಫೋನ್ ಹಿಡಿದು ಸಮುನ್ನ ನೊಡುವಳು. ಸಮು ಇನ್ನು ಗಂಟು ಮುಖ ಹಾಕಿಕೊಂಡು ಸೀರಿಯಲ್ ತಿನ್ನುವ ಪ್ರಯತ್ನದಲ್ಲಿದಾಳೆ.&lt;br /&gt;&lt;div class="tpb_talk"&gt;&lt;br /&gt;ದೇವಯಾನಿ : ಅಜ್ಜಿ, ಹೇಳತೇನಿ ತೊಗೋ&lt;br /&gt;ಅಜ್ಜಿ : ಆತು, ನಾನು ಫೋನ್ ಇಡತೇನವಾ....&lt;br /&gt;&lt;/div&gt;&lt;br /&gt;&lt;br /&gt;ಫೋನ್ ಇಟ್ಟ ತಕ್ಷಣ ದೇವಯಾನಿಯ ಮನಸು, ಹೇಳದೆ-ಕೇಳದೆ ವೇಗದಿಂದ ಫಾಸ್ಟ್-ಫಾರ್ವರ್ಡ್ ಅಗುತ್ತಿರುವ ಜೀವನದ ರೀಲನ್ನು ಸ್ವಲ್ಪ ಸ್ವಲ್ಪ ರಿವೈಂಡ್ ಮಾಡತೊಡಗಿತು. ಯಾವುದೇ ಆಧುನಿಕ ಅನುಕೂಲತೆ-ಸೌಲಭ್ಯಗಳೂ ಇಲ್ಲದ ಅಜ್ಜಿಯ ಮನೆ ಥಟ್ಟನೆ ನೆನಪಿಗೆ ಬಂತು. ಸುಣ್ಣ ಬಣ್ಣ ಕಾಣದ ಮನೆಯನ್ನು ಇನ್ನಷ್ಟು ಅಂದಗೊಳಿಸಲೆಂದೇ, ಭೋರೆಂದು ಸುರಿವ ಮಳೆ, ಆ ಮಳೆಗೆ ಅಲ್ಲಲ್ಲಿ ಸೋರುವ ಮನೆ, ಸೋರಿದಾಗ ನೀರು ಹರಿಯದಿರಲೆಂದು ಇಟ್ಟ ಕೊಡ, ಬಕೆಟ್ಟುಗಳು, ಸೋರಿಕೆಯ ಹಸಿ ಕಟ್ಟಿಗೆಯ ಉರಿಹಚ್ಚಿ, ಹೊಗೆ ಎಬ್ಬಿಸಿಕೊಂಡು, ಕೆಮ್ಮುತ್ತ, ಊದುಗೊಳವೆಯಿಂದ ಊದುತ್ತ ಮಾಡುವ ಅಜ್ಜಿಯ ಕಸರತ್ತು, ಆ ಹೊಗೆಗೆ ಕಪ್ಪಾಗಿ ಮಸಿ ಹಿಡಿದ ಕಟ್ಟಿಗೆ/ಇದ್ದಿಲು ಒಲೆಗಳು, ಪಕ್ಕದಲ್ಲಿಯೆ ಇರುವ ರುಬ್ಬಲು ಇರುವ ಕಲ್ಲಿನ ಕರಿ ಒಳ್ಳು, ಅದರ ಸಂಗಾತಿಗಳಾದ ಭಾರವಾದ ರುಬ್ಬು-ಗುಂಡು, ಹಾರೆ, ಕುಡಿವ ನೀರಿನ ತಾಮ್ರದ ದೊಡ್ದ ಹಂಡೆಗಳು ಮತ್ತು ಆ ಹಂಡೆಗಳ ತುಂಬಲು ಬೆಳಿಗ್ಗೆಯಿಂದಲೇ ಪಕ್ಕದ ಓಣಿಯ ಬಾವಿಯ ಸೇದುವ, ಸೋದರ ಮಾವಂದಿರು ಮತ್ತು ಚಿಕ್ಕಮ್ಮಂದಿರು!&lt;br /&gt;ಬಡತನವಿದ್ದರೂ ವಿದ್ಯೆ-ದಾನ, ಅನ್ನ-ದಾನಕ್ಕೆ ಇಟ್ಟುಕೊಂಡ ವಾರಾನ್ನದ ಹುಡುಗರು, ಸಾಲದ್ದಕ್ಕೆ ಯಾವಗಲೂ ಇರುವ ಅತಿಥಿಗಳು, ಎಲ್ಲರಿಗು ಭಕ್ಕರಿ ಬಡಿಯುವಾಗ, ಹಬ್ಬ-ಹರಿದಿನಗಳಲ್ಲಿ ನಾನಾ ವಿಧದ ಪಂಚ-ಪಕ್ವಾನ್ನ ಮಾಡುವದರಲ್ಲಿ ಅಜ್ಜಿ ಎಂದೂ ಬೇಸರಗೊಂಡಿದ್ದೇ ಇಲ್ಲ, ಕೆಲಸ ಜಾಸ್ತಿಯಾಯಿತು ಅಂತ ಗೊಣಗಿದ್ದೇ ಇಲ್ಲ, ಮುಖ ಸಿಂಡರಿಸಿದ್ದಿಲ್ಲ. ಸದಾ ಕೆಲಸ ಮಾಡುತ್ತ, ದಣಿವಾದಾಗ ದೇವರ ನಾಮ-ಸ್ಮರಣೆ ಮಾಡುತ್ತ, 'ಅನ್ನ-ಪೂರ್ಣೇಶ್ವರಿ'ಯಾಗಿ ಜನರಿಗೆ ಉಣ-ಬಡಿಸುವದರಲ್ಲಿಯೆ ಸಂತೃಪ್ತಿ ಕಾಣುತ್ತಿದ್ದ ಅಜ್ಜಿ, ಅಜ್ಜ ಕೊನೆಕಾಲದಲ್ಲಿ ಅಸ್ಥಮಾ ಕಾಯಿಲೆಯಿಂದ ನರಳುತ್ತಿರುವಾಗ ಹಗಲಿರುಳು ಅಜ್ಜಿ ಮಾಡಿದ ಸೇವೆ, ಮನೆಯಲ್ಲಿ ಕೆಲಸ-ಕಾರ್ಪಣ್ಯಗಳನ್ನ ಬೇಸರಿಸಿದೆ ಮಾಡಿ, ಅಕ್ಕ-ಪಕ್ಕದವರಿಗೂ ಸಹಾಯವಾಗುತ್ತಿದ್ದ ಸೋದರಮಾವಂದಿರು, ಚಿಕ್ಕಮ್ಮಂದಿರು, ಇಷ್ಟಾಗಿಯು, ಮನೆಯಲ್ಲಿ ಯಾವಗಲು ಹರಟೆ, ನಗೆ-ಚಾಟಿಗೆ, ನಗೆಯ ಹೊಳೆ!&lt;br /&gt;&lt;br /&gt;ಮತ್ತೆ ದೇವಯಾನಿಯ ಮನಸು ಇಂದಿನ ಬದುಕಿನತ್ತ ಇಣುಕಿತು. ಇಂದು ಎಲ್ಲ ಆಧುನಿಕ ಸೌಲಭ್ಯಗಳನ್ನ ಹೊಂದಿರುವ ಮನೆ, ಏರ್-ಕಂಡಿಷನರ್, ವಾಶರ್-ಡ್ರಾಯರ್, ಡಿಶ್-ವಾಶರ್, ಗ್ಯಾಸ್ ಸ್ಟೋವ್, ಮೈಕ್ರೊ-ವೇವ್, ರೆಫ್ರಿಜರೇಟರ್, ಮಿಕ್ಸಿ-ಗ್ರೈಂಡರ್, ಸಾಲದ್ದಕ್ಕೆ ಕಷ್ಟ ಆಗಬರದೆಂದೇ ಬಂದಿರುವ ಇನಸ್ಟಂಟ್-ಮಿಕ್ಸ್ ಗಳು. ಆದರೂ ಈ ಆರಾಮಗಳನ್ನ ಅನುಭವಿಸುವ ವ್ಯವಧಾನವಾಗಲಿ, ಸಂಯಮವಾಗಲಿ ಇಲ್ಲ. ನೀರು ತುಂಬುವದಿಲ್ಲ, ವಿದ್ಯುತ್ ಹೋಗುವದಿಲ್ಲ, ಬಸ್ಸಿಗೆ ಕಾಯುವ ಪ್ರಮೇಯವಿಲ್ಲ ಇತ್ಯಾದಿಗಳಿಂದ ಬದುಕು ಎಷ್ಟೇ ಸರಳಗೊಂಡಿದ್ದರೂ, ಏನೊ ಬದುಕಿನಲ್ಲಿ ಒಂದು ಬಿಗುಮಾನ, ಯಾಕೋ ಒಂದು ಟೆನ್ಷನ್, ನಗುವನಂತೂ ಹುಡುಕಿಕೊಂಡು ಹೋಗಬೇಕು! ಕೊರತೆಗಳಿದ್ದರೂ ಕೊರತೆಗಳಿಲ್ಲದಂತೆ ಬದುಕುತ್ತಿದ್ದ ಅಜ್ಜ-ಅಜ್ಜಿಯ ದಿನಗಳನ್ನ, ಕೊರತೆಗಳಿಲ್ಲದಿದ್ದರೂ ತೀವ್ರ ಕೊರತೆಯಿರುವಂತೆ ಬದುಕುತ್ತಿರುವ ಇಂದಿನ ದಿನಗಳನ್ನ ತುಲನೆಮಾಡಿ, ದೇವಯಾನಿಗೆ ಪಿಚ್ಚೆನಿಸಿತು. ಯಾವುದನು 'ಹಳೆಯದೆಂದು', 'ಓಲ್ಡ್-ಫ್ಯಾಶನ್' ಎಂದು ತಾತ್ಸಾರ ಮಾಡುತ್ತಿದ್ದಳೊ, ಅದರಿಂದ ಕಲಿಯಲು ಇರುವ ವಿಷಯಗಳೆಷ್ಟು ಅಂತ ಅಚ್ಚರಿ ಪಡುತ್ತ, ಅದರ ಬಗ್ಗೆ ಗೌರವಾದರಗಳನ್ನ ಹೆಚ್ಚಿಸಿಕೊಂಡು, ಸಮುನ್ನ ಹತ್ತಿರ ಬಂದು,&lt;br /&gt;&lt;br /&gt;&lt;div class="tpb_talk"&gt;"samu, you don't have to eat that. Let me make uttapas for you.." ಅನ್ನುತ್ತ ಸೀರಿಯಲ್ ತೆಗೆದುಕೊಂಡು ಹೋಗುವಳು. ಫೋನ್ ಎತ್ತಿ ದೇವಯಾನಿ, , "Chris, I will be late to work. " &lt;/div&gt;&lt;br /&gt;ಅನ್ನುತ್ತ ಫೋನ್ ಇಡುವಳು. ಸಮುವಿನ ಮುಖದ ಮೇಲೆ ದೊಡ್ಡ ಮುಗುಳ್ನಗೆ...&lt;br /&gt;&lt;br /&gt;(ಪ್ರೇರಣೆ - ನಮ್ಮ ಅಜ್ಜಿ (ತಾಯಿಯ ತಾಯಿ) ಮತ್ತು ಆಪ್ತ ಸ್ನೇಹಿತೆ ರಾಜಿ ಮೋಹನ್ ) &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-7461809530951550716?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/7461809530951550716/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=7461809530951550716&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/7461809530951550716'/><link rel='self' type='application/atom+xml' href='http://www.blogger.com/feeds/36381514/posts/default/7461809530951550716'/><link rel='alternate' type='text/html' href='http://tpbalaga.blogspot.com/2006/10/blog-post_7637.html' title='ಫಾಸ್ಟ್ ಫಾರ್ವರ್ಡ್ &gt;&gt;'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-1288618776001099069</id><published>2006-11-01T05:24:00.000+05:30</published><updated>2006-11-13T07:33:03.359+05:30</updated><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='-----  ಸಂಸ್ಕೃತಿ'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='~----  ಶ್ರೀಮತಿ ಶಾಂತಾ ರಾಜಗೋಳಿ'/><title type='text'>ಮರೆಯಾಗುತ್ತಿರುವ ವಡಪು ಹೇಳುವ ಕಲೆ</title><content type='html'>&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger2/842/4441/320/Shanta_Rajagoli.jpg" border="0" /&gt;&lt;br /&gt;&lt;div class="tpb_author"&gt; ಶ್ರೀಮತಿ ಶಾಂತಾ ಚಂದ್ರಶೇಖರ ರಾಜಗೋಳಿ, ಧಾರವಾಡ&lt;/div&gt;&lt;br /&gt;&lt;div class="tpb_author_desc"&gt;ನಮ್ಮ ಬಳಗದ ರಾಜ್‌ಪ್ರಕಾಶ್ ಅಲಿಯಾಸ್ ಪ್ರಕಾಶ ರಾಜಗೋಳಿ ಅವರ ತಾಯಿಯಾದ ಶಾಂತಾ ಅವರು ಟಿಪಿಬಳಗ ಬ್ಲಾಗ್‍ಗಾಗಿ ಉತ್ತರಕರ್ನಾಟಕದ ಗ್ರಾಮೀಣ ಸೊಗಡಿನ ಪರಿಚಯವನ್ನು ಜಾನಪದ ಗೀತೆಗಳ ಮೂಲಕ ಮಾಡಿ ಕೊಟ್ಟಿದ್ದಾರೆ. ಮೊಮ್ಮಕ್ಕಳಾದ ದರ್ಶನ್ ಹಾಗೂ ಅಂಕಿತಾ ಅವರ ಆಗಮನದ ಸಡಗರದಲ್ಲಿರುವ ಇವರು ಇನ್ನೂ ಅನೇಕ ಜಾನಪದ ಗೀತೆಗಳನ್ನು ಕೊಡಲಿಚ್ಚಿಸಿದ್ದರು. ಆದರೆ ನಾವೇ ಮುಂದಿನ ದಿನಗಳಿಗೆ ಅಂತಾ ಸ್ವಲ್ಪಾ ಮೀಸಲಿಟ್ಟಿದ್ದೇವೆ. ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ದಾಳಿಗೆ ತತ್ತರಿಸಿ ತಾಲೂಕು ಸ್ಥಾನವನ್ನು ಬೈಲಹೊಂಗಲಕ್ಕೆ ಬಿಟ್ಟುಕೊಟ್ಟ ಸಂಪಗಾವಿ ಊರಿನವರಾದ ಇವರು ಯರಡಾಲದ ಸೋದರಮಾವ ಶ್ರೀಯುತ ಚಂದ್ರಶೇಖರ ರಾಜಗೋಳಿಯವರನ್ನು ವರಿಸಿ ೪೦+ ವರ್ಷಗಳ ತುಂಬು ಸಂಸಾರ ಜೀವನ ನಡೆಸುತ್ತಿದ್ದಾರೆ. &lt;/div&gt;&lt;br /&gt;&lt;br /&gt;&lt;div class="tpb_article"&gt;&lt;br /&gt;ಉತ್ತರ ಕರ್ನಾಟಕದ ಕಡೆ ಶುಭ ಸಮಾರಂಭಗಳಲ್ಲಿ ಆರತಿ ಮಾಡುವ ಸಂದರ್ಭಗಳಲ್ಲಿ ಮುತ್ತೈದೆಯರು ತಮ್ಮ ಗಂಡನ ಹೆಸರು ಹೇಳುವಾಗ ಬಳಸುವ ಚುಟುಕುಗಳಿಗೆ ವಡಪುಗಳು ಎಂದು ಕರೆಯುತ್ತಾರೆ. ಈಗಿನವರಿಗೆ ಈ ರೀತಿ ವಡಪುಗಳನ್ನು ಹೇಳಲೂ ಬರುವದಿಲ್ಲ ಮತ್ತು ಅಷ್ಟೊಂದು ಸಮಯವೂ ಇರುವುದಿಲ್ಲ. ಆದರೆ ನಮ್ಮ ಕಾಲದಲ್ಲಿ ತುಂಬಾ ಬಳಕೆಯಲ್ಲಿದ್ದ ಮತ್ತು ಸಧ್ಯಕ್ಕೆ ನಶಿಸುತ್ತಿದೆ ಎನ್ನಬಹುದಾದ ವಡಪುಗಳ ಬಗ್ಗೆ ಒಂದು ಅವಲೋಕನ ಮಾಡುವ ಪ್ರಯತ್ನ ಮಾಡಿದ್ದೇನೆ.&lt;br /&gt;&lt;br /&gt;ಗಂಡನ ಯೋಗಕ್ಷೇಮವೇ ಹೆಂಡತಿಯ ಆದ್ಯ ಕರ್ತವ್ಯ ಆಗಿರುವದರಿಂದ ವಡಪುಗಳಲ್ಲಿ ಈ ರೀತಿ ಹೇಳಬಹುದು.&lt;br /&gt;&lt;br /&gt;&lt;div class="tpb_kavana"&gt;"ಅರಗಿಳಿಗೆ ಸೇರುವದು ಆಲದ ಹಣ್ಣು&lt;br /&gt;...........ಅವರ ಕೈಯಲ್ಲಿ ಕೊಡುವೆನು ಬಾಳೆಹಣ್ಣು"&lt;/div&gt;&lt;br /&gt;( ಸೂಚನೆ : ............ ಇದ್ದಲ್ಲಿ ಗಂಡನ ಹೆಸರನ್ನು ಸೇರಿಸಿಕೊಳ್ಳುವದು)&lt;br /&gt;&lt;br /&gt;&lt;div class="tpb_kavana"&gt;"ಆಕಾಶದಲ್ಲಿ ಇರುವದು ಹಾಲಕ್ಕಿ&lt;br /&gt;ಅಂಗಡಿಯಲ್ಲಿ ಇರುವದು ಏಲಕ್ಕಿ&lt;br /&gt;...........ಅವರ ಕೈಯಲ್ಲಿ ಕೊಡುವೆನು ಚಹಾ ಅವಲಕ್ಕಿ"&lt;br /&gt;"ಶಕುಂತಲೆ ಅತ್ತೆಯ ಮನೆಗೆ ಹೋಗುವಾಗ&lt;br /&gt;ಸಖಿಯರಿಗೆ ಆಗುವದು ಚಡಪಡಿಕೆ&lt;br /&gt;........ಅವರ ಕೈಯಲ್ಲಿ ಕೊಡುವೆನು ಎಲೆಅಡಿಕೆ" &lt;/div&gt;&lt;br /&gt;&lt;br /&gt;ಆಂಗ್ಲರು ನಮ್ಮನ್ನು ಆಳುತ್ತಿದ್ದಾಗ ಮತ್ತು ಇಂಗ್ಲೀಷ್ ಪ್ರಾಮುಖ್ಯತೆ ಪಡೆದಿದ್ದಾಗ ಅದನ್ನೇ ಮುತ್ತೈದೆ ತನ್ನ ವಡಪಿನಲ್ಲಿ ಅಳವಡಿಸಿಕೊಂಡಿರುವ ಬಗೆ ಹೇಗಿದೆ ನೋಡಿ . . . !&lt;br /&gt;&lt;br /&gt;&lt;div class="tpb_kavana"&gt;"ಅತ್ತಿಯವರಿಗೆ ಬೇಕು ಅತ್ತಿ ಹೂವಿನ ಮಡಿ&lt;br /&gt;ಮಾವನವರಿಗೆ ಬೇಕು ಮಲ್ಲಿಗೆ ಹೂವಿನ ಮಡಿ&lt;br /&gt;ನನಗೆ ಬೇಕು ಕ್ಯಾದಿಗೆ ಮಡಿ&lt;br /&gt;..........ಅವರಿಗೆ ಬೇಕು ಇಂಗ್ಲೀಷ್ ನುಡಿ"&lt;/div&gt;&lt;br /&gt;&lt;br /&gt;ತನ್ನ ಗಂಡನ ಕೆಲಸದ ಬಗ್ಗೆ ಮುತ್ತೈದೆ ಮೆಚ್ಚುಕೆ ವ್ಯಕ್ತಪಡಿಸಿದ್ದು ಹೀಗೆ.&lt;br /&gt;&lt;br /&gt;&lt;div class="tpb_kavana"&gt;"ಮಲ್ಲಿಗೆ ಹೂವಿನ ಮಂದಾರ&lt;br /&gt;ಶ್ರೀಗಂಧದ ಬಾಜೀದಾರ&lt;br /&gt;ಕಂಪನಿ ಕಾರಬಾರದಾಗ ಇಂಗ್ಲೀಷ್ ದರಬಾರ್ ನಡಸ್ತಾರ್......"&lt;br /&gt;"ಗೋಟು ಪಾಟ್ಲಿ ಹಿಂದ&lt;br /&gt;ರಾಜ ವರ್ಕಿ ಮುಂದ&lt;br /&gt;.......ರು ಬರುವ ತನಕ ಕಛೇರಿಯಲ್ಲ ಬಂದ್"&lt;/div&gt;&lt;br /&gt;&lt;br /&gt;&lt;br /&gt;ತನ್ನ ಗಂಡ ತನ್ನ ಸುತ್ತ ಸುತ್ತುತ್ತಾನೆ ಮತ್ತು ತನ್ನ ಹೂವಿನ ಮೇಲಿನ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಅಂತ ಕಾವ್ಯಮಯವಾಗಿ ವಡಪುಗಳಲ್ಲಿ ಗರತಿ ಹೇಳುವದು ಹೀಗೆ.&lt;br /&gt;&lt;br /&gt;&lt;div class="tpb_kavana"&gt;"ಅತ್ತಿ ಹೆಸರು ಅತ್ತಿಗೆ ಹೂವು&lt;br /&gt;ಮಾವನ ಹೆಸರು ಮಲ್ಲಿಗೆ ಹೂವ&lt;br /&gt;ನನ್ನ ಹೆಸರು ಸುಗಂಧಿ ಹೂವ&lt;br /&gt;ಸುಗಂಧಿ ಹೂವಿನ ಮುಂದ ಸುಳಿದಾಡತಾರ......."&lt;br /&gt;"ತಾಜ ಮಲ್ಲಿಗಿ ಜೂಜ ಮಲ್ಲಿಗಿ ಮಧ್ಯಾಹ್ನ ಮಲ್ಲಿಗಿ&lt;br /&gt;ತುಗೊಂಡ ಇದ್ದಲ್ಲಿಗೆ ಬರತಾರ ............."&lt;br /&gt;&lt;/div&gt;&lt;br /&gt;&lt;br /&gt;ಸ್ವಲ್ಪ ಆಧುನಿಕತೆಯನ್ನು ಒಳಗೊಂಡು ತಯಾರಾದ ಒಂದು ವಡಪು.&lt;br /&gt;&lt;div class="tpb_kavana"&gt;"ಆಗ್ರಾದಲ್ಲಿರುವದು ತಾಜಮಹಲ್&lt;br /&gt;........ರ ತೇಜವಿರುವದು ನನ್ನ ಕುಂಕುಮದ ಮೇಲ್"&lt;/div&gt;&lt;br /&gt;&lt;br /&gt;ದೇಶದ ಆಗುಹೋಗುಗಳನ್ನು ಗರತಿ ಗಂಡನ ಹೆಸರು ಹೇಳುವಾಗ ಬಳಸಿಕೊಳ್ಳುವದು ಹೇಗಿದೆ ನೋಡಿ....&lt;br /&gt;&lt;div class="tpb_kavana"&gt;"ಆಂಗ್ಲರಿರುವದು ಇಂಗ್ಲಂಡಿನಲ್ಲಿ&lt;br /&gt;ಕಾಂಗ್ರೆಸ್ಸಿನವರಿರುವದು ಭಾರತದಲ್ಲಿ&lt;br /&gt;..........ರು ಕಟ್ಟಿದ ಮಂಗಳಸೂತ್ರವಿರುವದು ನನ್ನ ಕೊರಳಲ್ಲಿ" &lt;/div&gt;&lt;br /&gt;(ಕಾಂಗ್ರೆಸ್ಸಿನವರಿರುವದು ಎನ್ನುವ ಜಾಗದಲ್ಲಿ ಬೇರೆ ಪಕ್ಷಗಳ ಹೆಸರು ಸಹ ಬಳಸಿಕೊಳ್ಳಬಹುದು) &lt;br /&gt;&lt;br /&gt;&lt;br /&gt;ಪತಿಯೇ ಪರದೈವ ಪತಿಯ ಪಾದಸೇವೆಯೆ ಪರಮ ಭಾಗ್ಯ ಎಂದು ನಂಬಿದ ಗೃಹಿಣಿ ಗಂಡನ ಹೆಸರನ್ನು ಹೀಗೆ ಹೇಳುತ್ತಾಳೆ.&lt;br /&gt;&lt;br /&gt;&lt;div class="tpb_kavana"&gt;"ನೀರಲ್ಲಿ ಕಾಣುವದು ನೆರಳು&lt;br /&gt;ನಾರಿ ಹಾಕುವಳು ಹೆರಳು&lt;br /&gt;........ರ ಪಾದವೆ ನನಗೆ ವಜ್ರದ ಹರಳು"&lt;/div&gt;&lt;br /&gt;&lt;br /&gt;ವಡಪು ಹೇಳುವಾಗ ನೆರೆದ ಎಲ್ಲರಿಗೂ ತನ್ನ ಹೆಸರೂ ಗೊತ್ತಾಗಲಿ ಎಂಬ ಉದ್ದೇಶದಿಂದ ಪೌರಾಣಿಕ ಸನ್ನಿವೇಶವೊಂದನ್ನು ಬಳಸಿಕೊಂಡು ವಡಪು ನಿರ್ಮಾಣ ಮಾಡಿದ ರೀತಿ ಹೇಗಿದೆ ನೋಡಿ.&lt;br /&gt;&lt;br /&gt;&lt;div class="tpb_kavana"&gt;"ವಿಶ್ವಾಮಿತ್ರನ ತಪಸ್ಸನ್ನು ಭಂಗ ಮಾಡಿದವಳು ಮೇನಕೆ ಎಂಬ ವಾರಾಂಗಿನಿ&lt;br /&gt;.........ರ ಹೆಸರು ಹೇಳುವೆನು.......ಎಂಬ ಅರ್ಧಾಂಗಿನಿ"&lt;br /&gt;&lt;/div&gt;&lt;br /&gt;&lt;br /&gt;ತನ್ನ ಗಂಡ ತನ್ನನ್ನು ಬಹಳ ಪ್ರೀತಿಸುತ್ತಾನೆ ಎಂದು ವಡಪಿನಲ್ಲಿ ಹೇಳುವಾಗ ಸತಿಗೆ ಮಹದಾನಂದ.&lt;br /&gt;&lt;br /&gt;&lt;div class="tpb_kavana"&gt;"ಹಾವಿಗೆ ಹುತ್ತ ಚೆಂದ&lt;br /&gt;ಕೊರಳಿಗೆ ಮುತ್ತ ಚೆಂದ&lt;br /&gt;..........ರಿಗೆ ನಾನೇ ಚೆಂದ"&lt;br /&gt;&lt;/div&gt;&lt;br /&gt;ತನ್ನ ಮೆಚ್ಚಿನ ಗಂಡನ ಹಡೆದವಳ(ತಾಯಿ) ಬಗ್ಗೆ ಪ್ರೀತಿ ವ್ಯಕ್ತ ಮಾಡುವಾಗ ಹುಟ್ಟಿದ ಒಂದು ವಡಪು.&lt;br /&gt;&lt;br /&gt;&lt;div class="tpb_kavana"&gt;"ರತ್ನದ ವೃಂದಾವನ ಮುತ್ತಿನ ತುಳಸಿಕಟ್ಟೆ&lt;br /&gt;ಅತ್ತಿಯವರ ಹೊಟ್ಟಿಲಿ ಮುತ್ತಿನಂತವ್ರು ಹುಟ್ಟ್ಯಾರ....." &lt;/div&gt;&lt;br /&gt;&lt;br /&gt;ನಮ್ಮಲ್ಲಿ ಸೋಬಾನೆ, ಬಳೆ ಇಡಿಸುವದು, ಉಡಿ ತುಂಬುವದು, ಸೀರೆ ಮಾಡುವದು, ನಾಮಕರಣ ಮುಂತಾದ ಕೆಲಸಗಳು ನಡೆಯುವದು ಹೆಚ್ಚಾಗಿ ಸಾಯಂಕಾಲದಲ್ಲಿ ಅದನ್ನೇ ತನ್ನ ವಡಪಿನಲ್ಲಿ ಗರತಿ ಬಳಸಿಕೊಂಡಿದ್ದು ಹೀಗೆ. &lt;br /&gt;&lt;br /&gt;&lt;div class="tpb_kavana"&gt;"ಕಿತ್ತೂರು ಚೆನ್ನಮ್ಮನ ಮೂಗಿನಲ್ಲಿ ಇರುವದು ವಜ್ರದ ಹರಳಿನ ನತ್ತು&lt;br /&gt;.........ರ ಹೆಸರು ಹೇಳುವೆನು ಮೂರುಸಂಜಿ ಹೊತ್ತು"&lt;/div&gt;&lt;br /&gt;&lt;br /&gt;(ಮೂರುಸಂಜಿ- ಇದು ಮುಸ್ಸಂಜೆಯ ಗ್ರಾಮೀಣ ರೂಪ)&lt;br /&gt;&lt;br /&gt;ಹೆಣ್ಣು ಮಕ್ಕಳಿಗೆ ತವರೆಂದರೆ ಪಂಚ ಪ್ರಾಣ ಹೀಗಾಗಿ ತನ್ನ ತವರಿನ ಬಗ್ಗೆ ಮತ್ತು ತನ್ನ ತವರಿನವರ ಬಗ್ಗೆ ಆಕೆ ವಡಪು ಹೇಗೆ ತಯಾರಿಸುತ್ತಾಳೆ ನೋಡಿ.&lt;br /&gt;&lt;br /&gt;&lt;div class="tpb_kavana"&gt;"ಗಾಂಧೀಯವರು ಉಡುವದು ಮೂರು ಮಳದ ಪಂಜಿ&lt;br /&gt;.............ರ ಹೆಸರು ಹೇಳುವೆನು.........ಅವರ ತಂಗಿ"&lt;br /&gt;"ಈಶ್ವರನಿಗೆ ಏರಿಸುವರು ಮೂರುದಳದ ಪತ್ರಿ&lt;br /&gt;...........ರ ಹೆಸರು ಹೇಳುವೆನು.......... ಅವರ ಪುತ್ರಿ"&lt;br /&gt;&lt;/div&gt;&lt;br /&gt;&lt;br /&gt;೧೨ನೆಯ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ವಚನ ಕ್ರಾಂತಿ ಅನೇಕ ಗೃಹಿಣಿಯರಿಗೆ ವಚನ ಬರೆಯಲು ಪ್ರೇರೆಪಿಸಿತಲ್ಲದೆ ಅವರ ಜೀವನದ ಅನುಭವಾಮೃತಗಳು ನಮ್ಮ ನಾಡಿಗೆ ಅಪೂರ್ವ ಕೊಡುಗೆ ನೀಡಿವೆ. ಹೀಗಿರುವ ಶಿವಶರಣರ ಬಗ್ಗೆ ಅವರ ಬೋಧನೆಗಳ ಬಗ್ಗೆ ತನಗಿರುವ ಅರಿವನ್ನು ಗರತಿ ವಡಪಿನಲ್ಲಿ ಹೇಗೆ ಬಳಸಿಕೊಂಡಿದ್ದಾಳೆ ನೋಡಿ.. !&lt;br /&gt;&lt;br /&gt;&lt;div class="tpb_kavana"&gt;"ಅಂಗಕ್ಕೆ ಲಿಂಗವು ಶ್ರೇಷ್ಠ&lt;br /&gt;ಲಿಂಗಕ್ಕೆ ಜಂಗಮ ಶ್ರೇಷ್ಠ&lt;br /&gt;ಜಂಗಮಕ್ಕೆ ವಿಭೂತಿ ಶ್ರೇಷ್ಠ&lt;br /&gt;ವಿಭೂತಿಗೆ ರುದ್ರಾಕ್ಷಿ ಶ್ರೇಷ್ಠ&lt;br /&gt;ನನಗೆ ನಮ್ಮ.......ರೆ ಶ್ರೇಷ್ಠ"&lt;br /&gt;&lt;/div&gt;&lt;br /&gt;&lt;br /&gt;ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ವಿನಯ ವಿಧೇಯತೆಗಳನ್ನು ಮುತ್ತೈದೆ ತನ್ನ ವಡಪಿನಲ್ಲಿ ಅಳವಡಿಸಿಕೊಳ್ಳುವಾಗ ನಳದಮಯಂತಿಯರ ಪೌರಾಣಿಕ ಕಥೆಯ ಸಹಾಯ ಪಡೆಯುತ್ತಾಳೆ.&lt;br /&gt;&lt;br /&gt;&lt;div class="tpb_kavana"&gt;"ನಂದನವನದಲ್ಲಿ ಹಂಸ ಪಕ್ಷಿಯ ಕೂಡ ಮಾತಾಡಿದವಳು ದಮಯಂತಿ&lt;br /&gt;.......ರ ಹೆಸರು ಹೇಳುವೆನು ನಿಮಗೆ ಮಾಡಿಕೊಳ್ಳುತ್ತ ವಿನಂತಿ"&lt;br /&gt;&lt;/div&gt;&lt;br /&gt;&lt;br /&gt;ಗಂಡನ ಮನೆ ಬೆಳಗಲು ಬಂದ ಸೊಸೆ ತನ್ನ ಗಂಡನ ಮನೆಯ ಹೆಸರನ್ನು ಶಾಶ್ವತವಾಗಿಡಲು ವಡಪಿನ ಮೊರೆ ಹೋಗಿದ್ದಾಳೆ. &lt;br /&gt;&lt;div class="tpb_kavana"&gt;"ರುಕ್ಮಿಣಿಯು ಶೀಕೃಷ್ಣನಿಗೆ ಓಲೆ ಬರೆಯಲು ಮುತ್ತು ಸುಟ್ಟು ಮಾಡಿದಳು ಮಸಿ&lt;br /&gt;................ರ ಹೆಸರು ಹೇಳುವೆನು ............... ಅವರ ಸೊಸಿ"&lt;/div&gt;&lt;br /&gt;&lt;br /&gt;ಹೆಂಗಳೆಯರೇ ತುಂಬಿರುವ ಸಮಾರಂಭಗಳಲ್ಲಿ ತಿಳಿ ಹಾಸ್ಯಗಳಿಗೆ ಎನು ಕೊರತೆಯಿಲ್ಲ. ಗಂಡನ ಮನೆಯವರನ್ನು ಚುಡಾಯಿಸಲು ವಡಪಿನ ಸಹಾಯ ಹೇಗೆ ಪಡೆಯಬಹುದು ನೋಡಿ.&lt;br /&gt;&lt;br /&gt;&lt;div class="tpb_kavana"&gt;"ಆರ ಹೇರ ಎಳ್ಳ&lt;br /&gt;ಮೂರ ಹೇರ ಜೊಳ್ಳ&lt;br /&gt;.............ಅವರ ಮಾತೆಲ್ಲ ಬರೀ ಸುಳ್ಳ"&lt;br /&gt;&lt;/div&gt;&lt;br /&gt;(ಹೇರ ಎಂದರೆ ಹಳ್ಳಿಗಳಲ್ಲಿ ಧಾನ್ಯಗಳನ್ನು ಅಳೆಯಲು ಬಳಸುವ ಮಾಪಕ)&lt;br /&gt;&lt;br /&gt;&lt;div class="tpb_kavana"&gt;"ಹಳ್ಳದ ಅಚೀಕ ಅವರು&lt;br /&gt;ಹಳ್ಳದ ಇಚೀಕ ನಾವು&lt;br /&gt;ಹಳ್ಳದಾಗ ಇಳೀಲಿಲ್ಲ ಮಾರಿ ತೊಳೀಲಿಲ್ಲ&lt;br /&gt;...............ಅವರ ನೆಲಿ ನನಗ ತಿಳೀಲಿಲ್ಲ"&lt;br /&gt;&lt;/div&gt;&lt;br /&gt;&lt;br /&gt;(ನೆಲಿ ಎನ್ನುವದು ನೆಲೆ ಎಂಬುದರ ಗ್ರಾಮ್ಯ ರೂಪ)&lt;br /&gt;&lt;br /&gt;ಕೆಲವೊಬ್ಬರ ಮನೆಗಳಲ್ಲಿ ಕೆಲವೊಂದು ಶುಭಕಾರ್ಯಗಳನ್ನು ಮಾಡುವ ಪದ್ಧತಿ ಇರುವದಿಲ್ಲ ಹೀಗಾಗಿ ಅವರು ತಮ್ಮ ಸಂಬಂಧಿಕರ ನೆರವು ಪಡೆಯಬೇಕಾಗುತ್ತದೆ ಆಗ ಅವರ ಸಹಾಯವನ್ನು ಸ್ಮರಿಸಲೋಸುಗ ಜಾಣ ಗರತಿ ವಡಪಿನಲ್ಲೆ ಅವರ ಉಪಕಾರ ಸ್ಮರಣೆ ಮಾಡುತ್ತಾಳೆ.&lt;br /&gt;&lt;br /&gt;&lt;div class="tpb_kavana"&gt;"ಅಕ್ಕಮಹಾದೇವಿ ಐಕ್ಯ ಆದದ್ದು ಕದಳಿ ಬನದಲ್ಲಿ&lt;br /&gt;......ರ ಹೆಸರು ಹೇಳುವೆನು.............ಅವರ ಮನೆಯಲ್ಲಿ"&lt;br /&gt;&lt;/div&gt;&lt;br /&gt;&lt;br /&gt;ತನ್ನ ಗಂಡನ ಮನೆಯವರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಮಾಡಲು ವಡಪಿಗಿಂತ ಬೇರೆ ಸಾಧನ ಇನ್ನೊಂದಿಲ್ಲ ಎಂದರಿತಾಗ ಹುಟ್ಟಿದ ವಡಪು ಇದು.&lt;br /&gt;&lt;br /&gt;&lt;div class="tpb_kavana"&gt;"ಶಿವಶರಣೆ ನಮ್ಮತ್ತಿ&lt;br /&gt;ಶಿವಶರಣ ನಮ್ಮಾವ&lt;br /&gt;ಲಸಗುನ್ನಿ ಕಾಯಿಯಂತ ನಮ್ಮ ನಾದಿನಿ&lt;br /&gt;ಲಸ್ಕರದಂತ ನಮ್ಮ ಮೈದುನ&lt;br /&gt;ಚಂದ್ರಹಾರದಂತ ನಮ್ಮ ರಾಯರು........." &lt;/div&gt;&lt;br /&gt;&lt;br /&gt;(ಲಸಗುನ್ನಿ ಕಾಯಿ=ವಿಪರೀತ ಕೆರೆತ ಉಂಟುಮಾಡುವ ಗುಣ ಹೊಂದಿರುವ ಒಂದು ಬಗೆಯ ಗಿಡದ ಕಾಯಿ) &lt;br /&gt;(ಲಸ್ಕರ=ಒಳ್ಳೆಯವ)&lt;br /&gt;&lt;br /&gt;ತನ್ನ ಗಂಡನ ಸದ್ಗುಣಗಳ ಬಗ್ಗೆ ವಡಪಿನಲ್ಲೆ ಗರತಿ ಹ್ಯಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ ನೋಡಿ.&lt;br /&gt;&lt;br /&gt;&lt;div class="tpb_kavana"&gt;"ಸೆರಗಿನ ಸಿಂಬಿ ಅರಗಿನ ಕೊಡ&lt;br /&gt;ಶೀಲವಂತರ ಮನಿ ಸೀತಾದೇವಿ ಬರತಾಳಂತ&lt;br /&gt;ಮಾರಿ ನೋಡಿ ದಾರಿ ಬಿಡತಾರ ನಮ್ಮ ರಾಯರು..............."&lt;/div&gt;&lt;br /&gt;&lt;br /&gt;ಹೀಗೆ ಹಲವಾರು ವಿಧದಿಂದ ಗಂಡನ ಹೆಸರನ್ನು ಹೇಳುವ ವಡಪು ಹೇಳುವ ಕಲೆಯನ್ನು ಅಳಿಯದಂತೆ ಉಳಿಸಬೇಕಲ್ಲವೆ?&lt;br /&gt;ಎಲ್ಲರಿಗೂ ಒಳ್ಳೆಯದಾಗಲಿ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-1288618776001099069?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/1288618776001099069/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=1288618776001099069&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/1288618776001099069'/><link rel='self' type='application/atom+xml' href='http://www.blogger.com/feeds/36381514/posts/default/1288618776001099069'/><link rel='alternate' type='text/html' href='http://tpbalaga.blogspot.com/2006/10/blog-post_1362.html' title='ಮರೆಯಾಗುತ್ತಿರುವ ವಡಪು ಹೇಳುವ ಕಲೆ'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>1</thr:total></entry><entry><id>tag:blogger.com,1999:blog-36381514.post-8429376999351271097</id><published>2006-10-31T16:50:00.000+05:30</published><updated>2006-11-13T02:51:37.055+05:30</updated><category scheme='http://www.blogger.com/atom/ns#' term='~----  ಗಿರೀಶ ಮೆಟಗುಡ್ಡಮಠ'/><category scheme='http://www.blogger.com/atom/ns#' term='-----  ವಿನೋದ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='-----  ಕವನ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ಬಾರ್ ಬಾರ್ ಎಲ್ನೋಡಿ ಬಾರ್</title><content type='html'>&lt;img style="FLOAT: left; MARGIN: 0px 10px 10px 0px; WIDTH: 109px; CURSOR: hand; HEIGHT: 154px" height="184" alt="" src="http://photos1.blogger.com/blogger2/842/4441/320/Swami.jpg" width="143" border="0" /&gt; &lt;div class="tpb_author" align="left"&gt;-ಗಿರೀಶ ಪಿ. ಮೆಟಗುಡ್ಡಮಠ,ವಿಜಯನಗರ, ಬೆಂಗಳೂರು.&lt;/div&gt;&lt;br /&gt;&lt;div class="tpb_article_desc" align="left"&gt;ನನ್ನ ಪ್ರೀತಿಯ ಹುಡುಗಿ ಚಿತ್ರದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಬಿ. ಜಯಶ್ರೀ ಅವರು ಹಾಡಿರುವ "ಕಾರ್ ಕಾರ್"ಧಾಟಿಯಲ್ಲಿ. &lt;/div&gt;&lt;br /&gt;&lt;div class="tpb_author_desc" align="justify"&gt;ಪ್ರೀತಿಯಿಂದ "ಸ್ವಾಮಿ" ಎಂದು ಕರೆಯಲ್ಪಡುವ ನಮ್ಮ ಸ್ನೇಹಿತ ಬಿ.ಇ.ಯಿಂದ ಸಹಪಾಠಿ ಗಿರೀಶ, ಕನ್ನಡ ಭಾಷೆ, ನೆಲ, ನುಡಿಗಾಗಿ ಯಾವಾಗಲೂ ಮುಂದು. ಹುಬ್ಬಳ್ಳಿಯಲ್ಲಿ ತನ್ನ ಸಂಪೂರ್ಣ ವಿದ್ಯಾಭ್ಯಾಸ ಮುಗಿಸಿರುವ ಸ್ವಾಮಿಗೆ ಬರವಣಿಗೆಯಲ್ಲಿ ಒಳ್ಳೆಯ ಹಿಡಿತವಿದೆ. ಆದರೆ ಬರೆಯಲು ಏಕೊ ಸಮಯವಿಲ್ಲ..! ಇವರ ವಿಶೇಷ ಅಂದರೆ ಯಾವುದೇ ಒಂದು ವಿಷಯದ ಬಗ್ಗೆ ಇವರಿಗಿರುವ ಇರುವ ಆಳವಾದ ಜ್ಞಾನ ಹಾಗೂ ಅದಕ್ಕೆ ಪೂರಕವಾದ ಅಂಕಿ-ಅಂಶಗಳು ಮತ್ತು ಅದನ್ನು ಬರಹದ ರೂಪದಲ್ಲಿ ಹೊರಹೊಮ್ಮಿಸುವ ಸಾಮರ್ಥ್ಯ.&lt;br /&gt;&lt;/div&gt;&lt;br /&gt;&lt;br /&gt;&lt;hr /&gt;&lt;br /&gt;&lt;div class="tpb_kavana" align="justify"&gt;&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್***&lt;br /&gt;&lt;br /&gt;ಬೆಂಗಳೂರ್ ಹುಡುಗಿ :&lt;br /&gt;ಇವಿನಿಂಗ್ ಡ್ರೈವು ಮಾಡಿಕೊಂಡು,&lt;br /&gt;ಪಾರ್ಟಿ ಅಂತ ಹೇಳಿಕೊಂಡು,&lt;br /&gt;ಬಿಜನೆಸ್ ಅಂತ ಗುಂಡು ಹಾಕ್ತಾರೋ...&lt;br /&gt;&lt;br /&gt;ಹುಬ್ಬಳ್ಳಿ ಹುಡುಗ :&lt;br /&gt;ನಮ್ಮೂರಲ್ಲಿ ಹಂಗೇನಿಲ್ಲ ಬ್ರಾಂಡಿ,&lt;br /&gt;ರಮ್ಮು, ಜಿನ್ನು, ವಿಸ್ಕಿಏನೇ ಇರಲಿ ಕುಡಕೊಂಡ್ ಹೋಗ್ತಾರೇ....&lt;br /&gt;&lt;br /&gt;ಬೆಂಗಳೂರ್ ಹುಡುಗಿ :&lt;br /&gt;ಸೊಷಿಯಲ್ ಸ್ಟೇಟಸ್ ಅಂದುಕೊಂಡು,&lt;br /&gt;ನಾಲ್ಕು ಪಟ್ಟು ದುಡ್ಡು ಕೊಟ್ಟು,ರಾತ್ರಿ ಇಡೀ ಡಾನ್ಸು ಮಾಡ್ತಾರೋ,&lt;br /&gt;&lt;br /&gt;ಹುಬ್ಬಳ್ಳಿ ಹುಡುಗ :&lt;br /&gt;ನಮ್ಮೂರಲ್ಲಿ ಹಂಗೇನಿಲ್ಲ ಬಾರಲ್ಲ ಜಾಗ ಸಾಕಾಗೊಲ್ಲ,&lt;br /&gt;ಕೌಂಟರಲ್ಲೇ ಕುಡುದು ಸ್ನ್ಯಾಕ್ಸು ತಿಂತಾರೆ ***೧&lt;br /&gt;&lt;br /&gt;ಬೆಂಗಳೂರ್ ಹುಡುಗಿ :&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್&lt;br /&gt;ಬಾರಿಂದೆ ಕಾರ್ಬಾರು .. ಬಾರಿಂದೆ ದರ್ಬಾರುಊರಿನ ತುಂಬ ಬರಿಯ ಬಾರಗಳೋ&lt;br /&gt;&lt;br /&gt;ಹುಬ್ಬಳ್ಳಿ ಹುಡುಗ :&lt;br /&gt;ನಮ್ಮೂರ ಕಥೆ ಗೊತ್ತಾ?&lt;br /&gt;ಗೋವಾ ಒರಿಜಿನಲ್ ಮಾಲೆ ಇದ್ದರೂ,&lt;br /&gt;ಸರ್ಕಾರದ್ದೇ ಗುಂಡು ಇದ್ದರೂ,ಕಮರಿಪೇಟೆ ಕಂಟ್ರಿ ಕುಡಿದು ಹಾಯಾಗಿರ್ತಾರೆ&lt;br /&gt;&lt;br /&gt;ಬೆಂಗಳೂರ್ ಹುಡುಗಿ :&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ&lt;br /&gt;ಬಾರ್ಬಾರಿಗೆ ಹೊಡೆದಾಟ ಬಾರಿಗೆ ಬಡಿದಾಟಬಾರೆ ಇಲ್ಲಿ ದೈವ ಕಾಣಿರೋ&lt;br /&gt;&lt;br /&gt;ಹುಬ್ಬಳ್ಳಿ ಹುಡುಗ :&lt;br /&gt;ನಮ್ಮ ಕಡೆ ಏನು ಅಂತಾರೆ ಗೊತ್ತಾ?&lt;br /&gt;ಬಾರಲ್ಲಿ ಕುಡಿದ್ರೆ ತುಟ್ಟಿಯಾಗುತ್ತೆ,&lt;br /&gt;ಓರಿಜಿನಲ್ ಕುಡುದ್ರೆ ನಿಶೆಯಾಗೊಲ್ಲ,&lt;br /&gt;ಲೊಕಲ್ ಡಿ-ಮಾಲ್ ಕುಡುದ್ರೆ ಮಾತ್ರ ನಿದ್ದೆ ಮಾಡ್ತಾರೆ&lt;br /&gt;&lt;br /&gt;ಬೆಂಗಳೂರ್ ಹುಡುಗಿ :&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್&lt;br /&gt;ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ&lt;br /&gt;ಬಾರ್ಬಾರೆ ನಿನ್ನ ತಾಯಿ,&lt;br /&gt;ಬಾರೆ ನಿನ್ನ ತಂದೆಬಾರೆ&lt;br /&gt;ಇಲ್ಲಿ ಲೈಫೂ ಕಾಣಿರೋ....&lt;br /&gt;&lt;br /&gt;ಹುಬ್ಬಳ್ಳಿ ಹುಡುಗ :&lt;br /&gt;ಬಾರಿಗಿಂತ ಗುಂಡು ಮುಖ್ಯ,&lt;br /&gt;ಗುಂಡಿಗಿಂತ ನಿಶೆಯು ಮುಖ್ಯ ಅನ್ನೊ ನೀತಿ ನಮ್ಮ ಊರಲ್ಲಿ &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-8429376999351271097?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/8429376999351271097/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=8429376999351271097&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/8429376999351271097'/><link rel='self' type='application/atom+xml' href='http://www.blogger.com/feeds/36381514/posts/default/8429376999351271097'/><link rel='alternate' type='text/html' href='http://tpbalaga.blogspot.com/2006/10/blog-post_31.html' title='ಬಾರ್ ಬಾರ್ ಎಲ್ನೋಡಿ ಬಾರ್'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>1</thr:total></entry><entry><id>tag:blogger.com,1999:blog-36381514.post-1567164552460069890</id><published>2006-10-29T01:49:00.000+05:30</published><updated>2006-11-12T23:47:27.711+05:30</updated><category scheme='http://www.blogger.com/atom/ns#' term='-----  ವಿನೋದ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='~----  ಗಿರೀಶ ಬೆಳಂದೂರ'/><category scheme='http://www.blogger.com/atom/ns#' term='&apos;ಲೇಖನಗಳು'/><title type='text'>ಹೆಸರಿನಲ್ಲಿ ಹೆಮ್ಮೆ, ಹಾಸ್ಯ, ಹತಾಶ!!</title><content type='html'>&lt;div align="left"&gt;&lt;a href="http://photos1.blogger.com/blogger2/842/4441/1600/gb1.jpg"&gt;&lt;img style="FLOAT: left; MARGIN: 0pt 10px 10px 0pt; CURSOR: pointer" alt="" src="http://photos1.blogger.com/blogger2/842/4441/320/gb1.jpg" border="0" /&gt;&lt;/a&gt; &lt;/div&gt;&lt;div class="tpb_author" align="left"&gt;- ಗಿರೀಶ. ಬೆಳಂದೂರ, ವ್ಯಾಂಕೂವರ್, ಕೆನಡಾ&lt;/div&gt;&lt;br /&gt;&lt;div class="tpb_author_desc" align="justify"&gt;ಮಿತ್ರ ಗಿರೀಶ ಓದಿದ್ದು ಹುಬ್ಬಳ್ಳಿಯ ಬಿ.ವಿ.ಬಿಯಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೂರುವರೆ ವರ್ಷ ಸೇವೆ ಸಲ್ಲಿಸಿದ ನಂತರ ಕಳೆದ ಎಂಟುವರೆ ವರ್ಷಗಳಿಂದ ಸಾಫ್ಟ್‌ವೇರ್ ರಂಗದಲ್ಲಿದ್ದಾರೆ. ಜೀವನವನ್ನು ತಮ್ಮದೇ ಆದ ಒಂದು ಕೌತುಕದ ಕಾತರದ ದೃಷ್ಟಿಯಲ್ಲಿ ನೋಡುವ ಸದ್ದಾಮ್, ಇಲ್ಲಿ ಒಂದು ಸರಳ ಹೆಸರಿನಲ್ಲಿ ಏನೆಲ್ಲ ರಹಸ್ಯ, ಹಾಸ್ಯ, ಹೆಮ್ಮೆ, ಹತಾಶ ಅಡಗಿದೆಯೆಂಬುದನ್ನು ನಮ್ಮ ಈ ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದ್ದಾರೆ. &lt;/div&gt;&lt;br /&gt;&lt;hr /&gt;&lt;br /&gt;&lt;div class="tpb_article" align="justify"&gt;&lt;span style="font-size:180%;"&gt;ಈ &lt;/span&gt;ಪರದೇಸಿಗಳು ಅಲಿಯಾಸ್ ವಿದೇಶಿಗಳು ಅಲಿಯಾಸ್ ಫಾರಿನ್ ಮಂದಿ ನಮ್ಮ ಭಾರತೀಯ ಹೆಸರುಗಳನ್ನ ಉಚ್ಚಾರ ಮಾಡಾಕ ಒದ್ದಾಡೋದು ಕಟು ಸತ್ಯ. ಆದರ ನಮಗ ನಮ್ಮ ಹೆಸರುಗಳನ್ನ ಇವರು ಬರೋಬರೀ ಪ್ರೋನೌನ್ಸ್ ಮಾಡಂಗಿಲ್ಲ ಅನಸಬಹುದು. ಆದರ ಇದು ಎಲ್ಲಾ ದೇಶದವರಿಗೊ ಅನ್ವಯ ಆಗೋ ಅಂತ ವಿಚಾರ. ನಮಗ ಅವ್ರದ್ದು ಸರಿ ಅನಸಂಗಿಲ್ಲ, ಅವ್ರಿಗೆ ನಮ್ದು ಸರಿ ಅನಸಂಗಿಲ್ಲ.&lt;br /&gt;&lt;br /&gt;ನಮ್ಮ ಹೆಸರ ಅರ್ಥ ಅಗಾಕ, ಸ್ಪೆಲ್-ಔಟ್ ಮಾಡಾಕ ಬೇಕು. ಎಷ್ಟೋ ಸಲ ಈ ಅಮೇರಿಕದಲ್ಲಿ ಪುರಾತನ ಕಾಲದಿಂದಲೂ ಇರುವ ಜನರ ಹೆಸರನ್ನsss ಇಲ್ಲಿಯೋರು ಸ್ಪೆಲ್-ಔಟ್ ಮಾಡಾಕ ಹೇಳತಾರ. ನನಗಂತೂ ಇಷ್ಟು ರೂಢಾ ಆಗೇತಿ ಅಂದ್ರ.. ಯಾವರ (ಅದರಾಗ ಫೋನ್‌ನ್ಯಾಗ) ಹೆಸರ ಕೇಳಿದ ಅಂದ್ರ .. ಬರೀ “ಗಿರೀಶ್” ಅಂತ ಹೇಳೋದss ಬಿಟ್ಟು ಬಿಟ್ಟೇನಿ.. ಕೇಳಿದ್ ಕೂಡ್ಲೇ ಸ್ಪೆಲ್-ಔಟ್ ಚಾಲೂ ಮಾಡೇ ಬಿಡತನಿ.. GIRISH - “G” - “I” - “R” - “I” - “S” - “H” ಅಂತ.. ಮೊನ್ನೆ ಒಮ್ಮೆ ಹಿಂಗ ಯಾವದೋ ಬ್ಯಾಂಕ್‌ಗೆ ಫೋನ್ ಹಚ್ಚಿ, ಹೆಸರು ಕೇಳಿದಾಗ, ಸ್ಪೆಲ್ ಮಾಡಾಕ ಚಾಲೂ ಮಾಡಿದೆ.. ಅವ ಅರ್ಧಕ್ಕ ನಿಂದ್ರಿಸಿ “got it sir” ಅಂದ. ನೋಡಿದ್ರ, ಆ ಕಾಲ್ ಬೆಂಗಳೂರಿಗೆ ಫಾರ್‌ವರ್ಡ್ ಆಗಿತ್ತು. ಎಲಾ ಇವನ.. ಈ ಕಾಲ್ ಸೆಂಟರ್‍ನವರ ಕೂಡ, ಅಮೆರಿಕದಿಂದ ನಮ್ಮ ಹುಬ್ಬಳ್ಳಿ ಭಾಷೆಯಲ್ಲಿ “ಏನ್ರಿ, ಹೆಂಗದೀರ್ರಿ, ಮಳಿ-ಗಿಳಿ ಹೆಂಗೈತ್ರಿ ಹುಬ್ಳ್ಯಾಗ” ಅಂತ ಮಾತಾಡಬಹುದಾದ ಕಾಲ ದೂರ ಇಲ್ಲ ಅನುಕೊಂಡೆ!!!&lt;br /&gt;&lt;br /&gt;ನನಗ ನನ್ನ ಹೆಸರು ಸ್ಪೆಲ್ ಮಾಡಿ ಮಾಡಿ ಸಾಕಾಗಿ ಹೋಗೇತಿ. ಈ ತೆಲಗೂ ಮಂದೀದು ಇಷ್ಟಿಟ್ಟು ಉದ್ದಾ ಹೆಸರು ಇರತಾವ, ಅವರು ಹೆಂಗ ಮ್ಯಾನೇಜ್ ಮಾಡ್ತಾರೋ ಅನ್ನಿಸ್‌ತೈತಿ. ನಮ್ಮ ಕಂಪನ್ಯಾಗ ನಮ್ಮ ಕೆಲ ತೆಲುಗು ಮಿತ್ರರಿದ್ದರು.. ಒಬ್ಬವಾ.. “ನುನ್ನಾ ಸತ್ಯಶಂಕರ ವೆಂಕಟೇಶ್ವರ ದುರ್ಗಾ ಪ್ರಸಾದ್”.. ಇನ್ನೊಬ್ಬವ.. “ಕೊಲ್ಲೂರು ವೆಂಕಟಸಾಯಿ ಲಕ್ಷ್ಮಿ ನರಸಿಂಹ ರಾವ್”. ಇವರು ಅದು ಹೆಂಗ ಸ್ಪೆಲ್ ಮಾಡತಿದ್ರೋ ದೇವರಿಗೇ ಗೊತ್ತು.&lt;br /&gt;&lt;br /&gt;ಅದಕ್ಕ ಯಾರೋ ಒಂದು ಜೇಮ್ಸ್ ಬಾಂಡ್ ಜೋಕ್ ಬರದಾರ ಇದರ ಬಗ್ಗೆ : ಜೇಮ್ಸ್ ಬಾಂಡ್ ಮತ್ತ ಒಬ್ಬ ತೆಲಗು ಮನಷ್ಯಾ ವಿಮಾನದಾಗ ಹೊಂಟಿದ್ರಂತ. ತೆಲಗು ಮನಷ್ಯಾ ಬಾಂಡ್‌ಗ ನಿನ್ನ ಹೆಸರೇನು ಅಂತ ಕೇಳಿದನಂತ.. ಅದಕ್ಕ ಬಾಂಡ್, ತನ್ನ ಮಾಮೂಲಿ ಸಿನಿಮಾ ಶೈಲಿಯಲ್ಲಿ “ಬಾಂಡ್” - “ಜೇಮ್ಸ್ ಬಾಂಡ್” ಅಂದನಂತ. ಆಮ್ಯಾಲ ಬಾಂಡ್ ತಿರುಗಿ ನಿನ್ನ ಹೆಸರೇನು ಅಂತ ತೆಲುಗು ಮನಷ್ಯಾಗ ಕೇಳಿದನಂತ.. ತೆಲುಗು ಮನಷ್ಯಾ ಬಾಂಡ್‌ನ ಶೈಲಿಯಲ್ಲೇ ಹೇಳೋಣ ಅಂತೇಳಿ : “ಪ್ರಸಾದ್” - “ದುರ್ಗಾ ಪ್ರಸಾದ್” - “ನರಸಿಂಹಲು ದುರ್ಗಾ ಪ್ರಸಾದ್” - “ಅನಂತರಾಯಲು ನರಸಿಂಹಲು ದುರ್ಗಾ ಪ್ರಸಾದ್” - “ಕೋದಂಡರಾಮುಲು ಅನಂತರಾಯಲು ನರಸಿಂಹಲು ದುರ್ಗಾ ಪ್ರಸಾದ್”. . . ಬಾಂಡ್ ಮಾಮೂಲಿ ಫಿಲ್ಮೀ ಸ್ಟೈಲ್‌ನ್ಯಾಗ ಮಂಗಮಾಯ ಆದನಂತ.&lt;br /&gt;&lt;br /&gt;ನಮ್ಮ ಪಾಯಿಂಟನ ಸಂಬಂಧಿ ಅಜಿತ್ ಪೂಜಾರ್ ಅವರು ಹೇಳಿದ ಒಂದು ಸತ್ಯ ಘಟನೆ. ಅವರ ಮಿತ್ರ “ಅಪ್ಪಾ ಪಿಳ್ಳೈ” ಅನ್ನೋ ಅಮೇರಿಕದಲ್ಲಿರುವರೊಬ್ಬರು, ಫೋನ್‌ನ್ಯಾಗ ತಮ್ಮ ಡೀಟೈಲ್ಸ್ ಕೊಡಾಕತ್ತಿದ್ರಂತ. ಫೋನ್‌ನ್ಯಾಗ ಆಕಡೆ ಇದ್ದsಕಿ ಇವರ ಹೆಸರು ಕೇಳಿರಬೇಕು. ಅದಕ್ಕ ಇವರು “ಅಪ್ಪಾ ಪಿಳ್ಳೈ” ಅಂತ ಒಂದ ಪಟಿಗೆ ಹೇಳಿದ್ರಂತ. ಆಕಿಗೆ ಏನೂ ತಿಳಿದಿಲ್ಲ ಅನ್ನಸ್ತೈತಿ, “ಸ್ಪೆಲ್-ಔಟ್” ಮಾಡ್ರಿ ಅಂದಿರಬೇಕು. ಅದಕ್ಕ ಇವರು A for Apple, P for Pineapple, P for Pineapple, A for Apple, P for Pineapple ಅಂತ ಒಂದ ಸಮನೆ ಬಡಬಡಿಸಿದರಂತ. ಆಕಿ ನಗುತ್ತಾ ನಡಕ ಅವರನ್ನ ನಿಂದ್ರಿಸಿ, wait .. wait.. wait.. first tell me, how many apples and pineapples are there in your name??!!! ಅಂದಳಂತ.&lt;br /&gt;&lt;br /&gt;ನಮ್ಮ ಮತ್ತೊಬ್ಬ ಸಹದ್ಯೋಗಿ ಗಗನ್ .. ಸ್ಪೆಲ್-ಔಟ್ ಮಾಡು ಅಂದಾಗ “G for Gagan” ಅಂದು.. ಸುತ್ತಮುತ್ತ ಇರೋರ್ನೆಲ್ಲ ಘೊಳ್ ಅಂತ ನಗೋ ಹಂಗ ಮಾಡಿದ್ದ.&lt;br /&gt;&lt;br /&gt;ಮಂದಿ ಇಷ್ಟೆಲ್ಲಾ ಕಷ್ಟಪಟ್ಟು ಹೆಸರು ಹೇಳಿ, ಬರಸಿ, ಆಮ್ಯಾಲ ಬರೋ ಪೊಸ್ಟ್‌ಗಳಲ್ಲಿ ಪ್ರಿಂಟ್ ಆದ ತಮ್ಮ ಹೆಸರನ್ನು ನೋಡಿ ಬೆಚ್ಚಿ ಬೀಳೋ ಘಟನೆಗಳೆಷ್ಟೋ. ಅಜಿತ್ ಪೂಜಾರರ ಹೆಸರು Ajit Uja ಅಂತ ಪ್ರಿಂಟ್ ಆಗಿತ್ತಂತ. ಅದು ಹೆಂಗ ಅಷ್ಟೊಂದು ಅಕ್ಷರಗಳನ್ನ ನುಂಗಿದರೋ ಗೊತ್ತಿಲ್ಲ. ನನ್ನ ಮನೆಯವಳ ಅಣ್ಣ - ಶ್ರೀರಾಮ.. ಈ ಹೆಸರನ್ನ ಫ್ರೀರಾಮ ಮಾಡಿದ್ದರು. ಇನ್ನು “M” ಇದ್ದಿದ್ದು “N” ಆಗುವದು, “B” ಇದ್ದಿದ್ದು “P” ಆಗುವದು ಭಾಳ ಮಾಮೂಲಿ, ನಾವು ಹೇಳೋ “A” ಅವರಿಗೆ ಅರ್ಥ ಆಗೋದsss ಇಲ್ಲ, “A for Apple” is compulsory!!&lt;br /&gt;&lt;br /&gt;ನಾನು ಸೌತ್ ಆಫ್ರಿಕಾದಲ್ಲಿದ್ದಾಗ ನಮ್ಮೊಂದಿಗಿದ್ದ ಮನೋಜ್, ರಾಜ್, ಬಾಲಾಜಿ ಮುಂತಾದವರನ್ನು ಅಲ್ಲಿಯವರು ಮನೋಯ್, ರಾಯ್, ಬಾಲಾಯಿ ಅಂತ ಕರೀತಿದ್ರು. ನಿಮಗೆಲ್ಲಾ ಗೊತ್ತಿರ ಬೇಕು, Kronje ಅನ್ನೊ ಅಲ್ಲಿನ ಮಾಜಿ ಕ್ಯಾಪ್ಟನ್‌ನನ್ನು “ಕ್ರೋನಿಯೆ”, Boje ಅನ್ನೊ ಒಬ್ಬ ಬೌಲರನನ್ನು “ಬೋಯೆ” ಅಂತ ಅವರು ಕರೀತಾರ. ಎಲ್ಲೆಲ್ಲಿ “J” ಬರತೈತೋ ಅಲ್ಲೆಲ್ಲಾ “Y” ಇರೋ ಗತೆ ಪ್ರೊನೌನ್ಸ್ ಮಾಡತಾರ ಅವರು!!&lt;br /&gt;&lt;br /&gt;ಹಿಂಗs ಸ್ಪಾನಿಶ್ ಪ್ರಭಾವ ಇರುವ ಜಾಗಗಳಲ್ಲಿ, ಎಲ್ಲೆಲ್ಲಿ “J” ಬರತೈತೋ ಅಲ್ಲೆಲ್ಲಾ “H” ಹಾಕತಾರ ಅವರು!! ಮಂಜ ಅನ್ನುವವರನ್ನ ಮನ್‌ಹ ಅಂತ ಹೇಳಿದ್ದು ಕೇಳೇನಿ. ಅದಕ್ಕ ಇನ್ನೊಂದು ಜೋಕ್ ಬರದಾರ.. (ಹಿಂದಿನ ಬಾಂಡ್ ಜೋಕ್ ಮುಂದುರಿಸಿ..) ತೆಲುಗೂ ನಾಮಾವಳಿ ಕೇಳಿ ಮಾಯವಾದ ಬಾಂಡ್ ಎಷ್ಟು ಹೊತ್ತು ಟಾಯಿಲೆಟ್‌ನ್ಯಾಗ ಕುಂತಾನು..!? ತಿರುಗಿ ಸೀಟಿಗೆ ಬಂದನಂತ. ಬಂದಕೂಡಲೇ ತೆಲುಗ ಮಾತು ಮುಂದುವರಿಸಿದನಂತ. ಮಾತಿನ ನಡುವೆ ಬಾಂಡ್ ಕೇಳಿದನಂತ.. ಎಲ್ಲಿಗೆ ಹೊಂಟಿ ಅಂತ.. ಅದಕ್ಕ ತೆಲಗೂ ಹೇಳಿದನಂತ.. “ಆಯ್ ಯಾಮ್ ಗೋಯಿಂಗ್ ಟು ಸ್ಯಾನ್ ಜೋಸ್ (San Jose)”. ಜಗತ್ತೆಲ್ಲಾ ತಿರುಗಾಡಿದ ಬಾಂಡ್‌ಗ ಗೊತ್ತಾತಂತ ಇವ ಏನ್ ಹೇಳಾಕತ್ತಾನು ಅಂತ.. ಅದಕ್ಕ ಅವ ನಕ್ಕೊಂತ ಹೇಳಿದನಂತ.. ಅದು ಸ್ಯಾನ್ ಜೋಸ್ ಅಲ್ಲ ಸ್ಯಾನ್ ಹೋಸೆ.. ಹೋಸೆ ಅಂತ ಪ್ರೊನೌನ್ಸ್ ಮಾಡಬೇಕು ಅಂದನಂತ. ಹಂಗ ಮಾತು ಮುಂದುವರೀತಂತ.. ಅಮ್ಯಾಲ ಬಾಂಡ್, ಯಾವಾಗ ವಾಪಸ್ ಇಂಡಿಯಾಕ್ಕ ಹೊಂಟಿ ಅಂತ ತೆಲುಗೂನ ಕೇಳಿದನಂತ.. ಅದಕ್ಕ ತೆಲುಗು ಸ್ವಲ್ಪ ಯೋಚನಿ ಮಾಡಿ.. “ಹೂನ್ ಆರ್ ಹುಲೈ” (June or July) ಅಂದನಂತ!!!!&lt;br /&gt;&lt;br /&gt;ನನ್ನ ಸುತ್ತಮುತ್ತ ಕೆಲಸ ಮಾಡುವ ಚೈನಾ, ಕೊರಿಯಾದ ಮಂದಿಗಳ ಹೆಸರೋ - ಸಿನ್, ಜುನ್, ಟ್ಯಾಂಗ್, ಪಿಂಗ್, ಪೆಂಗ್.. ಇನ್ನೂ ವಿಚಿತ್ರ ವಿಚಿತ್ರ ಇರತಾವ. ನನ್ನ ಸಂಬಂಧಿ ಈ ಹೆಸರುಗಳ ಬಗ್ಗೆ ಒಂದು ಜೋಕ್ ಹೇಳತಿದ್ದ. &lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger2/842/4441/320/cartoon1.1.2.jpg" border="0" /&gt;ಮಗು ಹುಟ್ಟಿದ ಕೂಡಲೇ ಅಡುಗಿ ಮನೆಯಾಗ ಯಾವ್‌ದಾರ ಬಾಂಡೆ-ಸಾಮಾನ ಎತ್ತಿ ಒಗಿತಾರಂತ.. ಅದು ಯಾವ ಸೌಂಡ್ ಬರತೈತೊ ಆ ಹೆಸರು ಇಡತಾರಂತ!! ನಮಗೋ ಇವರ ಹೆಸರುಗಳು ವಿಚಿತ್ರ ಅನ್ನಿಸ್ತಾವ ಆದ್ರ ಅವರಿಗದು ಸಹಜ!!&lt;br /&gt;&lt;br /&gt;ಈ ಹೆಸರಿನಲ್ಲಿ ಹಾಸ್ಯಕ್ಕ ಚೈನಾಕ್ಕ ಹೋಗೋದು ಬ್ಯಾಡ... ಚೆನ್ನೈನಿಂದ ಬಂದ ನಮ್ಮ ಕಂಪನಿಯ ಒಬ್ಬಕಿ ಹೆಸರು Rathika. ಏನಪ ಇದು “ರಥಿಕ” ಅಂದ್ರ ಅಂತ ನನಗ ವಿಚಿತ್ರ ಅನಿಸಿತ್ತು. ನೋಡಿದರ ಅದು “ರಾಧಿಕಾ”. ತಮಿಳಿನಲ್ಲಿ ಭಾಳ ಅಕ್ಷರಗಳsssಇಲ್ಲಂತ. ಅವರು “ದ” ಮತ್ತ “ತ” ಕ್ಕ ಒಂದ ಅಕ್ಷರ ಬಳಸ್ತಾರಂತ. ಹಿಂಗ ಕ, ಗ, ಹ ಕ್ಕೆಲ್ಲಾ ಒಂದsss ಅಕ್ಷರ ಅನ್ನಿಸ್ತೈತಿ. ಮಗೇಶ್ ಅಥವಾ ಮಕೇಶ್ ಅಂದ್ರ ಮಹೇಶ್!! ರಾಗುಲ್ ಅಥವಾ ರಾಕುಲ್ ಅಂದ್ರ ರಾಹುಲ್!!! ವಿಚಿತ್ರ ಆದರೂ ಸತ್ಯ. ನಮ್ಮಣ್ಣ ಒಂದು ಘಟನೆ ಹೇಳತಿದ್ದ. ಒಬ್ಬವ ಮದ್ರಾಸಿ ಅವನ ಹತ್ರ “ಕಾಂತಿ ನಗರ್” ಎಲ್ಲೈತಿ ಅಂತ ಕೇಳಿಕೊಂಡು ಬಂದಿದ್ದನಂತ. ಎಲಾ ಇವನ.. ಇಷ್ಟು ವರುಷದಿಂದ ಶಿಮೊಗ್ಗಾದಾಗ ಅದನಿ.. ಕಾಂತಿ ನಗರ್ ಅಂತ ಕೇಳಿಲ್ಲಲ ಅಂತ ತೆಲಿಕೆಡಿಸಿಕೊಂಡ.. ಸುತ್ತಿ ಬಳಸಿ ಕೇಳಿದಮ್ಯಾಲ ಗೊತ್ತಾತಂತ.. ಅವಾ ಕೇಳಾಕತ್ತಿದ್ದು “ಕಾಂತಿ ನಗರ್” ಅಲ್ಲ, “ಗಾಂಧಿ ನಗರ್”!&lt;br /&gt;&lt;br /&gt;ಹಿಂಗ ನಾನಾ ಕಡೆಗಳಲ್ಲಿ ನಾನಾ ತರಹದ ಅನುಭವ ಆಗತೈತಿ. ಈ ಗ್ಲೋಬಲೈಸೇಷನ್ ಗಾಳಿಯಲ್ಲಿ, ದೇಶ ವಿದೇಶಗಳಲ್ಲಿ ಪಸರಿಸಿರುವ ನಮ್ಮ ಜನ ತಮ್ಮ ಮೂಲ ಹೆಸರುಗಳ ಬಗ್ಗೆ ಹೆಮ್ಮೆ, ಹಾಸ್ಯ, ಹತಾಶ ಈ ಎಲ್ಲಾ ಭಾವನೆ ಹೊಂದುವುದು ಸಹಜ. ಕೆಲವರು ಪ್ರವಾಹದಾಗ ಕೊಚ್ಚಿಹೋಗಿ ತಮ್ಮ ಹೆಸರನ್ನ ಚೇಂಜ್ ಮಾಡ್ಕೋತಾರ. ಇಲ್ಲಿ ನಾನು ಕೆಲಸ ಮಾಡೋ ಕಡೆ, “ಜಾನ್ ಕಾರ‌ವಾರ್” ಅನ್ನೋ ಹೆಸರನ್ನ ಭಾಳಕಡೆ - ಮೀಟಿಂಗ್‌ನ್ಯಾಗ, ಅಲ್ಲಿ, ಇಲ್ಲಿ ಕೇಳಿದ್ದೆ. ಯಾರಪಾ ಇವರು “ಕಾರ‌ವಾರ್”, ನಮ್ಮ ಕಡೆ ಹೆಸರು ಅನ್ನಿಸತೈತಲ್ಲಾ ಅಂತಾ ವಿಚಾರ ಮಾಡಿದ್ದೆ. ಕೊನೆಗೆ ಗೊತ್ತಾತು.. ಜನಾರ್ಧನ, ಜಾನ್ ಆಗ್ಯಾರ. ಭಾರೀ "ಜಾಣ್" ಅದಾರ ಬಿಡು ಅನುಕೊಂಡೆ!!&lt;br /&gt;&lt;br /&gt;ಹೆಸರಿನ ಬಗ್ಗೆ ಕಾಂಟ್ರಾವರ್ಸಿ ಆಗಾಗ ಕೇಳ್ತನsss ಇರ್ತವಿ. ಲವಪುರ ಲಾಹೋರ್ ಆದಾಗಿನದ್ದರಿಂದ ಹಿಡಿದು, ಮದ್ರಾಸ್‌ನ್ನು ಚೆನ್ನೈ ಅಂತ ತಿದ್ದಿದ್ದು, ಬಾಂಬೆಯನ್ನು ಮುಂಬೈ ಅಂತ ತಿದ್ದಿದ್ದು, ಕಲ್ಕತ್ತಾವನ್ನು ಕೊಲ್‌ಕೋಟಾ ಅಂತ ತಿದ್ದಿದ್ದು, ಇತ್ತೀಚೆಗೆ ಬ್ಯಾಂಗಲೋರನ್ನು ಬೆಂಗಳೂರು ಅಂತ ಮಾಡಾಕ ಹೊರಟ ರಾಜಕಾರಣಿಗಳ ಮಾತು ಕೇಳೇವಿ. ಬಂಡೋಪಾಧ್ಯಾಯ -ಬ್ಯಾನರ್ಜಿ, ಚಟ್ಟೋಪಾಧ್ಯಾಯ - ಚಟರ್ಜಿ, ಮುಖ್ಯೋಪಾಧ್ಯಾಯ - ಮುಖರ್ಜಿ, ಧಾರವಾಡ - ಧಾರ್ವಾರ್, ಮಡಿಕೇರಿ ಮರಕೆರಾ (ಕೆರಾ ಅಂದ್ರ ಗೊತ್ತಲ!!!) ಅರ್ಥವೇ ಇಲ್ಲದ ಹೆಸರುಗಳು ಚಾಲ್ತಿಯಲ್ಲಿ ಬಂದುಬಿಟ್ಟಾವು. ಜೂಹೀ ಚಾವ್ಲಾ, ಕನ್ನಡಿಗರಿಗೆ ತನ್ನ ಹೆಸರು ಹೇಳಾಕ ಬರಂಗಿಲ್ಲ ಅಂತ “ಜೂಲಿ” ಅಂತ ಹೆಸರು ಚೇಂಜ್ ಮಾಡಿಕೊಂಡೇನಿ ಅಂದು ಕನ್ನಡಿಗರನ್ನ ಕೆಣಕಿದ ಬಗ್ಗೆ ಕೇಳೇವಿ. ಈಗಿನ ಕಾಲದ ಯುವ ಪೀಳಿಗೆಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ಹುಡುಗರು ಹೆಸರನ್ನ ಬದಲಾಯಿಕೊಂಡಿದ್ದನ್ನ ಕೇಳ್ತವಿ.&lt;br /&gt;&lt;br /&gt;ಇದು ಖರೆ ಅಂದ್ರೂನೂ ಭಾಳ ಸೀರಿಯಸ್ಸಾಗಿ ತಾಸುಗಟ್ಲೆ ಡಿಬೇಟ್ ಮಾಡೋ ಅಂತಾ ವಿಚಾರ. ವಿದ್ಯಾನಂದ ಶೆಣೈ ಅವರ “ಭಾರತ ದರ್ಶನ” ಕೇಳಿದೋರಿದ್ರ ಡಿಬೇಟಿಗೆ ರೆಡಿ ಆಗಿ ನಿಲ್ಲಬಹುದು. ನಾವು ಕಾಲೇಜ್‌ನ್ಯಾಗ ಇದ್ದಿದ್ರ, ಅದು ಸರಿ ಇದು ಸರಿ ಅಂತ, ರೆಡ್ಡಿ ಕ್ಯಾಂಟೀನ್ ಇಲ್ಲಾ ಹಾಸ್ಟೆಲ್‌ನ್ಯಾಗ ತಾಸುಗಟ್ಲೆ ಗದ್ಲ ಮಾಡಿ, ಲಾಸ್ಟಿಗೆ ಚಪ್-ಚಪ್ಪಲ್‌ಲೆ ಹೊಡದಾಡೋ ಮಟ್ಟಕ್ಕ ಬರತಿದ್ವಿ!!! ಈಗ ನಮ್ಮ ಬಳಗದಾಗ ಭಾಳ ಮಂದಿಗೆ ಈ-ಮೈಲ್ ಬರಿಯಾಕsss ಟಾಯಮ್ಮ ಇಲ್ಲ. ಇನ್ನು ಕೆಲವರು ಪ್ರವಾಹದಾಗ ಕೊಚ್ಚಿಹೋಗಿ ತಮ್ಮ ಮೂಲ ಅಭಿಮತನss ಬದಲಾಯಿಸಿರಬಹುದು. ಇನ್ನು ಕೆಲವರು, ಹೊಡದಾಡಿ ಏನೂ ಉಪಯೋಗ ಇಲ್ಲ ಅಂತ ಸುಮ್ಮನಿರಬಹುದು.&lt;br /&gt;&lt;br /&gt;ಅದಕ್ಕ ಈ ಲೇಖನನ ನಿಮಗ ಹೆಂಗ ಬೇಕೋ ಹಂಗ ತೊಗೋರಿ.. ಹೆಮ್ಮೆಯಾಗಿ.. ಇಲ್ಲಾ ಹಾಸ್ಯವಾಗಿ.. ಇಲ್ಲಾ ಹಗುರವಾಗಿ ಇಲ್ಲಾ ಹತಾಶೆಯಾಗಿ!!!! &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-1567164552460069890?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/1567164552460069890/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=1567164552460069890&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/1567164552460069890'/><link rel='self' type='application/atom+xml' href='http://www.blogger.com/feeds/36381514/posts/default/1567164552460069890'/><link rel='alternate' type='text/html' href='http://tpbalaga.blogspot.com/2006/10/blog-post_2570.html' title='ಹೆಸರಿನಲ್ಲಿ ಹೆಮ್ಮೆ, ಹಾಸ್ಯ, ಹತಾಶ!!'/><author><name>ಟಿಪಿಬಳಗ</name><uri>http://www.blogger.com/profile/09969435526077295250</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-36381514.post-116200142086731252</id><published>2006-10-28T07:38:00.000+05:30</published><updated>2006-11-12T23:38:52.531+05:30</updated><category scheme='http://www.blogger.com/atom/ns#' term='-----  ಜೀವನ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='~----  ಪ್ರಕಾಶ ರಾಜಗೋಳಿ'/><title type='text'>ಪ್ರಿಯಾರಿಟಿಗಳು ಮತ್ತು ಸಂಬಂಧಗಳ ನಡುವೆ ನಾವು ನೀವು..</title><content type='html'>&lt;a href="http://photos1.blogger.com/blogger2/842/4441/1600/Raj-pp1.0.jpg"&gt;&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger2/842/4441/320/Raj-pp1.0.jpg" border="0" /&gt;&lt;/a&gt;&lt;br /&gt;&lt;div  align="left" class="tpb_author"&gt;ಪ್ರಕಾಶ ಸಿ ರಾಜಗೋಳಿ. ವಿಜಯಾ ಬ್ಯಾಂಕ್ ಕಾಲನಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು.&lt;/div&gt;&lt;div align="justify" class="tpb_author_desc"&gt;ಸಧ್ಯ ಬೆಂಗಳೂರಿನ ಬ್ರಿಸಲಕಾನ್ ಇಂಡಿಯಾ ಸಂಸ್ಥೆಯಲ್ಲಿ ಎಸ್.ಏ.ಪಿ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸ್ಯಾಪ್ ರಾಜ ಕನ್ನಡದಲ್ಲಿ ಲೇಖನ ಬರೆಯುವ ಪ್ರಮುಖ ಹವ್ಯಾಸ ಹೊಂದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆಯಲ್ಲದೇ ಕೆಲ ಕಾರ್ಯಕ್ರಮಗಳು ಆಕಾಶವಾಣಿ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಿಂದ ಪ್ರಸಾರಗೊಂಡಿವೆ.&lt;/div&gt;&lt;br /&gt;&lt;hr /&gt;&lt;br /&gt;&lt;div align="justify" class="tpb_article"&gt;&lt;br /&gt;&lt;strong&gt;ತಾಯಿಗೆ &lt;/strong&gt;ತನ್ನ ಮಗುವೇ ಸರ್ವಸ್ವ. ಒಂದು ಕ್ಷಣವೂ ಬಿಟ್ಟಿರಲಾರದ ಅನಿವಾರ್ಯತೆ, ಅಕ್ಕರತೆ, ಮಮತೆ, ಪ್ರೀತಿ. ಅದು ನಕ್ಕರೆ ಸಂತೋಷ ಅತ್ತರೆ ಕರುಳು ಕಿತ್ತು ಬಂದಂಥ ಅನುಭವ. ಮಗು ತಪ್ಪು ಮಾಡಿದರೆ ಹುಸಿಮುನಿಸು ತೋರಿಕೆ, ಇಲ್ಲಾ ಸ್ವಲ್ಪ ಮಾತಿನ ಗದರಿಕೆ, ಕೈಮೀರಿದರೆ ಪೆಟ್ಟು ನೀಡುವದು ಅನಿವಾರ್‍ಯ. ಮಗು ಬೆಳೆದಂತೆಲ್ಲಾ ಈ ಅಕ್ಕರತೆ, ಮಮತೆ ಸ್ವಲ್ಪ ಮಾಯವಾಗುವದು ಸಹಜ. ಚಿಕ್ಕ ಮಗು ದೇವರ ಸಮಾನ. ಏನು ಮಾಡಿದರೂ ಸರಿಯೇ. ಸಹಿಸಿಕೊಳ್ಳುತ್ತಾಳೆ ತಾಯಿ. ಆದರೆ ಬರುಬರುತ್ತಾ ಮಗುವಿನ ಅವೇ ತಪ್ಪುಗಳು ದೊಡ್ಡದಾಗಿ ಕಾಣಿಸುತ್ತವೆ. ಶಿಕ್ಷೆಗೆ ಮೂಲವಾಗುತ್ತವೆ. ಮಗುವಿಗೂ ಸಹ ಹಾಗೆಯೇ ತನ್ನ ತಾಯಿ ತಂದೆ ಇಲ್ಲವೇ ಅಜ್ಜ, ಅಜ್ಜಿ, ಅಣ್ಣ, ಅಕ್ಕ ಆದರಾಯಿತು ಬೇರೆ ಜಗತ್ತೇ ಬೇಕಾಗಿಲ್ಲ. ಬರುಬರುತ್ತಾ ಮಗು ದೊಡ್ಡದಾದಂತೆ ಇವರಿಂದ ಕ್ರಮೇಣ ದೂರವಾಗುವದು ಸಹಜ ಮತ್ತು ಪ್ರಕೃತಿ ನಿಯಮ.&lt;br /&gt;&lt;br /&gt;ಹೈಸ್ಕೂಲು ಇಲ್ಲವೆ ಕಾಲೇಜು ಓದುತ್ತಿರುವ ಹುಡುಗ ಹುಡುಗಿಯರಿಗೆ ಓದು, ಕ್ರೀಡೆ ಅಥವಾ ತತ್ಸಂಬಂಧಿ ಹವ್ಯಾಸ ಮುಂತಾದವುಗಳೇ ಜೀವನದಲ್ಲಿ ಮಹತ್ವದವು. ಅವುಗಳನ್ನು ಪಡೆಯಲು, ಸಾಧಿಸಲು ಬೇರೆಲ್ಲ ವಿಷಯ, ವಿಚಾರ, ಸಂಬಂಧಗಳನ್ನು ದೂರವಾಗಿಸಿ ಜಂಗಿ ನಿಕಾಲಿ ಕುಸ್ತಿಯ ಪೈಲ್ವಾನರಂತೆ ಹೆಣಗುತ್ತಾರೆ. ಹೆಚ್ಚಿನ ಪಾಲು ಸಾಧಿಸುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಸ್ವರ್ಗ ಮೂರೇ ಗೇಣು ಎನ್ನುವಂತೆ ಸಂತಸ ಪಡುತ್ತಾರೆ. ಇಲ್ಲವೇ ಕೆಲವೊಮ್ಮೆ ಸೋಲೊಪ್ಪಿಕೊಳ್ಳುತ್ತಾರೆ ಜಗತ್ತೇ ತಲೆ ಮೇಲೆ ಬಿದ್ದಂತೆ ನಿರಾಶರಾಗುತ್ತಾರೆ. ಇದೇ ತರಹದ ಕೆಚ್ಚು ಛಾತಿ ಎಲ್ಲಾ ಕಾಲದಲ್ಲಿಯೂ ಒಚಿದೇ ತರಹ ಇರುತ್ತದೆಯೇ?&lt;br /&gt;&lt;br /&gt;ಹೈಸ್ಕೂಲು ಇಲ್ಲವೆ ಕಾಲೇಜು ಓದುತ್ತಿರುವ ಹುಡುಗ ಹುಡುಗಿಯರಿಗೆ ಓದು, ಕ್ರೀಡೆ ಅಥವಾ ತತ್ಸಂಬಂಧಿ ಹವ್ಯಾಸ ಮುಂತಾದವುಗಳೇ ಜೀವನದಲ್ಲಿ ಮಹತ್ವದವು. ಅವುಗಳನ್ನು ಪಡೆಯಲು, ಸಾಧಿಸಲು ಬೇರೆಲ್ಲ ವಿಷಯ, ವಿಚಾರ, ಸಂಬಂಧಗಳನ್ನು ದೂರವಾಗಿಸಿ ಜಂಗಿ ನಿಕಾಲಿ ಕುಸ್ತಿಯ ಪೈಲ್ವಾನರಂತೆ ಹೆಣಗುತ್ತಾರೆ. ಹೆಚ್ಚಿನ ಪಾಲು ಸಾಧಿಸುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಸ್ವರ್ಗ ಮೂರೇ ಗೇಣು ಎನ್ನುವಂತೆ ಸಂತಸ ಪಡುತ್ತಾರೆ. ಇಲ್ಲವೇ ಕೆಲವೊಮ್ಮೆ ಸೋಲೊಪ್ಪಿಕೊಳ್ಳುತ್ತಾರೆ ಜಗತ್ತೇ ತಲೆ ಮೇಲೆ ಬಿದ್ದಂತೆ ನಿರಾಶರಾಗುತ್ತಾರೆ. ಇದೇ ತರಹದ ಕೆಚ್ಚು ಛಾತಿ ಎಲ್ಲಾ ಕಾಲದಲ್ಲಿಯೂ ಒಚಿದೇ ತರಹ ಇರುತ್ತದೆಯೇ?&lt;br /&gt;&lt;br /&gt;ಪ್ರೀತಿಸುವ ಹುಡುಗ ಅಥವಾ ಹುಡುಗಿಗೆ ಸಂಗಾತಿಯೇ ಸರ್ವಸ್ವ. ಒಂದು ಕ್ಷಣವೂ ಅಗಲಿರಲಾರದ ಭಾವುಕತೆ. ವಿಷಯಗಳನ್ನು ಹುಡುಕಿ ಹುಡುಕಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಪತ್ರ, ಫೋನು, ಈ-ಮೇಲು ಬಾರದೆ ಇದ್ದರೆ ಜಗತ್ತೇ ಮುಳುಗಿ ಹೋದ ಅನುಭವ. ಒಂದು ನಲುಮೆಯ ಮಾತಿಗೆ, ದೂರದ ಫೋನಿಗೆ, ಪ್ರೀತಿಯ ಮುತ್ತಿಗೆ, ಬರ್ತ್‌ಡೇ ಗ್ರೀಟಿಂಗ್ ಕಾರ್ಡಿಗೆ, ಭಾವನೆಗಳನ್ನು ಹೊತ್ತು ತರುವ ಪತ್ರಕ್ಕೆ, ಸಮಕ್ಷಮ ಭೇಟಿಗೆ ಅದೇನು ತಹತಹಿಕೆ, ಯಾತನೆ, ಕಾಯುವಿಕೆ ಅನುಭವಿಸಿದವರೇ ಬಲ್ಲರು. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳು, ಹಲವಾರು ರೀತಿಯಲ್ಲಿ ಸಹಕರಿಸಿದ ಸಂಬಂಧಿಗಳು, ಹೊಗಳಿ-ಬೈದು ಬುದ್ಧಿ ಹೇಳಿದ ಹಿತೈಷಿಗಳು, ಸುಖ ದುಃಖಗಳಲ್ಲಿ ಸಹಭಾಗಿಯಾದ ಮಿತ್ರರು ಎಲ್ಲರೂ ಗೌಣ. ಪ್ರೀತಿಯ ಬಿಸಿ ತಣ್ಣಗಾಗುವವರೆಗೆ ಎಲ್ಲವೂ ಇದೆ ತರಹ. "ಪ್ಯಾರ್ ಕಿಯಾ ತೊ ಡರನಾ ಕ್ಯೊಂ" ಅನ್ನೋ ರೀತಿ. ಮನೆ ನಡೆಸುವ ಜವಾಬ್ದಾರಿ, ಮಕ್ಕಳನ್ನು ಸಾಕುವ ಜವಾಬ್ದಾರಿ ಶುರುವಾಗುವವರೆಗೆ ಇದರ ಮುಂದುವರಿಕೆ.&lt;br /&gt;&lt;br /&gt;ಮದುವೆಯಾದ ಹೊಸದರಲ್ಲಿ ಗಂಡನಿಗೆ ಹೆಂಡತಿ ಅಥವಾ ಹೆಂಡತಿಗೆ ಗಂಡ ಜೀವ, ಜೀವನ, ಜಗತ್ತು ಎಲ್ಲಾ. ಒಬ್ಬರನ್ನೊಬ್ಬರು ಬಿಟ್ಟಿರಲಾರರು ಎನ್ನುವ ಅನಿವಾರ್ಯತೆ, ಅನ್ಯೋನ್ಯತೆ, ಅನುರಾಗ, ಆತ್ಮೀಯತೆ. ಕಾಲ ಕ್ರಮೇಣ ಇದೇ ಅನ್ಯೋನ್ಯತೆ ಇರುತ್ತದೆ ಎಂದು ಹೇಳಲು ಬಾರದು. ಮದುವೆಯ ಹೊಸದರಲ್ಲಿ ಗಂಡನಿಗೆ ಹೆಂಡತಿ ಮಾಡಿದ ಉಪ್ಪಿಲ್ಲದ ಉಪ್ಪಿಟ್ಟು ಅಪ್ಯಾಯಮಾನ. ಅರೆಬೆಂದ ಪಲ್ಲೆಯೂ ಅಮೃತಕ್ಕೆ ಸಮಾನ. ಹೊತ್ತಿದ ಚಪಾತಿಯೂ "ಇಟ್ಸ್ ಓಕೆ". ಮುಂದೆ ಹೆಂಡತಿ ಪಾಕಪ್ರವೀಣೆಯಾದರೂ "ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು" ಎಂಬಂತೆ ಏನಾದರೂ ಒಂದು ತಪ್ಪು ಕಾಣಸಿಗುತ್ತದೆ. ಬಯ್ಯಲು ಒಂದು ದಾರಿ ಸಿಗುವದೇ ತಡ ಬಾಯಿಗೆ ಬ್ರೇಕೇ ಇಲ್ಲ.&lt;br /&gt;ಮದುವೆಯ ಆರಂಭದಲ್ಲಿ ಗಂಡ ತಂದ ಯಾವುದೇ ಉಡುಗೊರೆಯೂ ಅದೆಷ್ಟು ಇಷ್ಟ ಹೆಂಡತಿಗೆ. ಅದೆಷ್ಟು ಹೊಗಳುವದು, ಬೇರೆಯವರಲ್ಲಿ ಹೇಳಿಕೊಳ್ಳುವದು. ನನ್ನ ಗಂಡನಂಥವರು ಬೇರಾರಿಲ್ಲ ಎಂದು ಬೀಗುತ್ತಾಳೆ. ಕಾಲಕ್ರಮೇಣ ಗಂಡ, ಹೆಂಡತಿಯ ಎದುರು ರೇಷ್ಮೆ ಸೀರೆಗಳ ರಾಶಿ ಹಾಕಿದರೂ, ಬಂಗಾರದ ಅಂಗಡಿಯನ್ನೇ ತಂದು ಅಡುಗೆ ಮನೆಯಲ್ಲಿಟ್ಟರೂ "ನೀವೂ ಇದೀರ ದಂಡಕ್ಕೆ, ಏನೂ ಕೊಡಿಸುವದೇ ಇಲ್ಲ" ಎನ್ನುವ ತಗಾದೆಗಳಿಗೆ ಕೊರತೆಯೇನಿಲ್ಲ. ಈ ಮೂದಲಿಕೆಗಳಿಗೆ ಕೊನೆ ಮೊದಲಿಲ್ಲ.&lt;br /&gt;&lt;br /&gt;ಇನ್ನು ವಾನಪ್ರಸ್ಥದ ಕಡೆ ಮುಖ ಮಾಡಿರುವ ವೃದ್ಧರಿಗೆ ಜಗತ್ತೇ ನೀರಸ, ಶೂನ್ಯ. ಕಾಲ ಕೆಟ್ಟು ಹೋಗುತ್ತಿದೆ ತಾವು ಚಿಕ್ಕವರಿದ್ದಾಗ ಕಾಲ ಎಷ್ಟು ಛುಲೋ ಇತ್ತು ಎನ್ನುವ ಹಳಹಳಿ. ತಮ್ಮವರೇ ತಮ್ಮನ್ನು ನೋಡಿಕೊಳ್ಳದಾದಾಗ "ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ" "ನಮ್ಮದೇನು ಬಿಡ್ರಿ ಇಂದು ಮನ್ಯಾಗ ನಾಳೆ ಕುಣ್ಯಾಗ" ಎನ್ನುತ್ತಾ ತಾವು ಇದುವರೆಗೆ ಬದುಕಿ ಬಾಳಿದ್ದೇ ಅಟ್ಟರ್ ವೇಸ್ಟು ಎನ್ನುವಂತೆ ಮಾತನಾಡುತ್ತಾರೆ. ತಮ್ಮೊಡನೆ ಬಾಳು ಸವೆಸಿದ, ಕಷ್ಟ ಸುಖಗಳಲ್ಲಿ ಸಹಭಾಗಿಗಳಾದ ಜೀವನ ಸಂಗಾತಿಗಳೇ ಹಳೆ ರದ್ದಿ ಪೇಪರುಗಳು!!!!!!!! ಕೆಲಸಕ್ಕೆ ಬಾರದ, ಊಟಕ್ಕೆ ದಂಡವಾದ, ಭೂಮಿಗೆ ಭಾರವಾದ ಜೀವಗಳು!!!!!!!!!&lt;br /&gt;&lt;br /&gt;ಇದು ಹೀಗೇಕಾಗುತ್ತದೆ? ಎಲ್ಲರೂ ಇವನ್ನೆಲ್ಲಾ ಅನುಭವಿಸಲೇಬೇಕಾ? ಇದು ಅನಿವಾರ್ಯವೆ? ಅಂತ ನಾವೆಲ್ಲ ವಿಚಾರಿಸಿ ನೋಡಿದರೆ ಉತ್ತರ ನಮಗೇ ಹೊಳೆಯುತ್ತದೆ. ಜೀವನದ ಬೇರೆ ಬೇರೆ ಘಟ್ಟಗಳಲ್ಲಿ ನಮಗೆ ಪ್ರಿಯಾರಿಟಿಗಳು ಬದಲಾದಂತೆ ಸಂಬಂಧಗಳು ಸಹ ಬದಲಾಗುತ್ತವೆ. ಈ ಪ್ರಿಯಾರಿಟಿಗಳೆಂಬ ಜೇಡರ ಬಲೆಯಲ್ಲಿ ಸಿಲುಕಿದ ನಾವು-ನೀವು ಬದಲಾಗಲೇ ಬೇಕಾಗುವ ಅನಿವಾರ್‍ಯತೆಗೆ ಒಳಗಾಗುತ್ತೇವೆ. "ಸಣ್ಣಾಂವಿದ್ದಾಗ ಎಷ್ಟು ಶ್ಯಾಣ್ಯಾ ಇದ್ದ ಈಗ ನೋಡು ಹೆಂಗ ಆಗ್ಯಾನ" "ಯಾ ಹುಡುಗಿ ಹಿಂದ ಬಿದ್ದಾನೋ ಗೊತ್ತಿಲ್ಲಾ ಅಪ್ಪ ಬ್ಯಾಡಾ ಅವ್ವ ಬ್ಯಾಡಾ" "ತಾನು ತನ್ನ ಗಂಡ ಮಕ್ಕಳು ಆದರ ಆತು ಆಕಿಗೆ ಅತ್ತಿ ಮಾಂವ ಯಾಕ ಬೇಕು" "ಮೊದಲ ತಂದಿ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಅಂತಿದ್ದ ಈಗ ನೋಡ್ರಿ ಮದುವಿ ಆದಮ್ಯಾಲ ಹೆಂತಿ ಒಬ್ಬಾಕಿ ಆದ್ರ ಆತು ಜಗತ್ತ ಬ್ಯಾಡ" ಇತ್ಯಾದಿ ಇತ್ಯಾದಿ ಮಾತುಗಳನ್ನು ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಯೇ ಇರುತ್ತೇವೆ ಇಲ್ಲವೆ ಕೇಳಲಿದ್ದೇವೆ!!!!!&lt;br /&gt;&lt;br /&gt;ಜೀವನ ಅನ್ನೊದು ಹಗ್ಗದ ಮೇಲಿನ ನಡುಗೆಯ ಹಾಗೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅಡಕೊತ್ತಿನಲ್ಲಿ ಸಿಕ್ಕ ಅಡಕೆಯ ಹಾಗೆ. ಜೀವನವೆಂಬ ರಥದ ಎರಡು ಗಾಲಿಗಳಾದ ಗಂಡ ಹೆಂಡರಿಗೆ ಎದುರಾಗುವ ಸಂದರ್ಭಗಳು, ಸಮಸ್ಯೆಗಳು "ಅತ್ತ ದರಿ ಇತ್ತ ಪುಲಿ" ಎನ್ನುವಂತಿರುತ್ತವೆ. ಎಲ್ಲವನ್ನು, ಎಲ್ಲರನ್ನು ಸಂಭಾಳಿಸಿಕೊಂಡು ಹೋಗಬೇಕು. ಇದು ಎಷ್ಟೊಂದು ಕಷ್ಟ ಅನ್ನೋದು ಅನುಭವಿಸಿದವರಿಗೇ ಗೊತ್ತು. ಹಾಗಾದರೆ ಈ ಹಾಳು ಸಂಸಾರವೇ ಸಾಕು ಎಂದು ಸಂಬಂಧಗಳಿಗೆಲ್ಲಾ ರಿಸೈನ್ ಮಾಡಿ ಸನ್ಯಾಸ ದೀಕ್ಷೆ ತೊಟ್ಟು ಹಿಮಾಲಯಕ್ಕೆ ಹೋಗಿ ಬಿಡುವದೇ ಸೂಕ್ತ ಎಂದು ಹಲವಾರು ಬಾರಿ ಅನ್ನಿಸುತ್ತಲ್ಲವೆ? ಆದರೆ ಉತ್ತರ ಅದಲ್ಲಾ. ಶರಣರು ಹೇಳಿದಂತೆ "ಸಂಗದೊಳಿದ್ದು ಸಾಧಿಸಬೇಕು" ದಾಸರು ಹೇಳಿದಂತೆ "ಈಸಬೇಕು ಇದ್ದು ಜಯಿಸಬೇಕು".&lt;br /&gt;&lt;br /&gt;ಈ ಬದಲಾಗುವ ಪ್ರಿಯಾರಿಟಿಗಳ ಮತ್ತು ಸಂಬಂಧಗಳ ನಡುವೆ ಸತತವಾಗಿ ಹತ್ತಕ್ಕೂ ಹೆಚ್ಚು ವರ್ಷಗಳಷ್ಟು ನಾವು ಟಿಪಿ ಬಳಗದ ಸದಸ್ಯರು ನಡೆದುಕೊಂಡು ಬಂದಿರುವ ರೀತಿ ಒಂದು ಮಾದರಿಯೇ ಸರಿ. ಹಾಗೆಂದ ಮಾತ್ರಕ್ಕೆ ನಮ್ಮಲ್ಲಿ ಮನಸ್ತಾಪಗಳು, ಕಿತ್ತಾಟಗಳು, ಜಗಳಗಳು, ಝಟಾಪಟಿಗಳು ಆಗಿಯೇ ಇಲ್ಲ ಎಂದರೆ ತಪ್ಪಾದೀತು. ಆದರೆ ಅಂತಹ ಯಾವುದೇ ಸಂದರ್ಭದಲ್ಲಿ ನಾವೇ ಫಿರ್ಯಾದಿದಾರರು! ನಾವೇ ವಕೀಲರು!! ಮತ್ತು ನಾವೇ ನ್ಯಾಯಾಧೀಶರು!!! ನಾವು ಬಳಗ ಸ್ಥಾಪಿಸಿದಾಗ ಹೆಚ್ಚಿನವರು ಬ್ರಹ್ಮಚಾರಿಗಳೇ! ಈಗ ಬಳಗದಲ್ಲಿ ಇಬ್ಬರನ್ನುಳಿದು ಎಲ್ಲರೂ ಚತುರ್ಭುಜರೇ (ಮದುವೆಯಾದವರು)!! ಅಷ್ಟೇ ಏಕೆ ಬಹುಪಾಲು ಸದಸ್ಯರು ಡ್ಯಾಡಿ ಮಮ್ಮಿಗಳೇ!!! ನಾವೆಲ್ಲ ನಮ್ಮ ನಮ್ಮ ಸಂಸಾರ ಸಾಗರದಲ್ಲಿ ಸಿಗಿಬಿದ್ದಿದ್ದರೂ, ಬದಲಾದ ಪ್ರಿಯಾರಿಟಿಗಳ ಮತ್ತು ಸಂಬಂಧಗಳ ಮಧ್ಯೆ ಬದಲಾಗಿದ್ದರೂ ನಾವೆಲ್ಲ ಬದಲಾಗಿಲ್ಲ. ನಮ್ಮಲ್ಲಿನ ಒಗ್ಗಟ್ಟು, ಅಂತಃಸತ್ವ ಅಡಗಿಲ್ಲ. ಅದು ಶುಕ್ಲಪಕ್ಷದ ಚಂದಿರನಂತೆ ಬೆಳಗುತ್ತಲೇ ಇರಲಿ. ಇದನ್ನು ಹೀಗೆಯೆ ಮುಂದುವರೆಸಿಕೊಂಡು ಹೋಗೋಣ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-116200142086731252?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/116200142086731252/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=116200142086731252&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/36381514/posts/default/116200142086731252'/><link rel='self' type='application/atom+xml' href='http://www.blogger.com/feeds/36381514/posts/default/116200142086731252'/><link rel='alternate' type='text/html' href='http://tpbalaga.blogspot.com/2006/10/blog-post_27.html' title='ಪ್ರಿಯಾರಿಟಿಗಳು ಮತ್ತು ಸಂಬಂಧಗಳ ನಡುವೆ ನಾವು ನೀವು..'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>0</thr:total></entry><entry><id>tag:blogger.com,1999:blog-36381514.post-116151964165225875</id><published>2006-10-22T17:49:00.000+05:30</published><updated>2006-11-12T23:22:01.554+05:30</updated><category scheme='http://www.blogger.com/atom/ns#' term='~----  ಅರುಣ ಯಾದವಾಡ'/><category scheme='http://www.blogger.com/atom/ns#' term='`ಲೇಖಕರು'/><category scheme='http://www.blogger.com/atom/ns#' term='&apos;ಲೇಖನಗಳು'/><category scheme='http://www.blogger.com/atom/ns#' term='-----  ಮಾರ್ಗದರ್ಶಿ'/><title type='text'>ಅಮೇರಿಕಾ.. ಅಮೇರಿಕಾ ..! - ಭಾಗ-೧</title><content type='html'>&lt;a href="http://photos1.blogger.com/blogger2/842/4441/1600/Jersey-City111.jpg"&gt;&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger2/842/4441/320/Jersey-City111.jpg" border="0" /&gt;&lt;/a&gt;&lt;br /&gt;&lt;div align="justify" class="tpb_author"&gt;ಅರುಣ ಆರ್. ಯಾದವಾಡ, ಜೆ.ಪಿ. ನಗರ ೯ನೇ ಹಂತ, ಬೆಂಗಳೂರು&lt;/div&gt;&lt;br /&gt;&lt;div align="justify" class="tpb_author_desc"&gt;ಚಿಕ್ಕಂದಿನಿಂದಲೂ ಬೆಳಗಾವಿ ಜಿಲ್ಹೆಯ ಯಮಕನಮರಡಿಯ ತಮ್ಮ ಅಜ್ಜನವರ ನ್ಯೂಜ್ ಪೇಪರ್ ಅಂಗಡಿಯಲ್ಲಿ ಸುಧಾ, ಪ್ರಜಾಮತ, ತರಂಗ, ವಿಜಯಚಿತ್ರ, ಲಂಕೇಶ್, ವನಿತಾ, ಚಂದಮಾಮ, ಮಯೂರ, ಮಲ್ಲಿಗೆ, ಪ್ರಪಂಚ, ಬಾಲಮಿತ್ರ, ಬೊಂಬೆಮನೆ ಇತ್ಯಾದಿಗಳ ನಡುವೆ ಬೆಳೆದ ಅರುಣ ಅವರಿಗೆ ಪತ್ರಿಕೆಗಳೆಂದರೆ ತುಂಬ ಹುಚ್ಚು. ಆ ಹುಚ್ಚು ಎಂಥದ್ದು ಅಂದರೆ ನಾಲ್ಕನೇ ತರಗತಿಯಲ್ಲಿದ್ದಾಗಲೇ ಪ್ರಜಾಮತದಲ್ಲಿ ಬರುತ್ತಿದ್ದ ‘ಪೌಲಸ್ತ್ಯನ ಪ್ರಣಯ ಕಥೆಗಳು’ ಎಂಬ ಧಾರಾವಾಹಿಯನ್ನು ಓದಿ ದೊಡ್ಡವರಿಂದ ಬೈಸಿಕೊಂಡದ್ದೂ ಇದೆ.. ! ಹೈಸ್ಕೂಲ್ ದಿನಗಳಿಂದಲೂ ಬರೆಯುವ ಹವ್ಯಾಸ ಇದೆ, ಆದರೆ ವೃತ್ತಿಪರ ಬರಹಗಾರರಲ್ಲ. ವೃತ್ತಿಯಿಂದ ಸಾಫ್ಟವೇರ್ ಎಂಜಿನಿಯರ್ ಆಗಿರುವ ಅರುಣ್, ಬೆಳಗಾವಿ ಜಿಲ್ಹೆಯ ಯರಗಟ್ಟಿಯಲ್ಲಿ ಹುಟ್ಟಿ, ಯಮಕನಮರಡಿಯಲ್ಲಿ ಹೈಸ್ಕೂಲ್‌ವರೆಗೆ ವಿದ್ಯಾಭ್ಯಾಸ, ಧಾರವಾಡದಲ್ಲಿ ಪಿಯುಸಿ, ಹುಬ್ಬಳ್ಳಿಯಲ್ಲಿ ಬಿ.ಇ. ಮುಗಿಸಿ, ಕೆಲ ವರ್ಷ ಮುಂಬೈಯಲ್ಲಿ ನೌಕರಿ ಮಾಡಿ ಇದೀಗ ತಮ್ಮ ಪತ್ನಿ ತೇಜಸ್ವಿನಿ, ಮಗಳು ಅನುಶ್ರೀ ಹಾಗೂ ಮಗ ಚಿರಾಗನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.&lt;/div&gt;&lt;hr /&gt;&lt;br /&gt;&lt;div align="justify" class="tpb_article"&gt;&lt;br /&gt;ಅಮೇರಿಕಾಕ್ಕೆ ಅಥವಾ ಯಾವುದೇ ವಿದೇಶಕ್ಕೆ ಹೋಗೋದು ಅಂದ್ರೆ ಯಾರೇ ಆಗಲಿ ಸ್ವಲ್ಪ ಸರಿಯಾಗಿ ಪ್ಲ್ಯಾನ್ ಮಾಡಿಕೊಂಡೇ ಹೋಗಬೇಕು. ಇಲ್ಲವಾದಲ್ಲಿ ಅನವಶ್ಯಕವಾಗಿ ತೊಂದರೆಗೆ ಈಡಾಗುವ ಸಾಧ್ಯತೆ ಇರುತ್ತದೆ.ಈಗ ಮೊದಲಿನ ಹಾಗೇ ಇಲ್ಲ.ಎಲ್ಲಾ ಮಾಹಿತಿ ಇಂಟರ್ನೆಟ್‍ನಲ್ಲಿ ಲಬ್ಯವಿದೆ. ಆದರೆ ನಾನು ಗಮನಿಸಿದ ಸಂಗತಿ ಏನೆಂದರೆ, ನಮ್ಮ ಕನ್ನಡ ಬಾಷೆಯಲ್ಲಿ ಸಾಕಷ್ಟು ಮಾಹಿತಿಯಿಲ್ಲ. ಆ ದಿಸೆಯಲ್ಲಿ ನಮ್ಮ ಜನರಿಗೆ ಈ ಕನ್ನಡದಲ್ಲೇ ಮಾಹಿತಿ ನೀಡಲು ಇದು ನಮ್ಮ ಒಂದು ಪುಟ್ಟ ಪ್ರಯತ್ನ.&lt;br /&gt;&lt;br /&gt;&lt;br /&gt;ನೀವು ಅಮೇರಿಕೆಗೆ ಮೊದಲ ಬಾರಿಗೆ ಪ್ರವಾಸ ಮಾಡುತ್ತಿದ್ದರೆ, ನಿಮ್ಮ ಸಿದ್ಧತೆಗೆ ಹಲವಾರು ಹಂತಗಳಿವೆ.&lt;br /&gt;ಈ ಲೇಖನದಲ್ಲಿ ಮೊದಲಿಗೆ ಹೋಗುವ ಮೊದಲು ಏನೇನು ಸಾಮಾನು-ಸರಂಜಾಮು ತೆಗೆದುಕೊಳ್ಳಬೇಕು, ಸೂಕ್ತ ಸೂಚನೆಗಳು ಹಾಗೂ ಏನೇನು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಒಂದು ಪಟ್ಟಿ ಇಲ್ಲಿದೆ.&lt;br /&gt;&lt;br /&gt;ಮೊದಲಿಗೆ ನೀವು ತೆಗೆದಿಟ್ಟುಕೊಳ್ಳಬೇಕಾದ/ಖರೀದಿ ಮಾಡಬೇಕಾದ ವಸ್ತುಗಳ ಪಟ್ಟಿ:&lt;br /&gt;&lt;br /&gt;&lt;span class="tpb_sub_title1"&gt;ದಾಖಲೆಗಳು: &lt;/span&gt;&lt;br /&gt;೧.ಪಾಸ್‍ಪೋರ್ಟ್&lt;br /&gt;೨.ವೀಸಾ ದಾಖಲೆಗಳು&lt;br /&gt;೩.ಏರ್ ಟಿಕೇಟ್‍ಗಳು (ಹೋಗುವ ಮತ್ತು ಬರುವ ಪ್ರಯಾಣಕ್ಕೆ. ಬರುವ ಪ್ರಯಾಣಕ್ಕೆ ಟಿಕೇಟ್‍ಗಳನ್ನು ಕೆಲವೊಮ್ಮೆ ನಂತರವೂ ಬುಕ್ ಮಾಡಬಹುದು.)&lt;br /&gt;೪.ಇನ್ಸುರೆನ್ಸ್ ದಾಖಲೆಗಳು&lt;br /&gt;೫.ಟ್ರಾವೆಲರ್ಸ್ ಚೆಕ್ಕುಗಳು&lt;br /&gt;೬.ಖರ್ಚಿಗೆ ಡಾಲರ್ ಹಣ&lt;br /&gt;೭.ಏರ್‍ಪೋರ್ಟ್ನಲ್ಲಿ ಅಗತ್ಯಕ್ಕೆ ಸ್ವಲ್ಪ ಹಣ (ರೂಪಾಯಿಗಳಲ್ಲಿ)&lt;br /&gt;೮.ಇಂಟರ್‍ನ್ಯಾಶನಲ್ ಕ್ರೆಡಿಟ್ /ಡೆಬಿಟ್ ಕಾರ್ಡ್‍ಗಳು (ನೀವು ಉದ್ಯೋಗಿಯಾಗಿದ್ದರೆ)&lt;br /&gt;೯.ನಿಮ್ಮ ಕಂಪನಿಯ ಇನ್ನಿತರ ಮುಖ್ಯ ದಾಖಲೆಗಳು&lt;br /&gt;&lt;br /&gt;&lt;br /&gt;&lt;span class="tpb_sub_title1"&gt;ಬಟ್ಟೆ/ಬರೆ:&lt;/span&gt;&lt;br /&gt;೧. ಆಫೀಸಿನಲ್ಲಿ ಧರಿಸುವ ಫಾರ್ಮಲ್ ಬಟ್ಟೆಗಳು (೫-೬ ಜೊತೆ)&lt;br /&gt;೨. ಹೊರಗೆ ಅಡ್ಡಾಡವಾಗ ಧರಿಸುವ ಬಟ್ಟೆ ಬರೆ (೩-೪ ಜೊತೆ)&lt;br /&gt;೩. ಮನೆಯಲ್ಲಿ ಇರುವಾಗ ಧರಿಸುವ ಬಟ್ಟೆಗಳು (೩-೪ ಜೊತೆ)&lt;br /&gt;೪. ಒಳ ವಸ್ತ್ರಗಳು (೫-೬ ಜೊತೆ)&lt;br /&gt;೫. ಚಳಿಗಾಲದ ಬಟ್ಟೆಗಳು (ಸ್ವೆಟರ್/ಜರ್ಕಿನ್/ಹ್ಯಾಂಡ್ ಗ್ಲೌಸ್‍ಗಳು/ಥರ್ಮಲ್ ಬಟ್ಟೆಗಳು/ಓವರ್ ಕೋಟ್/ಕ್ಯಾಪ್ ಇತ್ಯಾದಿ)&lt;br /&gt;೬. ಚರ್ಮದ ಶೂಗಳು/ಸಾಕ್ಸ್ (ಆಫೀಸಿಗಾಗಿ)&lt;br /&gt;೭. ಸ್ಪೋರ್ಟ್ಸ್ ಶೂಗಳು/ಸಾಕ್ಸ್(ಮಹಿಳೆಯರು, ಪುರುಷರು ಯಾರೇ ಆಗಲಿ, ಮನೆಯಲ್ಲೇ ಇರಲಿ/ಆಫೀಸಿಗೆ ಹೋಗುತ್ತಿರಲಿ ಒಂದು ಜೊತೆ ಸ್ಪೊರ್ಟ್ಸ್ ಶೂಗಳು ಇರಲೇಬೇಕು.)&lt;br /&gt;೮. ಚಪ್ಪಲಿಗಳು (೧ ಜೊತೆ)&lt;br /&gt;೯. ನಿಮ್ಮ ಚಿಕ್ಕ ಮಕ್ಕಳ ಎಲ್ಲಾ ಬಟ್ಟೆ ಬರೆ (ಅಲ್ಲಿ ತುಂಬಾ ದುಬಾರಿ ಇರುತ್ತವೆ. ಯಾವುದನ್ನು ಬಿಟ್ಟು ಹೋಗಬೇದಿ. ಅಲ್ಲದೇ ಅಲ್ಲಿ ಸಿಗುವ ಬಟ್ಟೆ ಇಲ್ಲೇ ನಮ್ಮ ದೇಶದಿಂದಲೇ ರಫ್ತಾಗಿರುತ್ತವೆ..!)&lt;br /&gt;&lt;br /&gt;&lt;br /&gt;&lt;span class="tpb_sub_title1"&gt;ನಿಮ್ಮ ಒಟ್ಟು ಲಗ್ಗೇಜುಗಳು:&lt;/span&gt;&lt;br /&gt;ನಾವು ಯಾವುದೇ ವೀಸಾದ ಮೂಲಕ ಪ್ರಯಾಣಿಸುತ್ತಿರಲಿ, ತಲಾ ಒಬ್ಬರಿಗೆ ೮ ಕೆ.ಜಿ. ಹ್ಯಾಂಡ್ ಬ್ಯಾಗೇಜ್ ಹಾಗೂ ೨೩ ಕೆ.ಜಿ.ಯ ೨ ದೊಡ್ಡ ಲಗ್ಗೇಜ್‍ಗಳಂತೆ (ಮುಖ್ಯ ಬ್ಯಾಗೇಜ್) ತೆಗೆದುಕೊಂಡು ಹೋಗಬಹುದು.ಆದರೆ ಹೊರಡುವ ಮುಂಚೆ ನೀವು ಪ್ರಯಾಣಿಸುತ್ತಿರುವ ವಿಮಾನದ ಮಾಹಿತಿ ಕೇಂದ್ರವನ್ನು ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ , ಅಥವಾ ಅವರ ವೆಬ್‍ಸೈಟ್‍ನ್ನು ನೋಡಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವದು ಒಳಿತು. ಹ್ಯಾಂಡ್ ಬ್ಯಾಗ್ಗೇಜ್ ಪ್ರಯಾಣದ ಸಮಯದಲ್ಲಿ ಯಾವಾಗಲೂ ನಿಮ್ಮ ಹತ್ತಿರವೇ ಇರುತ್ತದೆ. ಆದ್ದರಿಂದ ಅದರಲ್ಲಿ ನಿಮಗೆ ಬೇಕಾದ ಅತ್ಯಂತ ಅತ್ಯಗತ್ಯ ವಸ್ತುಗಳನ್ನು ಇಟ್ಟುಕೊಳ್ಳಿ.&lt;br /&gt;&lt;br /&gt;ಅ.ಪಾಸ್‍ಪೋರ್ಟ್&lt;br /&gt;ಆ.ಏರ್ ಟಿಕೇಟ್‍ಗಳು&lt;br /&gt;ಇ. ಪೆನ್&lt;br /&gt;ಈ.ನಿಮ್ಮ ಮುಖ್ಯ ದಾಖಲೆಗಳು, ಆಭರಣಗಳು&lt;br /&gt;ಉ.ನೀವು ತಲುಪಲಿರುವ ಸ್ಥಳದ ಸಂಪೂರ್ಣ ವಿಳಾಸ ಹಾಗೂ ಫೋನ್ ನಂಬರ್‍ಗಳ ಪಟ್ಟಿ&lt;br /&gt;(ಈ ಪಟ್ಟಿಯಲ್ಲಿ ಅಮೇರಿಕೆಯಲ್ಲಿರುವ ನಿಮ್ಮ ಎಲ್ಲಾ ಪರಿಚಯದವರ ಹಾಗೂ ಮಿತ್ರರ ನಂಬರ್‍ಗಳನ್ನು ಬರೆದಿಟ್ಟುಕೊಳ್ಳಿ.)&lt;br /&gt;ಊ. ಮೊಬೈಲ್ ಫೋನ್ (ಸ್ವಿಚ್‍ ಆಫ್ ಆದ ಸ್ಥಿತಿಯಲ್ಲಿ)&lt;br /&gt;ಋ. ಲ್ಯಾಪ್‍ಟಾಪ್ (ಸ್ವಿಚ್‍ ಆಫ್ ಆದ ಸ್ಥಿತಿಯಲ್ಲಿ) ನಿಮ್ಮ ಹತ್ತಿರ ಇದಲ್ಲದೇ ಒಂದು ಚಿಕ್ಕ ಪಾಸ್‍ಪೋರ್ಟ್/ಹಣದ ಪೌಚ್ (ಪುರುಷರಿಗೆ) ಅಥವಾ ವ್ಯಾನಿಟಿ ಬ್ಯಾಗ್(ಮಹಿಳೆಯರಿಗೆ) ಇರಲಿ. ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡುವಾಗ ಕೆಲವು ಏರ್‍ಲೈನ್ಸ್ ಸಂಸ್ಥೆಯವರು ಕ್ಯಾಬಿನಿನಲ್ಲಿ ಒಂದೇ ಬ್ಯಾಗ್‍ಗೆ ಅನುಮತಿ ಕೊಡುತ್ತಾರೆ. ಅಂಥ ಸಮಯದಲ್ಲಿ ಈ ಬ್ಯಾಗನ್ನು ಹ್ಯಾಂಡಬ್ಯಾಗಿನಲ್ಲೇ ಹಾಕಿ , ಒಂದೇ ಬ್ಯಾಗು ಅಂತಾ ತೋರಿಸಿ. ವಿಮಾನದ ಒಳಗೆ ಹತ್ತಿದ ನಂತರ ಈ ಪಾಸ್‍ಪೋರ್ಟ್/ಹಣದ ಪೌಚ್ ಅಥವಾ ವ್ಯಾನಿಟಿ ಬ್ಯಾಗ್‍ನ್ನು ನಿಮ್ಮ ಹತ್ತಿರವೇ ಯಾವಾಗಲೂ ಭದ್ರವಾಗಿ ಇಟ್ಟುಕೊಳ್ಳಿ. ಟಾಯಲೆಟ್‍ಗೆ ಹೋಗುವಾಗಲೂ ತೆಗೆದುಕೊಂಡೇ ಹೋಗಿ. ಮತ್ತು ನಿಮ್ಮ ಹ್ಯಾಂಡ್ ಬ್ಯಾಗೇಜ್‍ನ್ನು ನಿಮ್ಮ ಸೀಟಿನ ಮೇಲೆ ಇರುವ ಲಗ್ಗೇಜ್ ಬಾಕ್ಸಗಳಲ್ಲಿ ಇಡಿ. ಒಂದು ಬಾಕ್ಸನಲ್ಲಿ ಸುಮಾರು ೧೦ರಿಂದ ೧೨ ಕೆ.ಜಿ ಯ ಒಟ್ಟು ೪ ಬ್ಯಾಗೇಜಗಳನ್ನು ಇಡಬಹುದು.&lt;br /&gt;&lt;br /&gt;&lt;br /&gt;&lt;span class="tpb_sub_title1"&gt;ಲಗ್ಗೇಜ್ ಪ್ಯಾಕ್ ಮಾಡುವ ರೀತಿ:&lt;/span&gt;&lt;br /&gt;ನೀವು ತಲುಪಲಿರುವ ಸ್ಥಳದ ಸಂಪೂರ್ಣ ವಿಳಾಸದ ಕಂಪ್ಯೂಟ‍ರ್ ಪ್ರಿಂಟ್‍ಔಟ್‍ಗಳ ೫-೬ ಕಾಪಿಗಳನ್ನು ತೆಗೆದುಕೊಂಡು, ಮುಖ್ಯ ಬ್ಯಾಗೇಜ್‍ನ ಎಲ್ಲ ಬ್ಯಾಗ್‍ಗಳ ಒಳಗಡೆ ಹಾಗು ಹೊರಗಡೆ ಅಂಟಿಸಿ.ಈ ತರಹ ಲೇಬಲ್‍ಗಳನ್ನು ಅಂಟಿಸುವದರಿಂದ ಮುಖ್ಯವಾಗಿ ನೀವು ಏರ್‍ಪೋರ್ಟ್‍ನಲ್ಲಿ ಇಳಿದ ನಂತರ ನಿಮ್ಮ ಲಗ್ಗೇಜ್ ಗುರ್ತಿಸುವಲ್ಲಿ ಸಹಾಯವಾಗುತ್ತದೆ. ಯಾಕೆಂದರೆ ಕೆಲವೊಂದು ಸಲ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಷ್ಟೋ ಪ್ರಯಾಣಿಕರ ಲಗ್ಗೇಜ್ ನೋಡಲು ಒಂದೇ ಬಣ್ಣದವು, ಸೈಜಿನವು ಇರುತ್ತವೆ. ಅಲ್ಲದೇ ನಿಮ್ಮ ಲಗ್ಗೇಜ್ ಅಲ್ಲಿಗೆ ತಲುಪಿರದೇ ಇದ್ದಲ್ಲಿ, ನಿಮ್ಮ ಏರ್‍ಲೈನ್ ಸಂಸ್ಥೆಗೆ ಅದನ್ನು ಬೇಗನೆ ಹುಡುಕಿ ನಿಮಗೆ ತಲುಪಿಸಲು ಸಹಾಯವಾಗುತ್ತದೆ.&lt;br /&gt;&lt;br /&gt;&lt;br /&gt;(ಮುಂದುವರೆಯುತ್ತದೆ...)&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36381514-116151964165225875?l=tpbalaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tpbalaga.blogspot.com/feeds/116151964165225875/comments/default' title='Post Comments'/><link rel='replies' type='text/html' href='http://www.blogger.com/comment.g?blogID=36381514&amp;postID=116151964165225875&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/36381514/posts/default/116151964165225875'/><link rel='self' type='application/atom+xml' href='http://www.blogger.com/feeds/36381514/posts/default/116151964165225875'/><link rel='alternate' type='text/html' href='http://tpbalaga.blogspot.com/2006/10/blog-post.html' title='ಅಮೇರಿಕಾ.. ಅಮೇರಿಕಾ ..! - ಭಾಗ-೧'/><author><name>Arun Yadwad</name><uri>http://www.blogger.com/profile/05027551403754850926</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://4.bp.blogspot.com/-OCUVb-hFtLQ/TZrm0mZ9jGI/AAAAAAAAASQ/BtczrNUXsII/s220/DSC_0472.JPG'/></author><thr:total>1</thr:total></entry></feed>
